ಗುಂಡು ಹಾರಿಸಿಕೊಂಡು ಮಹಿಳೆ ಆತ್ಮಹತ್ಯೆಶ್ರೀಮಂಗಲ, ಮೇ 2: ಹುದಿಕೇರಿ ಗ್ರಾ.ಪಂ.ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದಲ್ಲಿ ಗುಂಡು ಹೊಡೆದುಕೊಂಡು ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಫಿ ಬೆಳೆಗಾರ ದಿವಂಗತ ಬಯವಂಡ ಲಕ್ಷ್ಮಣ ಅವರ ಪತ್ನಿ ತಾರಾ
ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಮರಳುವಿಕೆಗೆ ಚಾಲನೆಮಡಿಕೇರಿ, ಮೇ 2: ಹಸಿರು ಪ್ರದೇಶವಾಗಿ ಇತ್ತೀಚೆಗಷ್ಟೆ ಘೋಷಿಸಲ್ಪಟ್ಟ ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ವಲಸೆ ಕಾರ್ಮಿಕರ ತವರು ಪ್ರದೇಶಕ್ಕೆ ಮರಳುವಿಕೆ ಕಾರ್ಯಕ್ಕೆ ಇದೀಗ ಚಾಲನೆ ದೊರೆತಿದೆ.ಲಾಕ್‍ಡೌನ್ ಸಡಿಲಿಕೆಯಲ್ಲಿ
ಗೋಮಾಳ ಜಾಗ ಅಧಿಕಾರಿಗಳಿಂದ ಅನ್ಯ ಉದ್ದೇಶಕ್ಕೆ ಬಳಕೆಮಡಿಕೇರಿ, ಮೇ 2 : ಆರು ದಶಕಗಳ ಹಿಂದೆ ಅಂದಿನ ಕೊಡಗು ಜಿಲ್ಲಾಧಿಕಾರಿಗಳು ಅಧಿಕೃತ ಆದೇಶ ದೊಂದಿಗೆ ಗ್ರಾಮಸ್ಥರ ಜಾನುವಾರು ಗಳಿಗಾಗಿ ಮಂಜೂರುಗೊಳಿಸಿದ್ದ 89.06 ಎಕರೆ ಗೋಮಾಳ
ಹುಲಿ ದಾಳಿ : ಹಸು ಬಲಿಪೊನ್ನಂಪೇಟೆ, ಮೇ 2 : ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮುಂದುವರೆದಿದ್ದು ಏ. 30ರ ರಾತ್ರಿ ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಟೂರು ಗ್ರಾಮದ
ಮಹಶೀರ್ ಮೀನು ಹಿಡಿದ ಪ್ರಕರಣ : ಪರವಾನಗಿ ರದ್ದು ಕಣಿವೆ, ಮೇ 2 : ಹಾರಂಗಿ ಜಲಾಶ ಯದ ಹಿನ್ನೀರು ಪ್ರದೇಶ ದಲ್ಲಿ ಬೃಹತ್ ಗಾತ್ರದ ಮಹಶೀರ್ ಮೀನೊಂದನ್ನು ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರಂಗಿಯ