ಉಚಿತ ಪಡಿತರ ನೀಡಲು ಮನವಿಮಡಿಕೇರಿ, ಮೇ 16: ನಗರದ ರಾಜರಾಜೇಶ್ವರಿ ನಗರ, ತ್ಯಾಗರಾಜ ಕಾಲೋನಿ, ಮಹದೇವಪೇಟೆ, ಶಾಸ್ತ್ರೀನಗರ, ಗಣಪತಿ ಬೀದಿ, ಗೌಳಿಬೀದಿ, ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಜ್ಯೋತಿ ನಗರ ಇತ್ಯಾದಿ
ಸಂಪಾಜೆಗೆ ಎಂಎಲ್ಸಿ ಸುನಿಲ್ ಭೇಟಿಮಡಿಕೇರಿ, ಮೇ 16: ಸಂಪಾಜೆ ಚೆಕ್‍ಪೋಸ್ಟ್ ಮೂಲಕ ಹೊರಗಿನಿಂದ ಕೊಡಗಿಗೆ ಜನರು ಬರುತ್ತಿರುವ ಸಂಬಂಧ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಭೇಟಿ ನೀಡಿ ಪರಿಶೀಲಿಸಿದರು. ಈ
ರಕ್ತದಾನ ಶಿಬಿರಗೋಣಿಕೊಪ್ಪಲು, ಮೇ 16: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಮಡಿಕೇರಿ ಯಲ್ಲಿ ರಕ್ತದಾನ ಕಾರ್ಯಕ್ರಮ ಜರುಗಿತು. ಯುವ ಕಾಂಗ್ರೆಸ್‍ನ ಮಡಿಕೇರಿ
ವಿಟಮಿನ್ ಸಿರಪ್ ಹಾಕುವಿಕೆ ಶನಿವಾರಸಂತೆ, ಮೇ 16: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ 1 ರಿಂದ 10 ವಯಸ್ಸಿನ ಮಕ್ಕಳಿಗೆ ‘ಎ’ ವಿಟಮಿನ್ ಸಿರಪ್ ಅನ್ನು ಹಾಕಲಾಯಿತು. ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸಂಗಯ್ಯನಪುರ ಗ್ರಾಮದ ಅಂಗನವಾಗಿ ಕೇಂದ್ರದಲ್ಲಿ ಮಕ್ಕಳಿಗೆ ವಿಟಮಿನ್ ಸಿರಪ್ ಹಾಕಲಾಯಿತು. ಈ ಸಂದರ್ಭ ಆಲೂರು ಸಿದ್ದಾಪುರ ಪ್ರಾಥಮಿಕ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.x ಶನಿವಾರಸಂತೆ, ಮೇ 16: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ 1 ರಿಂದ 10 ವಯಸ್ಸಿನ ಮಕ್ಕಳಿಗೆ ‘ಎ’ ವಿಟಮಿನ್
ಪರವಾನಗಿ ಪಡೆಯಲು ಅಡ್ಡಿಸುಂಟಿಕೊಪ್ಪ, ಮೇ 16: ವಾಹನ ಚಾಲಕರು ನೂತನವಾಗಿ ಪರವಾನಗಿ ಪಡೆಯಲು ಸಾರಿಗೆ ಇಲಾಖೆಯಿಂದ ದಿನಾಂಕ ನೀಡಲಾಗಿದ್ದು, ಲಾಕ್‍ಡೌನ್‍ನಿಂದಾಗಿ ವಾಯ್ದೆ ತುಂಬಿದ ಪರವಾನಗಿಯನ್ನು ನವೀಕರಿಸಲು ಸಾದÀ್ಯವಾಗದೆ ಪರವಾನಗಿ ರದ್ದಾಗುವ