ಅವಮಾನ ಸಹಿಸಿಕೊಂಡರು...ಜಿಲ್ಲೆಯ ಆರೋಗ್ಯಕ್ಕೆ ಪಣ ತೊಟ್ಟರು...! ಕೊರೊನಾ ಸೋಂಕು ಇದೆಯೇ ? ಮನೆಯಲ್ಲಿ ಯಾರಿಗಾದರೂ ಜ್ವರ, ಕೆಮ್ಮು, ಶೀತದ ಲಕ್ಷ್ಮಣ ವಿದೆಯೇ ? ಯಾರೆಲ್ಲಾ ವಿದೇಶದಿಂದ ಬಂದಿದ್ದಾರೆ ? ಯಾರು ಹೊರಜಿಲ್ಲೆಗಳಿಂದ ಕೊಡಗಿಗೆ ಬಂದಿದ್ದಾರೆ
ಕಾವೇರಿ ಕಥನ ಕುರಿತು ಮುಕ್ತ ಅಭಿಮತಗಂಗೇಚ ಯಮನೇ ಚೈವ, ಗೋದಾವರಿ ಸರಸ್ವತೀ ನರ್ಮದೇ ಸಿಂಧು ಕಾವೇರಿ ಜಲೈಸ್ಮಿನ್ ಸನ್ನಿಧಿಂ ಕುರುಂ ಎಂದು ಧಾರ್ಮಿಕ ಕ್ಷೇತ್ರಗಳಲ್ಲಾಗಲಿ, ಮನೆ-ಮಠಗಳಲ್ಲಾಗಲೀ ಸಪ್ತ ನದಿಗಳನ್ನು ಆವಾಹಿಸಿಕೊಂಡು ಯಾವದೇ ಶುಭ-ಅಶುಭ ಸಮಾರಂಭಗಳನ್ನು
ಫೆÇೀಟೋ ಕ್ಲಿಕ್ಕಿಸುವಾಗ ‘ಸ್ಮೈಲ್ ಪ್ಲೀಸ್’ ಹೇಳುವವರ ಬದುಕು ಅತಂತ್ರಮಡಿಕೇರಿ, ಏ. 17: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ತನ್ನ ರೌದ್ರನರ್ತನವನ್ನು ಮುಂದುವರೆಸಿದೆ. ಕೊರೊನಾ ಎಲ್ಲರ ಬದುಕು ಕಿತ್ತುಕೊಂಡಿದೆ. ಅನೇಕ ಉದ್ಯಮಗಳು ನೆಲಕಚ್ಚಿವೆ. ಕೆಲವರ ಬದುಕನ್ನು ಅತಂತ್ರ
ಸಾಮೂಹಿಕ ನಮಾಝ್ ಪ್ರಾರ್ಥನೆಗೆ ನಿರ್ಬಂಧಮಡಿಕೇರಿ, ಏ. 17 : ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ತಾ. 24 ಅಥವಾ 25 ರಂದು ಪವಿತ್ರ ರಂಜಾನ್ ಹಬ್ಬವು ಪ್ರಾರಂಭವಾಗಲಿರುವುದರಿಂದ ಮೇ
ವಿವಿಧೆಡೆ ಆಹಾರ ಕಿಟ್ ವಿತರಣೆಸಿದ್ದಾಪುರ: ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾದ ಬಡ ಹಾಗೂ ವಿಶೇಷಚೇತನರ ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸಿ ಮಾನವೀಯತೆ ಮೆರೆದ ಕೊಡಗು ಜಿಲ್ಲಾ ಎಸ್.ಎನ್.ಡಿ.ಪಿ. ಯೂನಿಯನ್ ಜಾತಿ, ಬೇಧವಿಲ್ಲದೆ ಅರ್ಹ