ಸಂಪೂರ್ಣ ಕಾಡುಪಾಲಾಗಿರುವ ‘ಕೊಡವ ಹೆರಿಟೇಜ್ ಸೆಂಟರ್’ಮಡಿಕೇರಿ, ನ. 24: ನೂತನ ಜಿಲ್ಲಾ ಪಂಚಾಯತ್ ಆಡಳಿತ ಭವನದ ಹಿಂಭಾಗದಲ್ಲಿರುವ ಬೆಟ್ಟದ ನಡುವೆ; ಆರು ವರ್ಷಗಳ ಹಿಂದೆ ಆರಂಭಗೊಂಡಿರುವ ‘ಕೊಡವ ಹೆರಿಟೇಜ್ ಸೆಂಟರ್’ ಕಟ್ಟಡದ ಕಾಮಗಾರಿ
ಕುಶಾಲನಗರ ರಸ್ತೆ ಅತಿಕ್ರಮಣ ತೆರವುಕುಶಾಲನಗರ, ನ 24: ಕೊಣನೂರು-ಮಾಕುಟ್ಟ ರಸ್ತೆಯ ಕುಶಾಲನಗರ ಪಟ್ಟಣ ವ್ಯಾಪ್ತಿಯ ಮಾರುಕಟ್ಟೆ ರಸ್ತೆಯ ಎರಡೂ ಬದಿಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಪ.ಪಂ. ಮೂಲಕ ನಡೆಯಿತು. ಪಟ್ಟಣದ ಮೈಸೂರು
ಹಾರಂಗಿ ಘಟಕದಲ್ಲಿ ಗರಿಷ್ಠ ವಿದ್ಯುತ್ ಉತ್ಪಾದನೆ ನಿರೀಕ್ಷೆಕಣಿವೆ, ನ. 24: ಹಾರಂಗಿ ಜಲಾಶಯದ ಎಡದಂಡೆಯ ಮೇಲೆ 1999 ರಲ್ಲಿ ಆರಂಭಿಸಲಾದ ಜಲವಿದ್ಯುತ್ ಘಟಕದಲ್ಲಿ ಈ ಬಾರಿ ಗರಿಷ್ಠ ಪ್ರಮಾಣದ ವಿದ್ಯುತ್ ಉತ್ಪಾದಿಸುವ ಗುರಿ ಹೊಂದುವ
ಸೋಮವಾರಪೇಟೆಗೆ ಇನ್ನೂ ಲಭಿಸದ ಇಂದಿರಾ ಕ್ಯಾಂಟೀನ್ ಭಾಗ್ಯ!ಸೋಮವಾರಪೇಟೆ, ನ. 24: ಕಳೆದ ಸಾಲಿನಲ್ಲಿ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತಂದಿದ್ದು, ಅದರಂತೆ
ವ್ಯಾಪಾರದ ಸೋಗಿನಲ್ಲಿ ಸರ ಅಪಹರಣಭಾಗಮಂಡಲ, ನ. 24: ದ್ವಿಚಕ್ರ ವಾಹನವೊಂದರಲ್ಲಿ ಬಂದಿರುವ ಅಪರಿಚಿತ ಯುವಕರಿಬ್ಬರು; ಅಂಗಡಿಯೊಂದರಲ್ಲಿ ಸಾಂಬಾರ ಪದಾರ್ಥ ವ್ಯಾಪಾರದÀ ಸೋಗಿನಲ್ಲಿ; ಒಂಟಿಯಾಗಿದ್ದ ಮಹಿಳೆಯ ಕೊರಳಿನ ಸರ, ಮೊಬೈಲ್ ಇತ್ಯಾದಿ ಕಸಿದುಕೊಂಡು