ಸ್ನೇಕ್ ಶಾಜಿ ಆರೈಕೆಯಲ್ಲಿ ಜನ್ಮ ಪಡೆದ ನಾಗರ ಮರಿಗಳು...! ಸುಂಟಿಕೊಪ್ಪ, ಮೇ 16: ತೋಟವೊಂದರಲ್ಲಿ ಕಂಡುಬಂದ ನಾಗರಹಾವನ್ನು ಸೆರೆಹಿಡಿಯುವ ಸಂದರ್ಭ ಸಿಕ್ಕ ಹಾವಿನ ಮೊಟ್ಟೆಗಳನ್ನು ಸಂರಕ್ಷಿಸಿ, ಆರೈಕೆ ಮಾಡಿದ ಪರಿಣಾಮ ಇದೀಗ ನಾಗರ ಮರಿಗಳು ಹೊರಬಂದಿವೆ. ಉರಗ
ಭಾರೀ ಮಳೆ : ಶಾಲೆಗೆ ಹಾನಿನಾಪೆÇೀಕ್ಲು, ಮೇ 16: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಕಳೆದ 2 ದಿನಗಳ ಹಿಂದೆ ಸುರಿದ ಭಾರೀ ಮಳೆ ಹಾಗೂ ಗಾಳಿಯ ಪರಿಣಾಮ ನಾಪೆÇೀಕ್ಲು ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ಹಲವು
ಕಾವೇರಿ ಕುಂಡಿಕಾ ತೀರ್ಥ ಸ್ನಾನದಿಂದ ಅಶ್ವಮೇಧ ಯಾಗ ಫಲಚತುರ್ಥೋಧ್ಯಾಯ:-ಪಾರ್ವತೀದೇವಿಯು ಕುತೂಹಲದಿಂದ ಹಾಗೂ ಪ್ರೀತಿಯಿಂದ ಪತಿದೇವ ಶಂಕರನನ್ನು ಪ್ರಶ್ನಿಸುತ್ತಾಳೆ:-ಪೂಜ್ಯನಾದ ದೇವಾಧಿಪನೇ, ಯಾವ ಉಪಾಯದಿಂದ ಮಾನವರ ಪಾಪಗಳೆಲ್ಲವೂ ತತ್‍ಕ್ಷಣದಲ್ಲಿ ವಿನಾಶಗೊಳ್ಳುತ್ತವೆ ಎನ್ನುವದನ್ನು ನಿನ್ನಿಂದ ಕೇಳ ಬಯಸುತ್ತೇನೆ. ಭಗವಾನ್ ಪರಮೇಶ್ವರನು ಪಾರ್ವತಿಯ
ಕೊರೊನಾ: ಮೂಲೆ ಸೇರಿದ ದೇವರ ಹರಕೆಯ ಮಣ್ಣಿನ ಆಕೃತಿಗಳು...!ಗೋಣಿಕೊಪ್ಪಲು, ಮೇ 15: ಏಪ್ರಿಲ್, ಮೇ ತಿಂಗಳು ಬಂತೆಂದರೆ ಗ್ರಾಮ ಗ್ರಾಮಗಳಲ್ಲಿರುವ ದೇವಾಲಯಗಳು ಸುಣ್ಣ ಬಣ್ಣ ಬಳಿಯಲ್ಪಟ್ಟು ತಳಿರು ತೋರಣಗಳಿಂದ ಸಿಂಗರಿಸಿಕೊಂಡು ಕಂಗೊಳಿಸುತ್ತವೆ. ಊರ ಹಬ್ಬಕ್ಕೆ ಪರ
ಕೊಡಗಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ವೀಣಾ ಅಚ್ಚಯ್ಯ ಒತ್ತಾಯಮಡಿಕೇರಿ, ಮೇ 15 : ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಹಾನಿಯಿಂದ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿರುವ ಜಿಲ್ಲೆಯ ಜನ ಇದೀಗ ಕೊರೊನಾ ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿರುವುದ