ಮೃತ ವ್ಯಕ್ತಿ ಮಾದಪ್ಪಮಡಿಕೇರಿ, ಜು. 8: ನಿನ್ನೆ ದಿನ ಬೇತ್ರಿ ಕಾವೇರಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿ ಶ್ರೀಮಂಗಲ ನಾಲ್ಕೇರಿ ಗ್ರಾಮದ ಎ.ಸಿ. ಮಾದಪ್ಪ ಎಂದು ಪತ್ತೆಯಾಗಿದೆ.
ಗುಂಡಿಬಿದ್ದ ರಸ್ತೆಗೆ ತಾತ್ಕಾಲಿಕ ದುರಸ್ತಿಕೂಡಿಗೆ, ಜು. 8: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಕೂಡಿಗೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ರಸ್ತೆಯ ಆನೆಕರೆ ಮಾರ್ಗವಾಗಿ ಹೋಗುವ ರಸ್ತೆಯು ಗುಂಡಿಬಿದ್ದು ಕೆಸರುಮಯವಾಗಿದ್ದ
ಕೊಡಗು ಜಿಲ್ಲಾ ಬಿ.ಜೆ.ಪಿ.ಗೆ ಆಯ್ಕೆಮಡಿಕೇರಿ, ಜು. 8: ಕೊಡಗು ಜಿಲ್ಲಾ ಬಿಜೆಪಿಗೆ ನೂತನ ಪದಾಧಿಕಾರಿಗಳನ್ನು ಅಧ್ಯಕ್ಷ ರಾಬಿನ್ ನೇಮಕಗೊಳಿಸಿದ್ದಾರೆ. ಉಪಾಧ್ಯಕ್ಷರುಗಳಾಗಿ ಟಿ.ವಿ. ಕಿಶೋರ್‍ಕುಮಾರ್, ವಿ.ಕೆ. ಲೋಕೇಶ್, ಭರತ್ ಎಸ್.ಬಿ., ಬಿ.ಕೆ. ಅರುಣ್‍ಕುಮಾರ್, ಮಹೇಶ್‍ಗಣಪತಿ,
ಪೆರುಂಬಾಡಿ ಕುಟುಂಬದ ಸಾಮಾಜಿಕ ಕಳಕಳಿವೀರಾಜಪೇಟೆ, ಜು. 8: ಕೊರೊನಾ ಮಹಾಮಾರಿಯಿಂದ ತತ್ತರಿಸಿರುವ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಜಿಲ್ಲೆಗೆ ಮರಳುತ್ತಿರುವವರು ಕೊರೊನಾ ಸೋಂಕು ಹರಡದಂತೆ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬುದಕ್ಕೆ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನಡೆಗೆ ಅಸಮಾಧಾನಕೊಡ್ಲಿಪೇಟೆ, ಜು. 8: ಕೊಡಗು ಜಿಲ್ಲಾ ಕಾಂಗ್ರೆಸ್‍ನಲ್ಲಿ ಉದ್ಬವಿಸಿರುವ ಬಿನ್ನಮತಕ್ಕೆ ಸಂಬಂಧಿಸಿದಂತೆ ಕೊಡ್ಲಿಪೇಟೆ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಔರಂಗಜೇಬ್ ಮಾತನಾಡಿ ಪಕ್ಷದ