ಆರ್.ಎಂ.ಸಿ.ಯಾರ್ಡ್ನಲ್ಲಿ ತರಕಾರಿ ಲಭ್ಯ ಗೋಣಿಕೊಪ್ಪಲು, ಏ.12: ಗೋಣಿಕೊಪ್ಪ ನಗರದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಕೋವಿಡ್ -19 ವೈರಸ್ ಸೋಂಕನ್ನು ತಡೆಗಟ್ಟುವ ಸಲುವಾಗಿ ಗೋಣಿಕೊಪ್ಪ ನಗರದಲ್ಲಿ
ರೆಸಾರ್ಟ್ನಲ್ಲಿದ್ದವರ ಮೇಲೆ ಪ್ರಕರಣ ದಾಖಲುಮಡಿಕೇರಿ, ಏ. 12: ರೆಸಾರ್ಟ್‍ವೊಂದರಲ್ಲಿ ವಾಸ್ತವ್ಯ ಹೂಡಿದ್ದ ಆರು ಮಂದಿ ವಿರುದ್ಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಂಟಿಕೊಪ್ಪ ಪೆÇಲೀಸ್ ಠಾಣಾ ವ್ಯಾಪ್ತಿಯ ರೆಸಾರ್ಟ್ ವೊಂದರಲ್ಲಿ ಮೋಜು
ನಾಗರ ಹಾವು ಸೆರೆನಾಪೆÇೀಕ್ಲು, ಏ. 12: ನಾಪೆÇೀಕ್ಲು ಪಟ್ಟಣ ಸಮೀಪದ ಕಂಗಾಂಡ ಗಣಪತಿ (ತಮ್ಮಣ್ಣ) ಅವರ ಮನೆಯಲ್ಲಿ ಸೇರಿಕೊಂಡಿದ್ದ ನಾಗರ ಹಾವನ್ನು ಮೂರ್ನಾಡುವಿನ ಸ್ನೇಕ್ ದಯಾನಂದ್ ಮತ್ತು ಸ್ನೇಕ್ ಪ್ರಜ್ವಲ್
ಸಾಂಪ್ರದಾಯಿಕ ಈಸ್ಟರ್ ಸರ್ವರ ಒಳಿತಿಗೆ ಪ್ರಾರ್ಥನೆಮಡಿಕೇರಿ, ಏ. 12: ಕೊಡಗು ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಇಂದು ಈಸ್ಟರ್ ಅನ್ನು ಸಾಂಪ್ರದಾಯಿಕವಾಗಿ ಆಚರಿಸಿದರು. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿರಲಿಲ್ಲವಾದ್ದರಿಂದ ಕ್ರೈಸ್ತ
ಚಿಕಿತ್ಸೆ ಪಡೆಯಲಾಗದೆ ಕಂಗಾಲಾಗಿರುವ ಚಾಲಕ ಭಾಗಮಂಡಲ, ಏ. 12: ಭಾಗಮಂಡಲ ಸಮೀಪದ ತಾವೂರು ಗ್ರಾಮದ ಖಾಸಗಿ ಬಸ್ ಚಾಲಕ ನಂಜುಂಡ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಸೂಕ್ತ ಚಿಕಿತ್ಸೆ ಪಡೆಯಲಾಗದೆ ಕಂಗಾಲಾಗಿದ್ದಾರೆ. ಚಾಲಕ ನಂಜುಂಡ ಖಾಸಗಿ