ನಾಪೆÇೀಕ್ಲು, ಜೂ. 14: ಸಮೀಪದ ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಕಿರುಂದಾಡು ಗ್ರಾಮದ ದೇವಜನ ಕುಶಾಲಪ್ಪ ಅವರ ಕೊಟ್ಟಿಗೆಯಿಂದ ಅಂದಾಜು 30 ಸಾವಿರ ರೂ. ಮೌಲ್ಯದ ಎತ್ತನ್ನು ಕಳವು ಮಾಡಿರುವ ಬಗ್ಗೆ ಕುಶಾಲಪ್ಪ ಅವರು ನಾಪೆÇೀಕ್ಲು ಪೆÇಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೆÇಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.