ಅಂಗಡಿಗಳನ್ನು ತೆರೆಯಲು ಕೇಂದ್ರದಿಂದ ನೂತನ ಮಾರ್ಗಸೂಚಿ ನವದೆಹಲಿ, ಏ. 25: ಕೊರೊನಾ ಭೀತಿಯ ನಡುವೆ ಕೊನೆಗೂ ಕೇಂದ್ರ ಸರ್ಕಾರ ಒಂದು ತಿಂಗಳ ನಂತರ ಲಾಕ್‍ಡೌನ್ ನಿಯಮವನ್ನು ಸಡಿಲಿಕೆ ಮಾಡಿದೆ. ಈ ಹಿಂದೆ ತಾ. 15
ಸಂಕಷ್ಟದ ನಡುವೆ ವ್ರತಾಚರಣೆಯ ವಿಧಾನಮುಸ್ಲಿಮರ ಪವಿತ್ರ ರಂಝಾನ್ ವ್ರತಾಚರಣೆ ಪ್ರಾರಂಭಗೊಂಡಿದೆ. ಈ ವರ್ಷದ ರಂಝಾನ್ ಹಿಂದಿನ ವರ್ಷಗಳಂತೆ ಅಲ್ಲ. ಕೊರೊನಾ ಎಂಬ ಮಹಾಮಾರಿಯು ವಿಶ್ವದಲ್ಲಿ ತಾಂಡವವಾಡುತ್ತಿರುವ ಸಂದರ್ಭದಲ್ಲೇ ರಂಝಾನ್ ವ್ರತಾಚರಣೆಯ ಆಗಮನವಾಗಿದೆ.
ಕವೇರನ ತಪಸ್ಸಿಗೆ ಒಲಿದು ಬ್ರಹ್ಮನಿಂದ ಪುತ್ರಿಯ ಪ್ರದಾನಶೃಣು ದೇವಿ ಮಹಾಪ್ರಾಜ್ಞೇ ಕಾವೇರಿರ್ಯಾಸ್ತೀರ್ಥ ವೈಭವಂ, ಯಚ್ಛ್ರತ್ವಾ ಪುರುಷಃ ಸ್ತ್ರೀ ವಾ ನಷ್ಟಪಾಪೋ ಭವಿಷ್ಯತಿ ಈಶ್ವರನು ಹೇಳಿದನು:- ಮಹಾಬುದ್ಧಿಶಾಲಿನಿಯಾದ ಪಾರ್ವತಿಯೇ, ಕಾವೇರಿ ತೀರ್ಥ ಮಾಹಾತ್ಮೈಯನ್ನು ಕೇಳು. ಅದನ್ನು ಕೇಳುವದರಿಂದ
ವಿವಿಧೆಡೆ ಆಹಾರ ಕಿಟ್ ವಿತರಣೆಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಿತರ ಚೀಟಿ ರಹಿತ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ 28 ಅರ್ಹ ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ನೆಲ್ಲಿಹುದಿಕೇರಿಯ
ಕುಶಾಲನಗರ ಗಡಿಯಲ್ಲಿ ಪೊಲೀಸರ ಹರಸಾಹಸಕುಶಾಲನಗರ, ಏ. 25: ಲಾಕ್‍ಡೌನ್ ನಡುವೆ ಕೊಡಗು-ಮೈಸೂರು ಜಿಲ್ಲಾ ಗಡಿಭಾಗ ಕುಶಾಲನಗರ-ಕೊಪ್ಪ ವ್ಯಾಪ್ತಿಯಲ್ಲಿ ಜನರ ಓಡಾಟ ತಪ್ಪಿಸುವಲ್ಲಿ ಸ್ಥಳೀಯ ಪೊಲೀಸರು ಪರದಾಡುವ ಸ್ಥಿತಿ ಉಂಟಾಗಿದೆ. ಮಾರ್ಚ್ 23