ವಲಸೆ ಕಾರ್ಮಿಕರನ್ನು ಕರೆದೊಯ್ಯಲು ಅವಕಾಶಮಡಿಕೇರಿ, ಏ. 25: ಕೊರೊನಾ ಲಾಕ್‍ಡೌನ್ ಸಂಬಂಧ ಜಿಲ್ಲೆಯಲ್ಲಿ ರುವ ಹಾಲಿ ಕಾಳಜಿ ಕೇಂದ್ರದಲ್ಲಿರುವ ವಲಸೆ ಕಾರ್ಮಿಕರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳನ್ನು ಬಳಸಿ
ವಲಸೆ ಕಾರ್ಮಿಕರನ್ನು ಕರೆದೊಯ್ಯಲು ಅವಕಾಶಮಡಿಕೇರಿ, ಏ. 25: ಕೊರೊನಾ ಲಾಕ್‍ಡೌನ್ ಸಂಬಂಧ ಜಿಲ್ಲೆಯಲ್ಲಿ ರುವ ಹಾಲಿ ಕಾಳಜಿ ಕೇಂದ್ರದಲ್ಲಿರುವ ವಲಸೆ ಕಾರ್ಮಿಕರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳನ್ನು ಬಳಸಿ
ಆಟೋ ಚಾಲಕರ ಬೇಡಿಕೆಗೆ ಶ್ರೀ ರಾಮಕೃಷ್ಣಾಶ್ರಮ ಸ್ಪಂದನಮಡಿಕೇರಿ, ಏ. 25: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ಇಂದು ಮಡಿಕೇರಿಯ ಮುನ್ನೂರಕ್ಕೂ ಅಧಿಕ ಆಟೋಚಾಲಕರ ಕುಟುಂಬಗಳಿಗೆ ಉಚಿತವಾಗಿ ಆಹಾರ ಕಿಟ್‍ನೊಂದಿಗೆ ಕುಂಬಳಕಾಯಿ, ಸ್ಯಾನಿಟೈಸರ್ ವಿತರಿಸಲಾಯಿತು.ಕೊಡಗು ಜಾನಪದ
ಅಂಚೆಗಳನ್ನು ರಸ್ತೆ ಬದಿಯಲ್ಲಿ ಮೂಟೆ ಕಟ್ಟಿ ಎಸೆದ ಅಂಚೆ ಪೇದೆ!ಸೋಮವಾರಪೇಟೆ,ಏ.25: ಸರ್ಕಾರದ ಕೆಲಸ-ದೇವರ ಕೆಲಸ ಎಂಬ ಮಾತಿದೆ. ಕರ್ತವ್ಯದಲ್ಲಿ ದೇವರನ್ನು ಕಾಣುವ ಅನೇಕ ನೌಕರರು ಸಮಾಜದಲ್ಲಿ ಕಾಣಸಿಗುತ್ತಾರೆ. ಕೊರೊನಾ ವೈರಸ್‍ನ ಈ ಸಂದರ್ಭದಲ್ಲಂತೂ ಸರ್ಕಾರದ ಆರೋಗ್ಯ, ಪೊಲೀಸ್
ಮಾಲೀಕರು ಮಲಗಿದ್ದಾಗ ನಗ ನಾಣ್ಯ ದೋಚಿದ ಕಳ್ಳರು...ವೀರಾಜಪೇಟೆ, ಏ. 25: ವೀರಾಜಪೇಟೆಯ ಮುಖ್ಯ ರಸ್ತೆಯಲ್ಲಿರುವ ವರ್ತಕ ಎನ್.ಶ್ರೀನಿವಾಸ್ ಎಂಬವರ ಮನೆಯಿಂದ ನಿನ್ನೆ ರಾತ್ರಿ ಸುಮಾರು ರೂ. 5ಲಕ್ಷದ ಚಿನ್ನಾಭರಣ, ರೂ 5000 ನಗದು ಕಳವು