ಕಂಗಾಲಾಗಿರುವ ಹಸಿಮೆಣಸಿನ ಕಾಯಿ ಬೆಳೆದ ರೈತ ಶನಿವಾರಸಂತೆ, ಮಾ. 22: ಫೆಬ್ರವರಿ ತಿಂಗಳಲ್ಲಿ ಆರಂಭವಾದ ಮೆಣಸಿನಕಾಯಿ ಸಂತೆಯಲ್ಲಿ ದರ ಕಡಿಮೆಯಾಗಿದ್ದರೂ ರೈತರು ಮುಂದೆ ಉತ್ತಮ ದರ ದೊರೆಯುವ ನಿರೀಕ್ಷೆಯಿಂದ ನಿರಾತಂಕವಾಗಿದ್ದರು. ಆದರೆ, ರಾಜ್ಯಕ್ಕೆ ಅಪ್ಪಳಿಸಿದ
ಕೊರೊನಾ ಬಗ್ಗೆ ಜಾಗೃತಿಕುಶಾಲನಗರ, ಮಾ. 22: ಕುಶಾಲನಗರದ ರಿಜಿಡ್ ಗ್ರೂಪ್ ವತಿಯಿಂದ ಕೊರೊನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಜಮಾವಣೆಗೊಂಡು ಸದಸ್ಯರು
ಸೋಲಾರ್ ಬೇಲಿ ನಿರ್ಮಾಣಕೂಡಿಗೆ, ಮಾ. 22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರವೋಳಲು ಮತ್ತು ಮದಲಾಪುರ ಗ್ರಾಮದ ರೈತರ ಜಮೀನಿನ ಅಂಚಿನಲ್ಲಿ ಸೋಲಾರ್ ವಿದ್ಯುತ್ ಬೇಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಹುದುಗೂರು
ದಕ್ಷಿಣ ಕೊಡಗಿನಲ್ಲೂ ‘ಜನತಾ ಕಫ್ರ್ಯೂ’ಗೆ ಬೆಂಬಲ *ಗೋಣಿಕೊಪ್ಪ, ಮಾ. 22: ಜನತಾ ಕಫ್ರ್ಯೂಗೆ ಪೆÇನ್ನಂಪೇಟೆ ತಾಲೂಕು ಮತ್ತು ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಬೆಳಿಗ್ಗೆ 7ರಿಂದ ರಾತ್ರಿ 9ರ ತನಕ ಜನತೆ ತಮ್ಮ
ಮುಚ್ಚುವ ಹಂತದಲ್ಲಿರುವ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಪ್ರಯತ್ನಸೋಮವಾರಪೇಟೆ, ಮಾ. 22: ಮುಚ್ಚುವ ಹಂತ ತಲುಪಿರುವ ತಾಲೂಕಿನ ತೋಳೂರುಶೆಟ್ಟಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯನ್ನು ಉಳಿಸಿಕೊಳ್ಳುವ ಸಂಬಂಧ ಚರ್ಚೆಗಳು ನಡೆದು, ಅಂತಿಮವಾಗಿ ಆಂಗ್ಲಮಾಧ್ಯಮ ಶಾಲೆ ಪ್ರಾರಂಭಿಸಲು