ವಿವಿಧ ಶಾಲೆಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಚೆಟ್ಟಳ್ಳಿ: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಮುಕ್ತವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸಿಬೇಕು ಎಂದು ವಾಲ್ನೂರು-ತ್ಯಾಗತ್ತೂರು ಜಿಲ್ಲಾ ಪಂಚಾಯಿತಿ ಸದಸ್ಯೆ ಎಂ.ಬಿ ಸುನಿತಾ ಮಂಜುನಾಥ್ ಕರೆ ನೀಡಿದರು. ಸರ್ಕಾರಿ ಹವ್ಯಕ ವಲಯೋತ್ಸವ ಕಾರ್ಯಕ್ರಮಮಡಿಕೇರಿ, ಸೆ. 1: ವಲಯೋತ್ಸವದಂತಹ ಕಾರ್ಯಕ್ರಮ ಗಳಿಂದ ಹವ್ಯಕ ಸಂಘಟನೆಯು ಭದ್ರವಾಗಲಿದೆ ಹಾಗೂ ಸಮಾಜದ ಸದಸ್ಯರನ್ನು ಒಂದೆಡೆ ಸಮೀಕರಿಸಲು ಸಾಧ್ಯವಾಗಿದೆ ಎಂದು ಮುಳ್ಳೇರಿಯಾ ಮಂಡಲ ಅಧ್ಯಕ್ಷ ಪ್ರೊ. ಇಂದು ಮಾರಿಯಮ್ಮ ಉತ್ಸವಸಿದ್ದಾಪುರ, ಸೆ. 1: ಆಭ್ಯತ್‍ಮಂಗಲ ಗ್ರಾಮದ ಒಂಟಿಯಂಗಡಿ ಶ್ರೀಮಾರಿ ಯಮ್ಮ ದೇವರ ಉತ್ಸವವು ಕೈಲ್‍ಮೂಹರ್ತ ಹಬ್ಬದ ಪ್ರಯುಕ್ತ ವರ್ಷಂಪ್ರತಿ ಆಚರಿಸುವಂತೆ ತಾ. 2 ರಂದು ನಡೆಸಲಾಗುವದು. ತಾ2. ಕೂಟುಹೊಳೆಗೆ ಮಿನಿ ಬಸ್ ಸಂಚಾರಮಡಿಕೇರಿ, ಸೆ. 1: ಕೊಡಗು-ಕೇರಳ ಸಂಪರ್ಕ ಕಲ್ಪಿಸುವ ಮಾಕುಟ್ಟ ರಾಜ್ಯ ಹೆದ್ದಾರಿಯು ಮಳೆಯಿಂದ ಅಲ್ಲಲ್ಲಿ ಹಾನಿಗೀಡಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವೀರಾಜಪೇಟೆಯಿಂದ ಕೇರಳದ ಗಡಿ ಭಾಗ ಕೂಟುಹೊಳೆವರೆಗೆ ಸಂಚರಿಸಲು ಬಿ.ಟಿ. ಪ್ರದೀಪ್ ಸ್ಮರಣಾರ್ಥ ಬ್ಯಾಡ್ಮಿಂಟನ್ ಪಂದ್ಯಾಟನಾಪೆÇೀಕ್ಲು, ಸೆ. 1: ಉಮಾಮಹೇಶ್ವರಿ ಯುವ ಸಂಘದ ವತಿಯಿಂದ ಬರುವ ಅಕ್ಟೋಬರ್ ತಿಂಗಳ 4,5,6 ರಂದು ಜಿಲ್ಲಾ ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯನ್ನು ದಿ. ಬಿ.ಟಿ.
ವಿವಿಧ ಶಾಲೆಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಚೆಟ್ಟಳ್ಳಿ: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಮುಕ್ತವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸಿಬೇಕು ಎಂದು ವಾಲ್ನೂರು-ತ್ಯಾಗತ್ತೂರು ಜಿಲ್ಲಾ ಪಂಚಾಯಿತಿ ಸದಸ್ಯೆ ಎಂ.ಬಿ ಸುನಿತಾ ಮಂಜುನಾಥ್ ಕರೆ ನೀಡಿದರು. ಸರ್ಕಾರಿ
ಹವ್ಯಕ ವಲಯೋತ್ಸವ ಕಾರ್ಯಕ್ರಮಮಡಿಕೇರಿ, ಸೆ. 1: ವಲಯೋತ್ಸವದಂತಹ ಕಾರ್ಯಕ್ರಮ ಗಳಿಂದ ಹವ್ಯಕ ಸಂಘಟನೆಯು ಭದ್ರವಾಗಲಿದೆ ಹಾಗೂ ಸಮಾಜದ ಸದಸ್ಯರನ್ನು ಒಂದೆಡೆ ಸಮೀಕರಿಸಲು ಸಾಧ್ಯವಾಗಿದೆ ಎಂದು ಮುಳ್ಳೇರಿಯಾ ಮಂಡಲ ಅಧ್ಯಕ್ಷ ಪ್ರೊ.
ಇಂದು ಮಾರಿಯಮ್ಮ ಉತ್ಸವಸಿದ್ದಾಪುರ, ಸೆ. 1: ಆಭ್ಯತ್‍ಮಂಗಲ ಗ್ರಾಮದ ಒಂಟಿಯಂಗಡಿ ಶ್ರೀಮಾರಿ ಯಮ್ಮ ದೇವರ ಉತ್ಸವವು ಕೈಲ್‍ಮೂಹರ್ತ ಹಬ್ಬದ ಪ್ರಯುಕ್ತ ವರ್ಷಂಪ್ರತಿ ಆಚರಿಸುವಂತೆ ತಾ. 2 ರಂದು ನಡೆಸಲಾಗುವದು. ತಾ2.
ಕೂಟುಹೊಳೆಗೆ ಮಿನಿ ಬಸ್ ಸಂಚಾರಮಡಿಕೇರಿ, ಸೆ. 1: ಕೊಡಗು-ಕೇರಳ ಸಂಪರ್ಕ ಕಲ್ಪಿಸುವ ಮಾಕುಟ್ಟ ರಾಜ್ಯ ಹೆದ್ದಾರಿಯು ಮಳೆಯಿಂದ ಅಲ್ಲಲ್ಲಿ ಹಾನಿಗೀಡಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವೀರಾಜಪೇಟೆಯಿಂದ ಕೇರಳದ ಗಡಿ ಭಾಗ ಕೂಟುಹೊಳೆವರೆಗೆ ಸಂಚರಿಸಲು
ಬಿ.ಟಿ. ಪ್ರದೀಪ್ ಸ್ಮರಣಾರ್ಥ ಬ್ಯಾಡ್ಮಿಂಟನ್ ಪಂದ್ಯಾಟನಾಪೆÇೀಕ್ಲು, ಸೆ. 1: ಉಮಾಮಹೇಶ್ವರಿ ಯುವ ಸಂಘದ ವತಿಯಿಂದ ಬರುವ ಅಕ್ಟೋಬರ್ ತಿಂಗಳ 4,5,6 ರಂದು ಜಿಲ್ಲಾ ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯನ್ನು ದಿ. ಬಿ.ಟಿ.