ಜಮಾಬಂದಿ ಸಭೆಮಡಿಕೇರಿ, ಸೆ. 28: ಬಲ್ಲಮಾವಟಿ ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಜಮಾಬಂದಿ ಸಭೆ ಅ. 1ರಂದು ಪೂರ್ವಾಹ್ನ 11 ಗಂಟೆಗೆ ಬಲ್ಲತ್ತನಾಡು ಪಿಂಚಣಿದಾರರ ಸಂಘ ಸಭಾಂಗಣದಲ್ಲಿ ಪಂಚಾಯಿತಿ
ಪ್ರಯಾಣಿಕರ ತಂಗುದಾಣ ಉದ್ಘಾಟನೆನಾಪೆÇೀಕ್ಲು, ಸೆ. 28: ವಿಧಾನಪರಿಷತ್ ಸದಸ್ಯರ ಪ್ರಾದೇಶಿಕ ಅಭಿವೃದ್ಧಿ ಅನುದಾನದಲ್ಲಿ ನಾಪೆÇೀಕ್ಲು ಸಮೀಪದ ಎಮ್ಮೆಮಾಡಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪ್ರಯಾಣಿಕರ ತಂಗುದಾಣವನ್ನು ಇಂದು ಉದ್ಘಾಟಿಸಲಾಯಿತು. ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ
ಮೃತ ಬಿ.ಎಸ್.ಎಫ್. ಯೋಧನಿಗೆ ವಿಶೇಷ ಪ್ರಾರ್ಥನೆಪೆÇನ್ನಂಪೇಟೆ, ಸೆ.28: ದೇಶ ಸೇವೆಯಲ್ಲಿದ್ದಾಗಲೇ ಪ್ರಾಣತ್ಯಾಗ ಮಾಡಿದ ದೇಶ ಸೇವಕರು ಸಮಾಜದಲ್ಲಿ ವಿಶೇಷವಾಗಿ ಗುರುತಿಸಲ್ಪಡುತ್ತಾರೆ ಎಂದು ವೀರಾಜಪೇಟೆ ಸಮೀಪದ ನಲ್ವತ್ತೋಕ್ಲು ಮೊಹಿದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಸಿದ್ದಿಕ್
ಹಲ್ಲೆ ಪ್ರಕರಣ ದಾಖಲುಶ್ರೀಮಂಗಲ, ಸೆ. 28: ಬಲ್ಯಮಂಡೂರಿವಿನ ಉಮೇಶ್ ಎಂಬವರು ಪೆÇನ್ನಂಪೇಟೆಯಿಂದ ಮನೆಗೆ ಸಾಮಗ್ರಿ ಖರೀದಿಸಿ ತೆರಳುತಿದ್ದ ವೇಳೆ ಕಾನೂರು ಜಂಕ್ಷನ್‍ನಲ್ಲಿ ಬಲ್ಯಮಂಡೂರುವಿನ ಡಿ. ನಿತಿನ್ ಹಾಗೂ ನಿರನ್ ಉತ್ತಪ್ಪ
ಬಂದ್ ಕರೆ ಹಿನ್ನೆಲೆ : ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆಮಡಿಕೇರಿ, ಸೆ. 27: ತಾ. 28 ರಂದು (ಇಂದು) ಕೆಲವು ಸಂಘಟನೆಗಳು ಕರೆ ನೀಡಿರುವ ಬಂದ್ ಕರೆ ಬಗ್ಗೆ ಮುನ್ನೆಚ್ಚರಿಕೆ ಕೈಗೊಂಡಿರುವ ಜಿಲ್ಲಾಡಳಿತವು ಅನುಮತಿಯಿಲ್ಲದೆ ಬಂದ್, ಪ್ರತಿಭಟನೆ