ಮಾಜಿ ಸೈನಿಕರ ಸಂಘದಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿವೀರಾಜಪೇಟೆ, ಸೆ.18: ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಹುತಾತ್ಮ ಯೋಧರ ಸ್ತಂಭಕ್ಕೆ ನಿವೃತ್ತ ಅಧಿಕಾರಿಗಳಾದ ಕರ್ನಲ್ ಚೊಂದಂಡ ಕಾಶಿ ಅಯ್ಯಪ್ಪ, ಚೆಪ್ಪುಡಿರ ಮುತ್ತಣ್ಣ,ಅರ್ಚಕ ಬಿ.ಜಿ. ನಾರಾಯಣ ಭಟ್ ವಿಧಿವಶಮಡಿಕೇರಿ, ಸೆ. 18: ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ಬಿ.ಜಿ. ನಾರಾಯಣ ಭಟ್ (68) ಅವರು ಇಂದು ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವಿಧಿವಶರಾಗಿದ್ದಾರೆ.ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸಮಡಿಕೇರಿ, ಸೆ.18 : ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಾ. 23 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಅಂದು ಬೆಳಿಗ್ಗೆ ಗೋಣಿಕೊಪ್ಪ ದಸರಾ ಆರಂಭದಲ್ಲೇ ಹಳಿ ತಪ್ಪಿದ ಸಮಿತಿ..!ಗೋಣಿಕೊಪ್ಪ, ಸೆ. 18: ಇತಿಹಾಸ ಪ್ರಸಿದ್ಧವಾಗಿರುವ ಗೋಣಿಕೊಪ್ಪ ದಸರಾ ಈ ಬಾರಿ 41ನೇ ಹೊಸ್ತಿಲಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದಸರಾ ಜನೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಗೌರಿ ಗಣೇಶ ವಿಸರ್ಜನೋತ್ಸವಸಿದ್ದಾಪುರ: ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ-ಗಣೇಶ ವಿಸರ್ಜನೋತ್ಸವ ಕಾರ್ಯಕ್ರಮ ಸಿದ್ದಾಪುರದಲ್ಲಿ ನಡೆಯಿತು. 80ನೇ ಗೌರಿ-ಗಣೇಶ ವಿಸರ್ಜನೋತ್ಸವ ಅಂಗವಾಗಿ ಅಲಂಕೃತ ಬೆಳ್ಳಿ ರಥದಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಕುಳ್ಳಿರಿಸಿ ಶ್ರದ್ಧಾಭಕ್ತಿಯಿಂದ
ಮಾಜಿ ಸೈನಿಕರ ಸಂಘದಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿವೀರಾಜಪೇಟೆ, ಸೆ.18: ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಹುತಾತ್ಮ ಯೋಧರ ಸ್ತಂಭಕ್ಕೆ ನಿವೃತ್ತ ಅಧಿಕಾರಿಗಳಾದ ಕರ್ನಲ್ ಚೊಂದಂಡ ಕಾಶಿ ಅಯ್ಯಪ್ಪ, ಚೆಪ್ಪುಡಿರ ಮುತ್ತಣ್ಣ,
ಅರ್ಚಕ ಬಿ.ಜಿ. ನಾರಾಯಣ ಭಟ್ ವಿಧಿವಶಮಡಿಕೇರಿ, ಸೆ. 18: ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ಬಿ.ಜಿ. ನಾರಾಯಣ ಭಟ್ (68) ಅವರು ಇಂದು ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವಿಧಿವಶರಾಗಿದ್ದಾರೆ.
ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸಮಡಿಕೇರಿ, ಸೆ.18 : ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಾ. 23 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಅಂದು ಬೆಳಿಗ್ಗೆ
ಗೋಣಿಕೊಪ್ಪ ದಸರಾ ಆರಂಭದಲ್ಲೇ ಹಳಿ ತಪ್ಪಿದ ಸಮಿತಿ..!ಗೋಣಿಕೊಪ್ಪ, ಸೆ. 18: ಇತಿಹಾಸ ಪ್ರಸಿದ್ಧವಾಗಿರುವ ಗೋಣಿಕೊಪ್ಪ ದಸರಾ ಈ ಬಾರಿ 41ನೇ ಹೊಸ್ತಿಲಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದಸರಾ ಜನೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ.
ಗೌರಿ ಗಣೇಶ ವಿಸರ್ಜನೋತ್ಸವಸಿದ್ದಾಪುರ: ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ-ಗಣೇಶ ವಿಸರ್ಜನೋತ್ಸವ ಕಾರ್ಯಕ್ರಮ ಸಿದ್ದಾಪುರದಲ್ಲಿ ನಡೆಯಿತು. 80ನೇ ಗೌರಿ-ಗಣೇಶ ವಿಸರ್ಜನೋತ್ಸವ ಅಂಗವಾಗಿ ಅಲಂಕೃತ ಬೆಳ್ಳಿ ರಥದಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಕುಳ್ಳಿರಿಸಿ ಶ್ರದ್ಧಾಭಕ್ತಿಯಿಂದ