ಡಾ. ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆಮಡಿಕೇರಿ, ಜು. 9: ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ಅವರ 34 ನೇ ಪುಣ್ಯ ಸ್ಮರಣೆ ಕಾರ್ಯಕ್ರಮವು ನಗರದ ಸಮಾಜ ಕಲ್ಯಾಣ ಇಲಾಖೆಯ ಉಪ
ನೇಮಕಾತಿ; ನೇರ ಸಂದರ್ಶನಮಡಿಕೇರಿ, ಜು. 9 : ಕೊಡಗು ಜಲ್ಲೆಯ ಕೋವಿಡ್-19 ಪ್ರಯೋಗ ಶಾಲೆಗೆ ತುರ್ತಾಗಿ ಒಬ್ಬರು ಮೈಕ್ರೋಬಯೋಲಾಜಿಸ್ಟ್ ಹಾಗೂ ಒಬ್ಬರು ಪ್ರಯೋಗಶಾಲಾ ತಂತ್ರಜ್ಞರನ್ನು ನೇರ ಸಂದರ್ಶನದ ಮೂಲಕ ನೇಮಕಾತಿ
ಅಕ್ಟೋಬರ್ನಲ್ಲಿ ಗ್ರಾ.ಪಂ. ಚುನಾವಣೆ ಸಾಧ್ಯತೆv ರಾಜ್ಯ ಸರಕಾರ ನ್ಯಾಯಾಲಯಕ್ಕೆ ಮನವರಿಕೆ v ಚುನಾವಣಾ ಆಯೋಗ ಮತದಾರರ ಪಟ್ಟಿಗೆ ಚಾಲನೆ ಮಡಿಕೇರಿ, ಜು. 9: ಕರ್ನಾಟಕ ರಾಜ್ಯದೆಲ್ಲೆಡೆ ಕೋವಿಡ್-19 ಹಿನ್ನೆಲೆ ಮುಂದೂಡಲ್ಪಟ್ಟಿರುವ ಗ್ರಾ.ಪಂ.ಗಳ ಚುನಾವಣೆಯನ್ನು
ಕುಂಜಿಲ ಕಕ್ಕಬೆಯಲ್ಲಿ ಕಡ್ಡಾಯ ಲಾಕ್ ಡೌನ್ ನಾಪೆÇೀಕ್ಲು, ಜು. 9: ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿ ಮೂವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಮುಂಜ್ರಾಗತಾ ಕ್ರಮವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಂಗಡಿ
ಕೊಡ್ಲಿಪೇಟೆಯಲ್ಲಿ ಸಾಮೂಹಿಕ ಪ್ರಾರ್ಥನೆ ರದ್ದು ಕೊಡ್ಲಿಪೇಟೆ, ಜು. 9: ತಾ.10 ರಂದು (ಇಂದು) ನಡೆಯಬೇಕಿದ್ದ ಜುಮುಅ ನಮಾಝ್ (ವಿಶೇಷ ಸಮೂಹಿಕ ಪ್ರಾರ್ಥನೆ )ಅನ್ನು ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ