ಗೋಮಾಂಸ ಸಾಗಾಟ : ಐವರ ಬಂಧನಶನಿವಾರಸಂತೆ, ಏ. 11: ಶನಿವಾರಸಂತೆ ಗಡಿಭಾಗವಾದ ಹೊಸೂರು ಗ್ರಾಮದ ಹೊಸಕೋಟೆ ಕಾಫಿ ತೋಟದಿಂದ ಒಂದು ಹಸುವಿನ ಮಾಂಸವನ್ನು ಚೀಲದಲ್ಲಿ ತುಂಬಿಕೊಂಡು ಮಾರಾಟ ಮಾಡಲು 5 ಮಂದಿ ಆರೋಪಿಗಳು
ಎತ್ತು ಖರೀದಿಗೆ ತೆರಳಿ ನಾಪತ್ತೆಯಾಗಿದ್ದ ಮೂಸಾ ಶವವಾಗಿ ಪತ್ತೆವೀರಾಜಪೇಟೆ, ಏ.11: ಕೆಲ ದಿನಗಳ ಹಿಂದೆ ಎತ್ತನ್ನು ಖರೀದಿಗೆಂದು ಬಿಟ್ಟಂಗಾಲದ ಬಳಿಯ ಕೊಳತ್ತೊಡು ಬೈಗೋಡಿಗೆ ತೆರಳಿ ಬಳಿಕ ನಾಪತ್ತೆಯಾಗಿದ್ದ ಎಂ.ಎಂ. ಮೂಸಾ (65) ಅವರು ಶವವಾಗಿ ಪತ್ತೆಯಾಗಿದ್ದು,
ಸ್ಕಾಂದ ಪುರಣಾಂತರ್ಗತ ಶ್ರೀ ಕಾವೇರಿ ಮಾಹಾತ್ಮೆ ಗ್ರಂಥದ ಹಿನ್ನೆಲೆದೇವರ್ಷಿ ಪೂಜ್ಯೇ ವಿಮಲೆ ನದೀಶೇ ಪರಾತ್ಪರೇ ಭಾವಿತ ನಿತ್ಯಪೂರ್ಣೇ ಸಮಸ್ತ ಲೋಕೋತ್ತಮ ತೀರ್ಥಮಾತಃ ಕಾವೇರಿ ಕಾವೇರಿ ಮಮ ಪ್ರಸೀದ ದೇವರ್ಷಿಗಳಿಂದಲೂ ಪೂಜಿತಳಾದವಳೆ, ಶುದ್ಧ ಸ್ವರೂಪಿಣಿ ಯಾದ ನದಿಗಳಿಗೆ ಒಡತಿಯಾದವಳೇ, ಪರಾತ್ಪರಳಾದವಳೇ,
ಶೂನ್ಯ ಬಡ್ಡಿ ದರದಲ್ಲಿ ಸಾಲ: ರೈತ ಸಂಘ ಮನವಿ ಗೋಣಿಕೊಪ್ಪಲು, ಏ. 11: ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಮೂರು ಲಕ್ಷ ಸಾಲವನ್ನು ಕರ್ನಾಟಕ ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ವಿತರಿಸುತ್ತಾ ಬಂದಿರುವ ರಾಜ್ಯ
ಮಾಜಿ ಸೈನಿಕರ ಸಂಘ ನೆರವುಗೋಣಿಕೊಪ್ಪ ವರದಿ, ಏ. 11: ಕೊರೊನಾ ಮುಂಜಾಗ್ರತೆಗೆ ಮಾಧ್ಯಮ ನೀಡುತ್ತಿರುವ ಬೆಂಬಲ ಮೆಚ್ಚುವಂತದ್ದು ಎಂದು ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ಅಭಿಪ್ರಾಯಪಟ್ಟರು.