ಬೆಂಗಳೂರಿನಿಂದ ಕೊಡಗಿಗೆ ‘ರೈತರನ್ನು ಉಳಿಸಿ’ ಬೈಕ್ ಜಾಥಾಗೋಣಿಕೊಪ್ಪಲು, ಫೆ. 15: ಬೆಂಗಳೂರಿನ ಕೊಡವ ರೈಡರ್ಸ್ ಕ್ಲಬ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸೇರಿದಂತೆ ವಿವಿಧ ಸಂಘಟನೆಯ ಸಹಭಾಗಿತ್ವದಲ್ಲಿ ರೈತರನ್ನು ಉಳಿಸಿ
ಆಸ್ಟ್ರೋಟರ್ಫ್ ಹಾಕಿ ಮೈದಾನಕ್ಕೆ ಉಳಿಗಾಲವಿಲ್ಲ ಎಂ.ಎ. ಪೆÇನ್ನಪ್ಪಪೆÇನ್ನಂಪೇಟೆ, ಫೆ. 15: ಕಳೆದ ನಾಲ್ಕು ದಶಕಗಳ ಹಿಂದೆ ಆರಂಭಗೊಂಡ ಕೃತಕ ಹುಲ್ಲಿನ ಹಾಕಿ ಮೈದಾನ (ಆಸ್ಟ್ರೋ ಟರ್ಫ್) ಇನ್ನು ಕೆಲವೇ ವರ್ಷಗಳಲ್ಲಿ ಕಣ್ಮರೆ ಯಾಗಲಿದೆ. ಆಸ್ಟ್ರೋಟರ್ಫ್
ದೇವರಕೂಲಿಯ ಹೆದ್ದಾರಿ ಬದಿಯಲೊಂದು ದೇವಾಲಯಮಡಿಕೇರಿ, ಫೆ. 15: ಮಡಿಕೇರಿಯಿಂದ ಸಂಪಾಜೆಯತ್ತ ತೆರಳುವ ಹೆದ್ದಾರಿಗೆ ಹೊಂದಿಕೊಡಂತೆ ದೇವರಕೊಲ್ಲಿ ಎಂಬ ಸ್ಥಳದಲ್ಲಿ ಬ್ರಿಟಿಷರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಶ್ರೀ ಚಾಮುಂಡೇಶ್ವರಿ ದೇವಾಲಯ ವೊಂದು, ಇದೀಗ ಶಿಲಾಗುಡಿ
ಕಾಮಾಂಧತೆಯೊಂದಿಗೆ ಅತಿಗರ್ವಿತನಾದ ನÀಹುಷ ಅಗಸ್ತ್ಯರಿಂದ ಪತನ ದೇವತೆಗಳ ರಾಜನಾದ ಇಂದ್ರನು ಬ್ರಾಹ್ಮಣ ಶ್ರೇಷ್ಠನಾದ ತ್ವಷ್ಟø ಪ್ರಜಾಪತಿಯ ಮಗನಾದ ವೃತ್ರಾಸುರನನ್ನು ಮೋಸದಿಂದ ಕೊಂದು ಹಾಕಿದ. ಇದರಿಂದ ಅವನಿಗೆ ಬ್ರಹ್ಮಹತ್ಯಾ ಪಾಪವು ಅಂಟಿಕೊಂಡಿತು. ಇದರಿಂದ ಹೆದರಿದ ಇಂದ್ರನು
ತಡೆಗೋಡೆ ನಿರ್ಮಿಸಲು ಶಾಸಕ ರಂಜನ್ ಸೂಚನೆಸೋಮವಾರಪೇಟೆ, ಫೆ.14: ತಾಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಹೊನ್ನಮ್ಮನಕೆರೆ ದಡದಲ್ಲಿ ನೂತನವಾಗಿ ತಡೆಗೋಡೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್