ಅರಣ್ಯ ಇಲಾಖೆಯಿಂದ ಗಾಯಾಳುವಿನ ನಿರ್ಲಕ್ಷ್ಯ ಆರೋಪಮಡಿಕೇರಿ, ಜ. 11: ವೀರಾಜಪೇಟೆಯ ಕೋತೂರು ಗ್ರಾಮದ ಲಕ್ಕುಂದ ಪೈಸಾರಿಯಲ್ಲಿ ಕಾಡಾನೆ ದಾಳಿಗೆ ಒಳಗಾಗಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೆಚ್.ಆರ್. ರವಿ ಅವರನ್ನು ಅರಣ್ಯ ಇಲಾಖೆ
ಅರ್ಜಿ ಆಹ್ವಾನಮಡಿಕೇರಿ, ಜ. 11: ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದಿರುವ ಅತಿಥಿ ವೃಕ್ಷ ಶಿಕ್ಷಣವು ಹೊಟೇಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನ ಉಚಿತ ತರಬೇತಿಯನ್ನು ಅರ್ಹ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ
ಕೆದಮುಳ್ಳೂರು ವ್ಯಾಪ್ತಿಯಲ್ಲಿ ಕಾಮಗಾರಿಗೆ ಚಾಲನೆವೀರಾಜಪೇಟೆ, ಜ. 11: ಕೆದಮುಳ್ಳೂರು-ತೋರ ಗ್ರಾಮದಲ್ಲಿ ಸರಕಾರದ ಅನುದಾನದ ಮೇರೆ ರಸ್ತೆ ನಿರ್ಮಾಣ ಕಾಮಗಾರಿ ಹಮ್ಮಿಕೊಳ್ಳಲಾಗುವುದು. ಗ್ರಾಮಸ್ಥರ ಬೇಡಿಕೆಯನ್ನು ಎಲ್ಲ ಹಂತಗಳಲ್ಲಿ ಈಡೇರಿಸಲು ಯೋಜನೆ ರೂಪಿಸಿರುವುದಾಗಿ ವೀರಾಜಪೇಟೆ
‘ಇಂಡಿಯಾ ಸ್ಕಿಲ್ಸ್ ಕರ್ನಾಟಕ 2020’ ಸ್ಪರ್ಧೆ ಮಡಿಕೇರಿ, ಜ. 11: ಕೌಶಾಲ್ಯಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ‘ಇಂಡಿಯಾ ಸ್ಕಿಲ್ಸ್ ಕರ್ನಾಟಕ -2020’ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ಒಟ್ಟು 38 ಕೌಶಲ್ಯಗಳ ಅಡಿಯಲ್ಲಿ
ಲಿಟ್ಲ್ಫ್ಲವರ್ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವಶ್ರೀಮಂಗಲ, ಜ. 11: ನಮ್ಮಲ್ಲಿ ಇರುವ ಆತ್ಮವಿಶ್ವಾಸವನ್ನು ಎಂದೂ ಕಳೆದುಕೊಳ್ಳಬಾರದು. ಸೋಲೇ ಗೆಲುವಿನ ಮೆಟ್ಟಿಲು. ನಾವು ಮತ್ತೊಬ್ಬರಿಗೆ ಗೌರವ ಕೊಟ್ಟು ಅವರಿಂದ ಗೌರವ ಪಡೆಯುವುದನ್ನು ಸಣ್ಣ ಮಕ್ಕಳಿರುವಾಗಲೇ