ಮಾನಸಿಕ ಅಸ್ವಸ್ಥನಿಗೆ ಮಿಡಿದ ಪ.ಪಂ. ಸಿಬ್ಬಂದಿಗಳ ಮನ ಸೋಮವಾರಪೇಟೆ, ಏ.25: ಪಟ್ಟಣದಲ್ಲಿ ಕಳೆದೆರಡು ವರ್ಷಗಳಿಂದ ಓಡಾಡಿಕೊಂಡಿರುವ ಮಾನಸಿಕ ಅಸ್ವಸ್ಥ ವೃದ್ಧನಿಗೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಊಟೋಪಚಾರ ಒದಗಿಸುವ ಮೂಲಕ ಮಾನವೀಯತೆ ತೋರುತ್ತಿದ್ದಾರೆ. ಪಟ್ಟಣದ ಅಂಗಡಿ, ಹೊಟೇಲ್‍ಗಳಿಂದ ಬನ್,
ಗೋಹತ್ಯೆ ಕಳ್ಳತನಕ್ಕೆ ಕಡಿವಾಣ ಹಾಕುವಂತೆ ಆಗ್ರಹವೀರಾಜಪೇಟೆ, ಏ. 25: ಕೊಡಗಿನಲ್ಲಿ ನಡೆಯುತ್ತಿರುವ ಗೋವುಗಳ ಹತ್ಯೆ ಮತ್ತು ಕಳ್ಳತನವನ್ನು ತಡೆಗಟ್ಟಲು ಇಲಾಖೆಯು ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ತಾಲೂಕು ಭಜರಂಗದಳದ ಸಂಚಾಲಕ ವಿವೇಕ್ ರೈ ಆಗ್ರಹಿಸಿದ್ದಾರೆ. ತಾಲೂಕು
ಕನಿಷ್ಟ ಸೌಲಭ್ಯಗಳ ಕೊರತೆಯಲ್ಲಿ ಮಾರ್ಗದಾಳುಗಳುಸೋಮವಾರಪೇಟೆ, ಏ.25: ಊರಿಗೆಲ್ಲಾ ಬೆಳಕು ನೀಡುವ ಸೆಸ್ಕ್ ಇಲಾಖೆ ದಿನದ 24 ಗಂಟೆ ಕೆಲಸ ಮಾಡುತ್ತಿದ್ದರೂ ಅಲ್ಲಿನ ಸಿಬ್ಬಂದಿಗಳ ಸಮಸ್ಯೆಯನ್ನು ಗಮನಿಸುವತ್ತ ಯಾರೂ ಮುಂದಾಗಿಲ್ಲ. ಕೋವಿಡ್ ವೈರಸ್ ತಡೆಗಟ್ಟುವ
ಆರ್ಥಿಕ ಸಹಾಯಕ್ಕೆ ಅರ್ಜಿ ಆಹ್ವಾನಮಡಿಕೇರಿ, ಏ. 25: ಕೋವಿಡ್-19 ಕೊರೊನಾ ರೋಗಾಣುವಿನಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರು/ ಸಾಹಿತಿಗಳ ಆರ್ಥಿಕ ಸಹಾಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕಲಾವಿದರು/ಸಾಹಿತಿಗಳು 10 ವರ್ಷ ಕಲಾ ಸೇವೆಯಲ್ಲಿರಬೇಕು, ವೃತ್ತಿನಿರತ
ಲಾಕ್ ಡೌನ್: ತೆರಿಗೆ ವಿನಾಯಿತಿಗೆ ಒತ್ತಾಯಮಡಿಕೇರಿ, ಏ. 25 ಕಳೆದ ಎರಡು ವರ್ಷಗಳ ಅತಿವೃಷ್ಟಿಯ ಹೊಡೆತ ಮತ್ತು ಇದೀಗ ಕೊರೊನಾ ಲಾಕ್ ಡೌನ್‍ನಿಂದಾಗಿ ಮಡಿಕೇರಿ ನಗರದ ಜನತೆ, ವಾಣಿಜ್ಯೋದ್ಯಮಿ ಗಳು ಹಾಗೂ ಸ್ವಂತ