‘ಆತ್ಮ ನಿರ್ಭರ ಭಾರತ’ ಕಾರ್ಯಕ್ರಮಕ್ಕೆ ಚಾಲನೆನಾಪೆÇೀಕ್ಲು, ಜೂ. 15: ನಾಪೆÇೀಕ್ಲುವಿನಲ್ಲಿ ಬಿಜೆಪಿಯಿಂದ ಆತ್ಮ ನಿರ್ಭರ ಭಾರತ ಕಾರ್ಯಕ್ರಮದ ಮಹತ್ವವನ್ನು ಮನೆ ಮನೆಗಳಿಗೆ ಭೇಟಿ ನೀಡಿ ಪ್ರಚಾರ ಮಾಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪ್ರಧಾನಿ ನರೇಂದ್ರ
ಆನೆಕೆರೆ ರಸ್ತೆ ದುರಸ್ತಿಗೆ ಆಗ್ರಹ ಕೂಡಿಗೆ, ಜೂ. 15 : ಕೂಡುಮಂಗಳೂರು ಗ್ರಾ.ಪಂ.ವ್ಯಾಪ್ತಿಯ ಬಸವನತ್ತೂರು ಗ್ರಾಮಕ್ಕೆ ಹೊಂದಿಕೊಂಡಿರುವ ಆನೆಕೆರೆ ರಸ್ತೆಯು ಹಾರಂಗಿ ಮುಖ್ಯ ರಸ್ತೆ ಜೋಡಣೆಯ ರಸ್ತೆಯಾಗಿದ್ದು, ತೀರ ಹಾಳಾಗಿದ್ದು ದುರಸ್ತಿಪಡಿಸು ವಂತೆ
ಜೆಡಿಎಸ್ನಲ್ಲಿದ್ದ ಭಿನ್ನಾಭಿಪ್ರಾಯ ಶಮನ; ಪಕ್ಷ ಸಂಘಟನೆಗೆ ನಾಯಕರ ಗಮನಸೋಮವಾರಪೇಟೆ, ಜೂ. 15: ಜಾತ್ಯತೀತ ಜನತಾದಳದ ನಾಯಕರುಗಳ ನಡುವೆ ಇದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಶಮನಗೊಂಡಿದ್ದು, ಇನ್ನೇನಿದ್ದರೂ ಪಕ್ಷ ಸಂಘಟನೆಯತ್ತ ನಾಯಕರುಗಳು ಗಮನ ಹರಿಸಬೇಕಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ
ಗೋಸಾಗಾಟ ಮಾಡುತ್ತಿದ್ದವರ ಬಂಧನಸಿದ್ದಾಪುರ, ಜೂ. 15: ವಾಹನವೊಂದರಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಸಿದ್ದಾಪುರ ಪೆÇಲೀಸರು ಯಶಸ್ವಿಯಾಗಿದ್ದಾರೆ. ಗೋಣಿಕೊಪ್ಪಲು ತಿತಿಮತಿ ಭಾಗದಿಂದ ವಾಹನದಲ್ಲಿ (ಕೆಎ 45 3081) ಗೋಣಿಕೊಪ್ಪದಿಂದ
ಚರಂಡಿಯಲ್ಲಿ ಹಸಿಮೆಣಸಿನ ಕಾಯಿ ಸೋಮವಾರಪೇಟೆ, ಜೂ. 15: ಹಸಿಮೆಣಸಿನ ಕಾಯಿಯನ್ನು ಬೆಳೆದು ಮಾರಾಟಕ್ಕೆ ತಂದಿದ್ದ ಶಾಂತಳ್ಳಿ ಹೋಬಳಿಯ ಕೃಷಿಕರೋರ್ವರು, ಮೆಣಸಿನ ಕಾಯಿಗೆ ಬೇಡಿಕೆ ಇಲ್ಲದ್ದರಿಂದ ಹತಾಶೆಗೊಂಡು ಎರಡು ಚೀಲದಷ್ಟು ಹಸಿಮೆಣಸನ್ನು ಚರಂಡಿಗೆ