ಕೊಡವ ಸಂಘಕ್ಕೆ ಆಯ್ಕೆವೀರಾಜಪೇಟೆ, ಆ. 2: ವೀರಾಜಪೇಟೆಯಲ್ಲಿ ಮಲೆತಿರಿಕೆ ಈಶ್ವರ ಕೊಡವ ಸಂಘವನ್ನು ನೂತನವಾಗಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ, ಉಪಾಧ್ಯಕ್ಷರಾಗಿ ಮೇಕೇರಿರ ಪಾಲಿ ಸುಬ್ರಮಣಿ, ಕಾರ್ಯದರ್ಶಿಯಾಗಿ ಮಾದೆಯಂಡ ಸಿದ್ದಾಪುರದಲ್ಲಿ ವೈದ್ಯರ ಕೊರತೆ: ರೋಗಿಗಳ ಪರದಾಟ...(ಸುಬ್ರಮಣಿ, ಸಿದ್ದಾಪುರ) ಸಿದ್ದಾಪುರ, ಆ. 2: ಜಿಲ್ಲೆಯಲ್ಲಿ ಮಳೆ ಹಾಗೂ ಶೀತ ವಾತಾವರಣವಿ ರುವದರಿಂದ ಜ್ವರ, ಶೀತ ಬಾಧಿತ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಪ್ರತಿನಿತ್ಯ ಆಸ್ವತ್ರೆಗಳಲ್ಲಿ ರೋಗಿಗಳು ಹೆಚ್ಚು ಅಪರಿಚಿತ ವ್ಯಕ್ತಿ ಶವ ಪತ್ತೆ*ಗೋಣಿಕೊಪ್ಪಲು ಆ.2: ಇಲ್ಲಿನ ಬಸ್ ನಿಲ್ದಾಣದ ಬಳಿ 2 ದಿನಗಳ ಹಿಂದೆ ಅಂದಾಜು 50 ವರ್ಷ ಪ್ರಾಯದ ವ್ಯಕ್ತಿಯ ಶವ ಪತ್ತೆಯಾಗಿದೆ. ಬಸ್ ನಿಲ್ದಾಣದ ಪಕ್ಕದಲ್ಲಿರುವ ವರಲಕ್ಷ್ಮಿ ಬ್ರೈನೋಬ್ರೈನ್ ಸ್ಪರ್ಧೆ: ಮಡಿಕೇರಿ ಕೇಂದ್ರಕ್ಕೆ ಪ್ರಶಸ್ತಿಮಡಿಕೇರಿ, ಆ. 2: ಕರ್ನಾಟಕ ಪ್ರಾದೇಶಿಕ ವಿಭಾಗದ 106ನೇ ಬ್ರೈನೋಬ್ರೈನ್ ಅಬಾಕಸ್ ಸ್ಪರ್ಧೆ ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಶನ್ ಸೆಂಟರ್‍ನಲ್ಲಿ ನಡೆಯಿತು. ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಡಂಗ್ ಮೂಲಕ ರಸ್ತೆಗೆ ಗ್ರಾಮಸ್ಥರ ವಿರೋಧಗೋಣಿಕೊಪ್ಪ ವರದಿ, ಆ. 2 : ಕೊಡಗಿನ ಬೌಗೋಳಿಕ ಹಿನ್ನೆಲೆ ಇರುವ ಹಿರಿಯರು ಸಂರಕ್ಷಿಸಿಕೊಂಡು ಬಂದಿರುವ ಕಡಂಗ್ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾಗಬಾರದು ಎಂದು ನಿಟ್ಟೂರು-ಜಾಗಲೆ ಗ್ರಾಮಸ್ಥರು
ಕೊಡವ ಸಂಘಕ್ಕೆ ಆಯ್ಕೆವೀರಾಜಪೇಟೆ, ಆ. 2: ವೀರಾಜಪೇಟೆಯಲ್ಲಿ ಮಲೆತಿರಿಕೆ ಈಶ್ವರ ಕೊಡವ ಸಂಘವನ್ನು ನೂತನವಾಗಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ, ಉಪಾಧ್ಯಕ್ಷರಾಗಿ ಮೇಕೇರಿರ ಪಾಲಿ ಸುಬ್ರಮಣಿ, ಕಾರ್ಯದರ್ಶಿಯಾಗಿ ಮಾದೆಯಂಡ
ಸಿದ್ದಾಪುರದಲ್ಲಿ ವೈದ್ಯರ ಕೊರತೆ: ರೋಗಿಗಳ ಪರದಾಟ...(ಸುಬ್ರಮಣಿ, ಸಿದ್ದಾಪುರ) ಸಿದ್ದಾಪುರ, ಆ. 2: ಜಿಲ್ಲೆಯಲ್ಲಿ ಮಳೆ ಹಾಗೂ ಶೀತ ವಾತಾವರಣವಿ ರುವದರಿಂದ ಜ್ವರ, ಶೀತ ಬಾಧಿತ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಪ್ರತಿನಿತ್ಯ ಆಸ್ವತ್ರೆಗಳಲ್ಲಿ ರೋಗಿಗಳು ಹೆಚ್ಚು
ಅಪರಿಚಿತ ವ್ಯಕ್ತಿ ಶವ ಪತ್ತೆ*ಗೋಣಿಕೊಪ್ಪಲು ಆ.2: ಇಲ್ಲಿನ ಬಸ್ ನಿಲ್ದಾಣದ ಬಳಿ 2 ದಿನಗಳ ಹಿಂದೆ ಅಂದಾಜು 50 ವರ್ಷ ಪ್ರಾಯದ ವ್ಯಕ್ತಿಯ ಶವ ಪತ್ತೆಯಾಗಿದೆ. ಬಸ್ ನಿಲ್ದಾಣದ ಪಕ್ಕದಲ್ಲಿರುವ ವರಲಕ್ಷ್ಮಿ
ಬ್ರೈನೋಬ್ರೈನ್ ಸ್ಪರ್ಧೆ: ಮಡಿಕೇರಿ ಕೇಂದ್ರಕ್ಕೆ ಪ್ರಶಸ್ತಿಮಡಿಕೇರಿ, ಆ. 2: ಕರ್ನಾಟಕ ಪ್ರಾದೇಶಿಕ ವಿಭಾಗದ 106ನೇ ಬ್ರೈನೋಬ್ರೈನ್ ಅಬಾಕಸ್ ಸ್ಪರ್ಧೆ ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಶನ್ ಸೆಂಟರ್‍ನಲ್ಲಿ ನಡೆಯಿತು. ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ
ಕಡಂಗ್ ಮೂಲಕ ರಸ್ತೆಗೆ ಗ್ರಾಮಸ್ಥರ ವಿರೋಧಗೋಣಿಕೊಪ್ಪ ವರದಿ, ಆ. 2 : ಕೊಡಗಿನ ಬೌಗೋಳಿಕ ಹಿನ್ನೆಲೆ ಇರುವ ಹಿರಿಯರು ಸಂರಕ್ಷಿಸಿಕೊಂಡು ಬಂದಿರುವ ಕಡಂಗ್ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾಗಬಾರದು ಎಂದು ನಿಟ್ಟೂರು-ಜಾಗಲೆ ಗ್ರಾಮಸ್ಥರು