ಅನಧಿಕೃತ ಹೋಂ ಸ್ಟೇಗೆ ಬೀಗ ಜಡಿದು ಕ್ರಮಮಡಿಕೇರಿ, ಜೂ. 12: ಪ್ರಭಾವಿ ವ್ಯಕ್ತಿಯೊಬ್ಬರು ತನ್ನ ಕಟ್ಟಡವನ್ನು ಮಾಸಿಕ ರೂ. 20 ಸಾವಿರಕ್ಕೆ ಬಾಡಿಗೆ ನೀಡುವದರೊಂದಿಗೆ ಅನಧಿಕೃತ ಹೋಂ ಸ್ಟೇ ನಡೆಸುತ್ತಿರುವದು ಖಚಿತ ವಾಗಿರುವ ಬೆನ್ನಲ್ಲೇ
ಅಕ್ರಮ ಗಾಂಜಾ ಪತ್ತೆ : ಬೈಕ್ಗಳ ಸಹಿತ ಇಬ್ಬರ ಬಂಧನವೀರಾಜಪೇಟೆ, ಜೂ. 12 : ಪೆರುಂಬಾಡಿಯಿಂದ ವೀರಾಜಪೇಟೆಗೆ ಬರುತ್ತಿದ್ದ ಎರಡು ಬೈಕ್‍ಗಳನ್ನು ನಗರ ಪೊಲೀಸರು ಇಲ್ಲಿನ ಮೀನುಪೇಟೆಯ ಕೀರ್ತಿ ಹೊಟೇಲ್ ಬಳಿ ಶೋಧಿಸಿದಾಗ ರೂ 30,000 ಮೌಲ್ಯದ
ಜುಲೈನಿಂದ ಗ್ರಾ.ಪಂ. ಆಡಳಿತಾಧಿಕಾರಿಗಳ ನಿಯೋಜನೆಮಡಿಕೇರಿ, ಜೂ. 12: ಕಳೆದ ಮೇ ಹಾಗೂ ಪ್ರಸ್ತುತ ಜೂನ್ ತಿಂಗಳುಗಳಲ್ಲಿ ಕೊಡಗು ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳಲ್ಲಿ, ಚುನಾಯಿತ ಪ್ರತಿನಿಧಿಗಳ ಆಳ್ವಿಕೆ ಕೊನೆಗೊಳ್ಳಲಿದೆ. ಜಾಗತಿಕ ಕೊರೊನಾ
ಮರದ ಕೊಂಬೆ ಬಿದ್ದು ಮಹಿಳೆ ದುರ್ಮರಣಸೋಮವಾರಪೇಟೆ, ಜೂ.12: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮರದ ಕೊಂಬೆ ಬಿದ್ದು ಕಾರ್ಮಿಕ ಮಹಿಳೆಯೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ಇಂದು ಅಪರಾಹ್ನ ತಾಲೂಕಿನ ಗರ್ವಾಲೆ ಗ್ರಾಮದಲ್ಲಿ ನಡೆದಿದೆ.ಮಾದಾಪುರ
ಕೊಡಗಿನ ಗಡಿಯಾಚೆ ರಾಜ್ಯಸಭೆಗೆ ನಾಲ್ವರು ಅವಿರೋಧ ಆಯ್ಕೆ ಬೆಂಗಳೂರು, ಜೂ. 12: ರಾಜ್ಯಸಭಾ ಚುನಾವಣೆಗೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ