ಬೈತೂರು ದೇವಳದಿಂದ ಆಡಳಿತ ಭವನ ಭೇಟಿಮಡಿಕೇರಿ, ಜ. 8: ಸಂಪ್ರದಾಯ ದಂತೆ ಕೇರಳದ ಬೈತೂರಪ್ಪ ದೇವಾಲಯ ಸನ್ನಿಧಿಯ ಶ್ರೀ ಕೋಮರತಚ್ಚ ದೈವ ಪಾತ್ರಿ ಹಾಗೂ ದೇವಳದ ತಕ್ಕ ಮುಖ್ಯಸ್ಥರು ಇಂದು ಇಲ್ಲಿನ ಶ್ರೀ
ಬೀರುಗದಲ್ಲಿ ಕಾಫಿ ಕಳವುಗೋಣಿಕೊಪ್ಪಲು, ಜ. 8: ಶ್ರೀಮಂಗಲ ಹೋಬಳಿ ಬೀರುಗ ಗ್ರಾಮದ ಕಳ್ಳಿಚಂಡ ಮುತ್ತಣ್ಣ ಎಂಬವರಿಗೆ ಸೇರಿದ ಸುಮಾರು ರೂ. 25 ಸಾವಿರ ಮೌಲ್ಯದ ಕೊಯ್ಲು ಮಾಡಲಾದ ಕಾಫಿಯನ್ನು ಕಳವು
ರಸ್ತೆ ಹೊಂಡದಲ್ಲಿ ಬಾಳೆಗಿಡಕಡಂಗ, ಜ. 8: ಕಡಂಗ ಪಟ್ಟಣ ದಿಂದ ಕೆದಮುಳ್ಳೂರು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ನರಕಯಾತನೆಯಾಗಿದೆ. ಈ ಹಾದಿಯಲ್ಲಿ ಶಾಲಾ ಮಕ್ಕಳು, ಸ್ಥಳೀಯರು ಹಾಗೂ ಮಹೇಂದ್ರ
ಓಂಕಾರೇಶ್ವರ ದೇಗುಲದಲ್ಲಿ ಪರಿಹಾರ ಕಾರ್ಯಮಡಿಕೇರಿ, ಜ. 8: ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಪ್ರಾಯಶ್ಚಿತ್ತಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಬುಧವಾರದಿಂದ ಕೈಗೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ
ಬೆಳಕಿನೆಡೆಗೆ ಕೊಂಡೊಯ್ಯುವ ಸ್ನೇಹನಿನ್ನ ಸ್ನೇಹಿತರನ್ನು ತೋರಿಸು ನಿನ್ನ ಗುಣವನ್ನು ಹೇಳುತ್ತೇನೆ’ ಎಂಬ ಮಾತು ಜನಸಾಮಾನ್ಯರಲ್ಲಿ ಪ್ರಚಲಿತ ದಲ್ಲಿದ್ದು, ಈ ನಿಟ್ಟಿನಲ್ಲಿ ಹೇಳುವುದಾದರೆ, ನಮ್ಮ ವ್ಯಕ್ತಿತ್ವವು ಉತ್ತಮವಾಗಿರ ಬೇಕೆಂದರೆ, ನಮ್ಮ ಸ್ನೇಹಿತರೂ