ಅಪರಿಚಿತ ಶವ ಪತ್ತೆಮಡಿಕೇರಿ, ಡಿ. 1: ನಗರದ ಮುಳಿಯ ಬಡಾವಣೆಯ ತೋಡಿನಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಈ ಬಗ್ಗೆ ಸ್ಥಳ ಮಹಜರು ನಡೆಸಿರುವ ನಗರ ಠಾಣೆ ಪೊಲೀಸರು ಕಾನೂನು ‘ಕೊಡವ ಫಾರೆಸ್ಟರ್’ ಬಿಡುಗಡೆಗೋಣಿಕೊಪ್ಪ ವರದಿ, ಡಿ. 1: ಭಾರತೀಯ ಅರಣ್ಯ ಸೇವೆಯ ನಿವೃತ್ತ ಡಾ. ಕೋಡೀರ ಎ. ಕುಶಾಲಪ್ಪ ಅವರ ಆತ್ಮಚರಿತ್ರೆ ‘ಕೊಡವ ಫಾರೆಸ್ಟರ್’ ಪುಸ್ತಕವನ್ನು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಪೊಲೀಸ್ ಪರೀಕ್ಷೆಮಡಿಕೇರಿ, ಡಿ. 1: ಕೊಡಗು ಪೊಲೀಸ್ ಶಸಸ್ತ್ರ ಘಟಕಕ್ಕೆ ಸಿಬ್ಬಂದಿಗಳ ನೇಮಕಾತಿ ಸಂಬಂಧ ಇಂದು ನಡೆದ ಲಿಖಿತ ಪರೀಕ್ಷೆಯಲ್ಲಿ ಶೇ. 75ರಷ್ಟು ಮಂದಿ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ವಾಹನದಲ್ಲಿ ಕಾರ್ಮಿಕರ ಸಾಗಾಟ: ಇಂದು ಬೆಳೆಗಾರರ ಸಭೆಸೋಮವಾರಪೇಟೆ, ಡಿ. 1: ಕಾಫಿ ಬೆಳೆಗಾರರು ತಮ್ಮ ತೋಟದ ಕೆಲಸಗಳಿಗೆ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಾಟಗೊಳಿಸಲು ಕಾನೂನಿನ ನಿರ್ಬಂಧ ಇರುವ ಬಗ್ಗೆ ಚರ್ಚಿಸಲು ಕಾಫಿ ಬೆಳೆಗಾರರ ಹೋರಾಟ ಸಮಿತಿಯಿಂದ ನಾಗದೇವರ ಪೂಜೆಸುಂಟಿಕೊಪ್ಪ, ಡಿ. 1: ಮದುರಮ್ಮ ಬಡಾವಣೆಯ ಶ್ರೀ ಸುಬ್ರಮಣ್ಯ ದೇವಾಲಯದಲ್ಲಿ 29ನೇ ವರ್ಷದ ನಾಗದೇವರ ಪೂಜಾ ಕೈಂಕರ್ಯವನ್ನು ತಾ.2 ರಂದು ಷಷ್ಠಿ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದೆ.
ಅಪರಿಚಿತ ಶವ ಪತ್ತೆಮಡಿಕೇರಿ, ಡಿ. 1: ನಗರದ ಮುಳಿಯ ಬಡಾವಣೆಯ ತೋಡಿನಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಈ ಬಗ್ಗೆ ಸ್ಥಳ ಮಹಜರು ನಡೆಸಿರುವ ನಗರ ಠಾಣೆ ಪೊಲೀಸರು ಕಾನೂನು
‘ಕೊಡವ ಫಾರೆಸ್ಟರ್’ ಬಿಡುಗಡೆಗೋಣಿಕೊಪ್ಪ ವರದಿ, ಡಿ. 1: ಭಾರತೀಯ ಅರಣ್ಯ ಸೇವೆಯ ನಿವೃತ್ತ ಡಾ. ಕೋಡೀರ ಎ. ಕುಶಾಲಪ್ಪ ಅವರ ಆತ್ಮಚರಿತ್ರೆ ‘ಕೊಡವ ಫಾರೆಸ್ಟರ್’ ಪುಸ್ತಕವನ್ನು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ
ಪೊಲೀಸ್ ಪರೀಕ್ಷೆಮಡಿಕೇರಿ, ಡಿ. 1: ಕೊಡಗು ಪೊಲೀಸ್ ಶಸಸ್ತ್ರ ಘಟಕಕ್ಕೆ ಸಿಬ್ಬಂದಿಗಳ ನೇಮಕಾತಿ ಸಂಬಂಧ ಇಂದು ನಡೆದ ಲಿಖಿತ ಪರೀಕ್ಷೆಯಲ್ಲಿ ಶೇ. 75ರಷ್ಟು ಮಂದಿ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.
ವಾಹನದಲ್ಲಿ ಕಾರ್ಮಿಕರ ಸಾಗಾಟ: ಇಂದು ಬೆಳೆಗಾರರ ಸಭೆಸೋಮವಾರಪೇಟೆ, ಡಿ. 1: ಕಾಫಿ ಬೆಳೆಗಾರರು ತಮ್ಮ ತೋಟದ ಕೆಲಸಗಳಿಗೆ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಾಟಗೊಳಿಸಲು ಕಾನೂನಿನ ನಿರ್ಬಂಧ ಇರುವ ಬಗ್ಗೆ ಚರ್ಚಿಸಲು ಕಾಫಿ ಬೆಳೆಗಾರರ ಹೋರಾಟ ಸಮಿತಿಯಿಂದ
ನಾಗದೇವರ ಪೂಜೆಸುಂಟಿಕೊಪ್ಪ, ಡಿ. 1: ಮದುರಮ್ಮ ಬಡಾವಣೆಯ ಶ್ರೀ ಸುಬ್ರಮಣ್ಯ ದೇವಾಲಯದಲ್ಲಿ 29ನೇ ವರ್ಷದ ನಾಗದೇವರ ಪೂಜಾ ಕೈಂಕರ್ಯವನ್ನು ತಾ.2 ರಂದು ಷಷ್ಠಿ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದೆ.