ಸರೆಯಾದ ಕಾಡಾನೆ ಸಾಕಾನೆ ಶಿಬಿರಕ್ಕೆಗೋಣಿಕೊಪ್ಪ ವರದಿ, ಜು. 13: ಬೆಮ್ಮತ್ತಿಯಲ್ಲಿ ಸೆರೆ ಹಿಡಿದ ಕಾಡಾನೆಯನ್ನು ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಕರೆದೊಯ್ಯಲಾಗಿದೆ. ಕಾಫಿ ಬೆಳೆಗಾರ ಪಾರುವಂಗಡ ಬೆಳ್ಯಪ್ಪ ಅವರ ಕಾಫಿ ತೋಟದಲ್ಲಿ ಗುರುವಾರ ತಾ. 17 ರಂದು ಉದ್ಯೋಗ ಮೇಳಮಡಿಕೇರಿ, ಜು. 13: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಕೊಡಗು ಇವರ ವತಿಯಿಂದ “ವಿಶ್ವ ಕೌಶಲ್ಯ ದಿನ”ದ ಪ್ರಯುಕ್ತ ಉದ್ಯೋಗ ಮೇಳವನ್ನು ತಾ. 17 ರಂದು ಬೆಳಿಗ್ಗೆ ಚುನಾವಣೆ ಮುಂದೂಡಿಕೆವೀರಾಜಪೇಟೆ, ಜು. 13: ಇಂದು ನಡೆಯಬೇಕಾಗಿದ್ದ ಅಮ್ಮತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದವಿ ಚುನಾವಣೆಯನ್ನು ಕೋರಂ ಇಲ್ಲದ ಕಾರಣ ಮುಂದೂಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಗೋವಿಂದರಾಜು ತಿಳಿಸಿದ್ದಾರೆ. ಇಂದು ರಾಷ್ಟ್ರೀಯ ಲೋಕ ಅದಾಲತ್ ಮಡಿಕೇರಿ, ಜು. 13 :ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ತಾ. 14 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಈ ಅದಾಲತ್‍ನಲ್ಲಿ ನ್ಯಾಯಾಲಯಗಳಲ್ಲಿಸಸಿ ನೆಡುವದು ಮುಂದೂಡಿಕೆಮಡಿಕೇರಿ, ಜು.13 : ನಮಾಮಿ ಕಾವೇರಿ ಆಂದೋಲನ ಮೂಲಕ ತಾ. 16ರಂದು ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ವ್ಯಾಪ್ತಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ತೀವ್ರ ಮಳೆಯ ಕಾರಣ ಮುಂದೂಡಲಾಗಿದೆ
ಸರೆಯಾದ ಕಾಡಾನೆ ಸಾಕಾನೆ ಶಿಬಿರಕ್ಕೆಗೋಣಿಕೊಪ್ಪ ವರದಿ, ಜು. 13: ಬೆಮ್ಮತ್ತಿಯಲ್ಲಿ ಸೆರೆ ಹಿಡಿದ ಕಾಡಾನೆಯನ್ನು ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಕರೆದೊಯ್ಯಲಾಗಿದೆ. ಕಾಫಿ ಬೆಳೆಗಾರ ಪಾರುವಂಗಡ ಬೆಳ್ಯಪ್ಪ ಅವರ ಕಾಫಿ ತೋಟದಲ್ಲಿ ಗುರುವಾರ
ತಾ. 17 ರಂದು ಉದ್ಯೋಗ ಮೇಳಮಡಿಕೇರಿ, ಜು. 13: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಕೊಡಗು ಇವರ ವತಿಯಿಂದ “ವಿಶ್ವ ಕೌಶಲ್ಯ ದಿನ”ದ ಪ್ರಯುಕ್ತ ಉದ್ಯೋಗ ಮೇಳವನ್ನು ತಾ. 17 ರಂದು ಬೆಳಿಗ್ಗೆ
ಚುನಾವಣೆ ಮುಂದೂಡಿಕೆವೀರಾಜಪೇಟೆ, ಜು. 13: ಇಂದು ನಡೆಯಬೇಕಾಗಿದ್ದ ಅಮ್ಮತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದವಿ ಚುನಾವಣೆಯನ್ನು ಕೋರಂ ಇಲ್ಲದ ಕಾರಣ ಮುಂದೂಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಗೋವಿಂದರಾಜು ತಿಳಿಸಿದ್ದಾರೆ.
ಇಂದು ರಾಷ್ಟ್ರೀಯ ಲೋಕ ಅದಾಲತ್ ಮಡಿಕೇರಿ, ಜು. 13 :ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ತಾ. 14 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಈ ಅದಾಲತ್‍ನಲ್ಲಿ ನ್ಯಾಯಾಲಯಗಳಲ್ಲಿ
ಸಸಿ ನೆಡುವದು ಮುಂದೂಡಿಕೆಮಡಿಕೇರಿ, ಜು.13 : ನಮಾಮಿ ಕಾವೇರಿ ಆಂದೋಲನ ಮೂಲಕ ತಾ. 16ರಂದು ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ವ್ಯಾಪ್ತಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ತೀವ್ರ ಮಳೆಯ ಕಾರಣ ಮುಂದೂಡಲಾಗಿದೆ