ಬೈಕ್ನಿಂದ ಬಿದ್ದು ಮಹಿಳೆ ಸಾವುಸಿದ್ದಾಪುರ, ಏ. 6: ಚಲಿಸುತ್ತಿದ್ದ ಬೈಕ್‍ನಿಂದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ ವಾಲ್ನೂರು ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ನಂಜರಾಯಪಟ್ಟಣ ಗ್ರಾಮದ ಸಮೀಪವಿರುವ ಹೊಸಪಟ್ಟಣ ನಿವಾಸಿಯಾಗಿರುವ
ಏಪ್ರಿಲ್ 14 ಕ್ಕೆ ದೇಶದಲ್ಲಿ ಲಾಕ್ಡೌನ್ ತೆರವಾಗುತ್ತಾ...? ಸ್ವಾಮಿ... ನಂಗೆ ಜೀವನದಲ್ಲಿ ಸಾಕಷ್ಟು ಸಂಕಷ್ಟವಿದೆ. ಇದು ಯಾವಾಗ ಸರಿ ಹೋಗುತ್ತೆ ? ತನ್ನ ಬಳಿ ಬಂದಾತ ನಿಗೆ ಜ್ಯೋತಿಷಿ ಉತ್ತರಿಸಿದರು-ಇನ್ನೂ ನಾಲ್ಕೈದು ತಿಂಗಳು ಹೀಗೇ ಇರುತ್ತೆ. ಈತ ಮತ್ತೆ
ರೆಂಟ್ ಕಂಟ್ರೋಲ್ ಕೇಸ್ಸಮಾಜಮುಖಿ ಉದ್ದೇಶ ಹೊಂದಿದ್ದ ನಮ್ಮ ಬ್ಯಾಂಕ್, ಬಡ ವಿದ್ಯಾರ್ಥಿ ಗಳಿಗೆ ಕರಕುಶಲ ತರಬೇತಿ ನೀಡಲು ಕೆ ಪಿ ಜೆ ಪ್ರಭು ಟ್ರಸ್ಟ್ ಮೂಲಕ ‘ಕೌಶಲ್ಯ’ ಎಂಬ ಸಂಸ್ಥೆಯನ್ನು
ಕೊಡಗಿನ ಗಡಿಯಾಚೆ ರೈಲ್ವೆ ವಾರ್ಡ್ : 40 ಸಾವಿರ ಮಂದಿಗೆ ಚಿಕಿತ್ಸೆ ನವದೆಹಲಿ, ಏ.6 : ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾದಂತೆಲ್ಲಾ ಐಸೋಲೇಷನ್ ವಾರ್ಡ್ ಗಳ ಸೌಲಭ್ಯ ಕಲ್ಪಿಸುವುದು ಸರ್ಕಾರಕ್ಕೆ
ಮನೆಯಲ್ಲೇ ಪ್ರಾರ್ಥಿಸಿ : ವಕ್ಫ್ ಸಮಿತಿ ಮನವಿ ಮಡಿಕೇರಿ, ಏ.6 : ಮುಸಲ್ಮಾನ ಸಮುದಾಯಕ್ಕೆ ತಾ.9 ಶಬ್ಬೇ ಬರಾಅತ್ ಆಚರಣೆಯ ಶುಭದಿನವಾಗಿದೆ. ಆದರೆ ಕೊರೊನಾ ಹಿನ್ನೆಲೆ ದೇಶವ್ಯಾಪಿ ಲಾಕ್‍ಡೌನ್ ಆದೇಶ ಇರುವುದರಿಂದ ಮತ್ತು ಪ್ರತಿಯೊಬ್ಬರ ಆರೋಗ್ಯದ