ಮಳೆಯಬ್ಬರ : ವಾರದ ಅವಧಿಯಲ್ಲಿ ಜಿಲ್ಲೆಗೆ ಸರಾಸರಿ 37.45 ಇಂಚುಮಡಿಕೇರಿ, ಆ. 11: ಕೊಡಗು ಜಿಲ್ಲೆ ಸತತ ಎರಡನೇ ವರ್ಷ ಪ್ರಾಕೃತಿಕ ವಿಕೋಪಕ್ಕೆ ನಲುಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಆಗಸ್ಟ್ ಆರಂಭದ ತನಕವೂ ಕ್ಷೀಣಗೊಂಡಂತ್ತಿದ್ದ ಮುಂಗಾರು ಮಳೆ ಬಳಿಕಪರಿಹಾರ ಕೇಂದ್ರಗಳಿಗೆ ಶಾಸಕ ರಂಜನ್ ಭೇಟಿಸಿದ್ಧಾಪುರ, ಆ. 11: ಕುಶಾಲನಗರ ವ್ಯಾಪ್ತಿಯ ಪರಿಹಾರ ಕೇಂದ್ರಗಳಿಗೆ ಹಾಗೂ ವಾಲ್ನೂರು ತ್ಯಾಗತ್ತೂರು ಹಿರಿಯ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿಜಿಲ್ಲಾ ಮೇಲ್ವಿಚಾರಣಾಧಿಕಾರಿಗಳ ನೇಮಕಜಿಲ್ಲೆಗೆ ರಾಜ್‍ಕುಮಾರ್ ಖತ್ರಿ ಮಡಿಕೇರಿ, ಆ. 11 : ರಾಜ್ಯದಲ್ಲಿ ಅತಿವೃಷ್ಟಿಯಿಂದ ಉದ್ಭವಿಸಿರುವ ಸಮಸ್ಯೆಗಳ ಪರಿಹಾರ ಕಾರ್ಯಗಳ ಕುರಿತು ಮೇಲುಸ್ತುವಾರಿ ವಹಿಸಲು ಜಿಲ್ಲಾ ಮೇಲ್ವಿಚಾರಣಾಧಿಕಾರಿಗಳನ್ನು ನೇಮಿಸಿ ಸರಕಾರಸಂತ್ರಸ್ತರು ಆತಂಕಕ್ಕೆ ಒಳಗಾಗದಂತೆ ಸಲಹೆಮಡಿಕೇರಿ, ಆ. 11: ಮಹಾಮಳೆ, ಪ್ರವಾಹದಿಂದಾಗಿ ಆಸ್ತಿ, ಕೃಷಿ ಫಸಲು ನಷ್ಟಕ್ಕೊಳಗಾದವರಿಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಲಾಗುತ್ತದೆ. ಈ ಬಗ್ಗೆ ಯಾವದೇ ಆತಂಕ ಅನಗತ್ಯ ಬೇಡ ಲಾಭದ ಹಾದಿಯಲ್ಲಿ ಭಾಗಮಂಡಲ ವಿಎಸ್ಎಸ್ಎನ್ ಬ್ಯಾಂಕ್ಭಾಗಮಂಡಲ, ಆ. 11: ಭಾಗಮಂಡಲ ನಾಡಿನ ಜನತೆಗೆ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಇಲ್ಲಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಆವರಣದಲ್ಲಿ ಮಾರುಕಟ್ಟೆ
ಮಳೆಯಬ್ಬರ : ವಾರದ ಅವಧಿಯಲ್ಲಿ ಜಿಲ್ಲೆಗೆ ಸರಾಸರಿ 37.45 ಇಂಚುಮಡಿಕೇರಿ, ಆ. 11: ಕೊಡಗು ಜಿಲ್ಲೆ ಸತತ ಎರಡನೇ ವರ್ಷ ಪ್ರಾಕೃತಿಕ ವಿಕೋಪಕ್ಕೆ ನಲುಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಆಗಸ್ಟ್ ಆರಂಭದ ತನಕವೂ ಕ್ಷೀಣಗೊಂಡಂತ್ತಿದ್ದ ಮುಂಗಾರು ಮಳೆ ಬಳಿಕ
ಪರಿಹಾರ ಕೇಂದ್ರಗಳಿಗೆ ಶಾಸಕ ರಂಜನ್ ಭೇಟಿಸಿದ್ಧಾಪುರ, ಆ. 11: ಕುಶಾಲನಗರ ವ್ಯಾಪ್ತಿಯ ಪರಿಹಾರ ಕೇಂದ್ರಗಳಿಗೆ ಹಾಗೂ ವಾಲ್ನೂರು ತ್ಯಾಗತ್ತೂರು ಹಿರಿಯ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ
ಜಿಲ್ಲಾ ಮೇಲ್ವಿಚಾರಣಾಧಿಕಾರಿಗಳ ನೇಮಕಜಿಲ್ಲೆಗೆ ರಾಜ್‍ಕುಮಾರ್ ಖತ್ರಿ ಮಡಿಕೇರಿ, ಆ. 11 : ರಾಜ್ಯದಲ್ಲಿ ಅತಿವೃಷ್ಟಿಯಿಂದ ಉದ್ಭವಿಸಿರುವ ಸಮಸ್ಯೆಗಳ ಪರಿಹಾರ ಕಾರ್ಯಗಳ ಕುರಿತು ಮೇಲುಸ್ತುವಾರಿ ವಹಿಸಲು ಜಿಲ್ಲಾ ಮೇಲ್ವಿಚಾರಣಾಧಿಕಾರಿಗಳನ್ನು ನೇಮಿಸಿ ಸರಕಾರ
ಸಂತ್ರಸ್ತರು ಆತಂಕಕ್ಕೆ ಒಳಗಾಗದಂತೆ ಸಲಹೆಮಡಿಕೇರಿ, ಆ. 11: ಮಹಾಮಳೆ, ಪ್ರವಾಹದಿಂದಾಗಿ ಆಸ್ತಿ, ಕೃಷಿ ಫಸಲು ನಷ್ಟಕ್ಕೊಳಗಾದವರಿಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಲಾಗುತ್ತದೆ. ಈ ಬಗ್ಗೆ ಯಾವದೇ ಆತಂಕ ಅನಗತ್ಯ ಬೇಡ
ಲಾಭದ ಹಾದಿಯಲ್ಲಿ ಭಾಗಮಂಡಲ ವಿಎಸ್ಎಸ್ಎನ್ ಬ್ಯಾಂಕ್ಭಾಗಮಂಡಲ, ಆ. 11: ಭಾಗಮಂಡಲ ನಾಡಿನ ಜನತೆಗೆ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಇಲ್ಲಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಆವರಣದಲ್ಲಿ ಮಾರುಕಟ್ಟೆ