ತಾ. 5ರ ರಾತ್ರಿ ಎಲ್ಲೆಡೆ ದೀಪ ಪ್ರಜ್ವಲನಮಡಿಕೇರಿ ಉದ್ಯಮಿ ಎ.ಕೆ. ಜೀವನ್‍ಮಡಿಕೇರಿಯ ಲಿವಿಯಾ, ಹಂಸಿಣಿ, ಅಕ್ಷ ಮಲೇಕರ್ವ ಕೀಲೆ ನಳಿನಿ ಮತ್ತು ಸ್ನೇಹಿತರು, ಮಡಿಕೇರಿ ಉದ್ಯಮಿ ರಾಜು ಕುಟುಂಬ, ಮಡಿಕೇರಿ ಗೃಹಿಣಿ ಗೀತಾ ಗಿರೀಶ್,
ಕಾರ್ಯಕ್ರಮ ಮುಂದೂಡಿಕೆಮಡಿಕೇರಿ, ಏ. 6: ಮಡಿಕೇರಿಯ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಸಂತೋಷಕೂಟ ಹಾಗೂ ವಾರ್ಷಿಕ ಸಭೆಯನ್ನು ಮುಂದೂಡಲಾಗಿದೆ. ತಾ. 12ರಂದು ಈ ಕಾರ್ಯಕ್ರಮ ನಿಗದಿಯಾಗಿತ್ತು.
ದೀಪವು ನಿನ್ನದೆ... ಗಾಳಿಯು ನಿನ್ನದೆ... ಆರದಿರಲಿ ಬೆಳಕುಮಡಿಕೇರಿ, ಏ. 5: ಕತ್ತಲೆಯ ನಡುವೆ ಎಲ್ಲರ ಬದುಕಿಗೆ ಆಶಾಕಿರಣವಾಗುವುದು ಬೆಳಕು ಎಂಬ ಶಕ್ತಿ... ಪ್ರಸ್ತುತ ವಿಶ್ವವ್ಯಾಪಿಯಾಗಿ ಕೊರೊನಾ ಎಂಬ ಮಹಾ ವೈರಸ್ ಜನರ ಬದುಕಿನ ಹಾದಿಯಲ್ಲಿ
ಚನ್ನಂಗಿ ನ್ಯಾಯಬೆಲೆ ಅಂಗಡಿಯಲ್ಲಿ ತಾರತಮ್ಯ: ತಹಶೀಲ್ದಾರ್ ಭೇಟಿಗೋಣಿಕೊಪ್ಪಲು, ಏ. 5: ಚನ್ನಯ್ಯನಕೋಟೆ ಪಂಚಾಯಿತಿ ವ್ಯಾಪ್ತಿಯ ಚನ್ನಂಗಿ ನ್ಯಾಯ ಬೆಲೆ ಅಂಗಡಿಯಲ್ಲಿ ಬಡ ಕಾರ್ಮಿಕರಿಗೆ ವಿತರಿಸಬೇಕಾದ ಪಡಿತರ ವಸ್ತುಗಳ ವಿತರಣೆಯಲ್ಲಿ ತಾರತಮ್ಯ ವಾಗುವು ದನ್ನು ಮನಗಂಡ
ಕಿಡ್ನಿ ವೈಫಲ್ಯದ ನಡುವೆಯೂ 4 ಎಕರೆ ಸಿಹಿಗೆಣಸು ಬೆಳೆದ ಮಹಿಳೆಕೂಡಿಗೆ, ಏ. 5: ಮಹಿಳೆಯರು ಹೆಚ್ಚಾಗಿ ಸಂಸಾರದ ಜಂಜಾಟ ದೊಂದಿಗೆ ಕಾಲ ಕಳೆಯುತ್ತಾರೆ. ಮಹಿಳೆಯರು ಕೃಷಿಯಲ್ಲಿ ಭಾಗವ ಹಿಸುವುದು ವಿರಳ. ಹೀಗಿರುವಾಗ ಮಹಿಳೆಯೋರ್ವರು ತಮ್ಮ ಕಿಡ್ನಿ ವೈಫಲ್ಯದ