ರೋಟರಿಯಿಂದ ನವೋದಯ ವಿದ್ಯಾಲಯಕ್ಕೆ ಸ್ಮಾರ್ಟ್ ಕ್ಲಾಸ್ ಕೊಠಡಿಮಡಿಕೇರಿ, ಡಿ. 21: ಮಡಿಕೇರಿಯ ಜವಾಹರ್ ನವೋದಯ ವಿದ್ಯಾಲಯದ ಹಳೇ ವಿದ್ಯಾರ್ಥಿ, ದುಬೈನಲ್ಲಿ ನೆಲೆಸಿರುವ ಪೆರುಂಬಾಯಿ ಮಂಜುನಾಥ್ ತಾವು ಶಿಕ್ಷಣ ಕಲಿತ ಶಾಲೆಯ ಸ್ಮಾರ್ಟ್ ಕ್ಲಾಸ್‍ಗಾಗಿ ನೂತನ
ಹಾಡಿಜನರ ಪಾಡು ಹೇಳಿಕೊಂಡರೂ ಕೇಳುವವರೇ ಇಲ್ಲ...ಮಡಿಕೇರಿ, ಡಿ. 21: ಕೊಡಗು ಜಿಲ್ಲೆಯಲ್ಲಿ ಎಲ್ಲ ರೀತಿಯ ಕೃಷಿ ಚಟುವಟಿಕೆಗಳು; ದೈನಂದಿನ ಕೆಲಸ ಗಳನ್ನು ನಿರ್ವಹಿಸುವದರೊಂದಿಗೆ; ಕಾಫಿ ತೋಟಗಳು, ಗದ್ದೆ ಬಯಲುಗಳನ್ನು ಸಮೃದ್ಧಿಗೊಳಿಸುತ್ತಾ ಬಂದಿರುವ, ಈ
ಚೇರಂಬಾಣೆಯಲ್ಲಿ ಕಾಮಗಾರಿ ಉದ್ಘಾಟನೆ ಮಡಿಕೇರಿ, ಡಿ. 21: ಚೇರಂಬಾಣೆಯಲ್ಲಿ ಶುದ್ಧ ನೀರಿನ ಘಟಕವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು ತಾಲೂಕು ಪಂಚಾಯತ್ ಅದ್ಯಕ್ಷೆ ಶೋಭಾ ಮೋಹನ್, ಬೇಂಗೂರು ಗ್ರಾಮ ಪಂಚಾಯತ್ ಅಧ್ಯಕ್ಷ
ಜ್ಯೋತಿ ಪ್ರದಾನ ಸಮಾರಂಭಮಡಿಕೇರಿ, ಡಿ.21 : ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾ ಸಂಸ್ಥೆಯಲ್ಲಿ ತಾ.28 ರಂದು ಜ್ಯೋತಿ ಪ್ರದಾನ ಸಮಾರಂಭ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಸಾಯಿ ಕಲಾಮಂಚ್ ಪ್ರಶಾಂತಿ
ಉಚಿತ ಆಯುರ್ವೇದ ಶಿಬಿರಮಡಿಕೇರಿ, ಡಿ. 21: ಸುಳ್ಯದ ಕೆ.ವಿ.ಜಿ. ಆಸ್ಪತ್ರೆ, ಕೊಡಗು ಸತ್ಯಾಸೇವಾ ಸಮಿತಿ, ಎನ್‍ಐಎಂಎ ಹಾಗೂ ಎಎಫ್‍ಐ ಜಿಲ್ಲಾ ಘಟಕದ ಆಶ್ರಯದಲ್ಲಿ ತಾ. 30 ರಂದು ಮೇಕೇರಿಯ ಸತ್ಯಸಾಯಿ