ಬಂದ್ ಇಲ್ಲಮಡಿಕೇರಿ, ಮೇ 21: ಕೊಡಗು ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಮಾಡಲು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ನಿರ್ಧರಿಸಲಾಗಿದೆ
ಕೊಡಗಿನ ಗಡಿಯಾಚೆ ಕಸ್ತೂರಿ ರಂಗನ್ ವರದಿ ಏಕರೂಪ ಜಾರಿಗೆ ಸಿ.ಎಂ. ಅಸಮ್ಮತಿ ಬೆಂಗಳೂರು, ಮೇ 21: ಪ್ರತಿ ರಾಜ್ಯದ ಸಮಸ್ಯೆಗಳು, ಸವಾಲುಗಳು ಭಿನ್ನವಾಗಿರುವುದರಿಂದ ಭಾರತ ಸರ್ಕಾರವು ಕಸ್ತೂರಿ ರಂಗನ್ ವರದಿ ಜಾರಿಗೆ
ಈದುಲ್ ಫಿತ್ರ್: ಸಹಾನುಭೂತಿಯ ಹಬ್ಬ ಪ್ರತಿ ವರ್ಷದಂತೆ ಈ ವರ್ಷವೂ ರಂಝಾನ್ ಹಬ್ಬ ಸನ್ನಿಹಿತವಾಗಿದೆ. ಉಪವಾಸ ವ್ರತ ಮುಕ್ತಾಯದ ಹಂತದಲ್ಲಿದ್ದು, ಹಬ್ಬಾಚರಣೆಗೆ ತಯಾರಿ ನಡೆದಿದೆ. ಆದರೆ ಪ್ರಸಕ್ತ ವರ್ಷ ಸಾಮೂಹಿಕ ಪ್ರಾರ್ಥನೆಗೆ ಅವಕಾಶ
2021ರವರೆಗೂ ಕಾಡಲಿದೆಯಂತೆ ಕೊರೊನಾ 2 ವರ್ಷಗಳ ಹಿಂದೆಯೇ ಜ್ಯೋತಿಷಿಗಳು ಹೇಳಿದ್ದೇನು ? 2018 ರ ಜೂನ್, ಸಮಯ. ನಾನು ಖ್ಯಾತ ಜ್ಯೋತಿಷಿ ಕೇರಳದ ತ್ರಿಚೂರ್‍ನಲ್ಲಿನ ಭಾರತೀಯ ಜ್ಯೋತಿಷಿ ಶಾಸ್ತ್ರದ ದಂತಕಥೆ ಎನಿಸಿರುವ ಕೈಮುಕ್ಕು ರಾಮನ್ ಅಕ್ಕಿತಿರಿಪಾಡ್ ಮನೆಗೆ ತೆರಳಿದ್ದೆ. ಆ
ನಗರಸಭೆ ಜನಪ್ರತಿನಿಧಿಗಳ ಅಂದಿನ ತಪ್ಪಿನಿಂದ ಇಂದು ಕಸದ ಸಮಸ್ಯೆಮಡಿಕೇರಿ, ಮೇ 21: ನಗರದ ಸ್ಟೋನ್‍ಹಿಲ್ ಬಳಿ ಬೆಟ್ಟಶ್ರೇಣಿಯ ನಡುವೆ ರಾಶಿಗಟ್ಟಲೆ ಕಸ ಸುರಿದು; ಅಲ್ಲಿನ ಜಲಮೂಲದೊಂದಿಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಅಸಮಾಧಾನದ ಇಂದಿನ ಕೂಗಿಗೆ; 15