ಮೇ 30ರೊಳಗೆ ನೂತನ ಲ್ಯಾಬ್ಕೊಡಗು ಜಿಲ್ಲೆಗೆ ಅತ್ಯವಶ್ಯವಾಗಿ ಬೇಕಾಗಿರುವ ಸುಸಜ್ಜಿತ ಲ್ಯಾಬ್ ನಿರ್ಮಾಣಕ್ಕೆ ಸರಕಾರ ಈಗಾಗಲೇ ಯೋಜನೆ ರೂಪಿಸಿದ್ದು, ಮೇ ಅಂತ್ಯದೊಳಗೆ ನೂತನ ಲ್ಯಾಬ್ ನಿರ್ಮಾಣವಾಗಲಿದೆ ಎಂದು ಸಚಿವ ಸೋಮಣ್ಣ ಭರವಸೆಯಿತ್ತರು. ಸುದ್ದಿಗೋಷ್ಠಿಯಲ್ಲಿ
ಮದ್ಯಕ್ಕಾಗಿ ಅಬಕಾರಿ ಪೊಲೀಸ್ ನಡುವೆ ಜಟಾಪಟಿಸೋಮವಾರಪೇಟೆ, ಏ. 15 : ಕೊರೊನಾ ಲಾಕ್ ಡೌನ್ ಹಿನ್ನೆಲೆ ಮದ್ಯದ ಅಂಗಡಿಗಳು ಬಂದ್ ಆಗಿರುವ ಪ್ರಸ್ತುತತೆಯಲ್ಲಿ ತಾಲೂಕಿನ ಅಬಕಾರಿ ಮತ್ತು ಪೊಲೀಸ್ ಇಲಾಖೆ ಯ ನಡುವೆ
ಕೊಡಗಿನ ರಕ್ಷಣೆಗೆ ಸಾವಿರ ಪೊಲೀಸರ ಕಣ್ಗಾವಲುಮಡಿಕೇರಿ, ಏ. 15: ಜಾಗತಿಕ ಮಟ್ಟದಲ್ಲಿ ಸವಾಲಾಗಿರುವ ಕೊರೊನಾ ಸೋಂಕಿನಿಂದ ಕೊಡಗು ಜಿಲ್ಲೆಯನ್ನು ರಕ್ಷಿಸುವ ದಿಸೆಯಲ್ಲಿ; ಕೊಡಗು ಪೊಲೀಸರು, ಗೃಹರಕ್ಷಕರು, ಜಿಲ್ಲಾ ಶಸಸ್ತ್ರದಳ ಸೇರಿದಂತೆ; ಜಿಲ್ಲಾ ಪೊಲೀಸ್
ಅಶಾಂತಿ ಸೃಷ್ಟಿಸುವವರ ಮೇಲೆ ಕ್ರಮಕ್ಕೆ ಆಗ್ರಹಸಿದ್ದಾಪುರ, ಏ. 15: ಎಲ್ಲಾ ಜಾತಿ ಧರ್ಮದವರು ಪರಸ್ಪರ ಅನ್ಯೋನ್ಯತೆಯಿಂದ ಇರುವ ಗ್ರಾಮದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವವರ ಮೇಲೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ವಾಲ್ನೂರು-ತ್ಯಾಗತ್ತೂರು ಗ್ರಾಮ
ಪೌರ ನೌಕರರಿಗೆ ಕೊರೊನಾ ವೈರಸ್ ತಪಾಸಣೆವೀರಾಜಪೇಟೆ, ಏ. 15: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಸ್ವಚ್ಛತೆ ಸೇರಿದಂತೆ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ 60 ಮಂದಿ ಪೌರ ನೌಕರರಿಗೆ ಕೊರೊನಾ ವೈರಸ್ ಕುರಿತು ತಪಾಸಣೆ