ಅರಣ್ಯ ಹುತಾತ್ಮರ ದಿನಾಚರಣೆಮಡಿಕೇರಿ, ಸೆ. 9: ಅರಣ್ಯ ಇಲಾಖೆ ವತಿಯಿಂದ ನಗರದ ಅರಣ್ಯ ಭವನ ಆವರಣದಲ್ಲಿ ತಾ.11 ರಂದು ಬೆಳಗ್ಗೆ 9 ಗಂಟೆಗೆ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ನಡೆಯಲಿದೆ. ಮದ್ಯಪಾನ ಚಾಲನೆಗೆ ದಂಡಕುಶಾಲನಗರ, ಸೆ. 9: ಮದ್ಯಸೇವಿಸಿ ವಾಹನ ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೆ ನ್ಯಾಯಾಲಯ ತಲಾ ರು.10 ಸಾವಿರ ದಂಡ ವಿಧಿಸಿದೆ. ಓರ್ವ ಕಾರು ಚಾಲಕ ಮತ್ತು ಇಬ್ಬರು ಬ್ರಹ್ಮಗಿರಿ ಬೆಟ್ಟಕ್ಕೆ ಮುಳುವಾಯಿತಾ ಇಂಗು ಗುಂಡಿಗಳು..?ಮಡಿಕೇರಿ, ಸೆ. 9: ಕೊಡಗಿನ ಕುಲದೇವತೆ ತಲಕಾವೇರಿ ಸನ್ನಿಧಿಯಲ್ಲಿ ಮಹಾ ಅಪಚಾರವಾಗಿ ಹೋಗಿದೆಯಾ? ಇಂತಹ ಒಂದು ಆತಂಕಭರಿತ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ. ಕಾರಣ ಇತಿಹಾಸದಲ್ಲಿ ಹಿಂದೆಂದೂ ‘ಕಾವೇರಿ ಕೂಗು’ ಪರಿಕಲ್ಪನೆಯ ಗೊಂದಲ ನಿವಾರಣೆಗೆ ರೈತ ಸಂಘ ಆಗ್ರಹ ಗೋಣಿಕೊಪ್ಪಲು, ಸೆ. 9: ಕಾವೇರಿ ಉಗಮ ಸ್ಥಾನ ತಲಕಾವೇರಿಯಿಂದ ಬಂಗಾಳಕೊಲ್ಲಿಯವರೆಗೂ ಕಾವೇರಿ ನದಿಯ ಎರಡೂ ಬದಿಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗಿಡಗಳನ್ನು ನೆಟ್ಟು ‘ಸೂಕ್ಷ್ಮ ಪ್ರದೇಶ’ ಅಭಿಯಾನದ ಕಲಾ ಪ್ರತಿಭೆಗೆ ಉತ್ತೇಜನ: ಉತ್ಸವಕ್ಕೆ ಮೆರುಗುವೀರಾಜಪೇಟೆ, ಸೆ. 9: ವೀರಾಜಪೇಟೆಯಲ್ಲಿ ಐತಿಹಾಸಿಕ ಪ್ರಸಿದ್ಧ ಗೌರಿಗಣೇಶನನ್ನು ಪೂಜಿಸುವದರೊಂದಿಗೆ ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಕಲಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತಿರುವದು ಉತ್ಸವಕ್ಕೆ ವಿಶೇಷ ಮೆರುಗನ್ನು
ಅರಣ್ಯ ಹುತಾತ್ಮರ ದಿನಾಚರಣೆಮಡಿಕೇರಿ, ಸೆ. 9: ಅರಣ್ಯ ಇಲಾಖೆ ವತಿಯಿಂದ ನಗರದ ಅರಣ್ಯ ಭವನ ಆವರಣದಲ್ಲಿ ತಾ.11 ರಂದು ಬೆಳಗ್ಗೆ 9 ಗಂಟೆಗೆ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ನಡೆಯಲಿದೆ.
ಮದ್ಯಪಾನ ಚಾಲನೆಗೆ ದಂಡಕುಶಾಲನಗರ, ಸೆ. 9: ಮದ್ಯಸೇವಿಸಿ ವಾಹನ ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೆ ನ್ಯಾಯಾಲಯ ತಲಾ ರು.10 ಸಾವಿರ ದಂಡ ವಿಧಿಸಿದೆ. ಓರ್ವ ಕಾರು ಚಾಲಕ ಮತ್ತು ಇಬ್ಬರು
ಬ್ರಹ್ಮಗಿರಿ ಬೆಟ್ಟಕ್ಕೆ ಮುಳುವಾಯಿತಾ ಇಂಗು ಗುಂಡಿಗಳು..?ಮಡಿಕೇರಿ, ಸೆ. 9: ಕೊಡಗಿನ ಕುಲದೇವತೆ ತಲಕಾವೇರಿ ಸನ್ನಿಧಿಯಲ್ಲಿ ಮಹಾ ಅಪಚಾರವಾಗಿ ಹೋಗಿದೆಯಾ? ಇಂತಹ ಒಂದು ಆತಂಕಭರಿತ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ. ಕಾರಣ ಇತಿಹಾಸದಲ್ಲಿ ಹಿಂದೆಂದೂ
‘ಕಾವೇರಿ ಕೂಗು’ ಪರಿಕಲ್ಪನೆಯ ಗೊಂದಲ ನಿವಾರಣೆಗೆ ರೈತ ಸಂಘ ಆಗ್ರಹ ಗೋಣಿಕೊಪ್ಪಲು, ಸೆ. 9: ಕಾವೇರಿ ಉಗಮ ಸ್ಥಾನ ತಲಕಾವೇರಿಯಿಂದ ಬಂಗಾಳಕೊಲ್ಲಿಯವರೆಗೂ ಕಾವೇರಿ ನದಿಯ ಎರಡೂ ಬದಿಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗಿಡಗಳನ್ನು ನೆಟ್ಟು ‘ಸೂಕ್ಷ್ಮ ಪ್ರದೇಶ’ ಅಭಿಯಾನದ
ಕಲಾ ಪ್ರತಿಭೆಗೆ ಉತ್ತೇಜನ: ಉತ್ಸವಕ್ಕೆ ಮೆರುಗುವೀರಾಜಪೇಟೆ, ಸೆ. 9: ವೀರಾಜಪೇಟೆಯಲ್ಲಿ ಐತಿಹಾಸಿಕ ಪ್ರಸಿದ್ಧ ಗೌರಿಗಣೇಶನನ್ನು ಪೂಜಿಸುವದರೊಂದಿಗೆ ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಕಲಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತಿರುವದು ಉತ್ಸವಕ್ಕೆ ವಿಶೇಷ ಮೆರುಗನ್ನು