ಚಿಪ್ಪುಹಂದಿಯ ಚಿಪ್ಪು ಮಾರಾಟ ಯತ್ನ ಬಯಲಿಗೆಮಡಿಕೇರಿ, ಸೆ. 27: ಅಳಿವಿನ ಅಂಚಿನಲ್ಲಿರುವ ಚಿಪ್ಪು ಹಂದಿಯ ಚಿಪ್ಪುಗಳನ್ನು (Pಚಿಟಿgoಟiಟಿ) ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಅದನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವೊಂದನ್ನು ಬಯಲಿಗೆಳೆದಿರುವ ಮಡಿಕೇರಿಯ ಪೊಲೀಸ್ ಅರಣ್ಯ ಸಂಚಾರಿ
ತಲಕಾವೇರಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಂದ ಪ್ರಾರ್ಥನೆಮಡಿಕೇರಿ, ಸೆ. 27: ತಲಕಾವೇರಿ ಕ್ಷೇತ್ರದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಕೆಲವು ಸದಸ್ಯರು ಹಾಗೂ ಆಹ್ವಾನಿತ ಭಕ್ತಾದಿಗಳು ನಿನ್ನೆ ದಿನ ವಿಶೇಷ ಪ್ರಾರ್ಥನೆ
ಕೂಟಿಯಾಲ ಸಂಪರ್ಕ ರಸ್ತೆ ಕೂಡಲೇ ನಿರ್ಮಿಸಲು ಆಗ್ರಹಮಡಿಕೇರಿ, ಸೆ. 27: ಅರಣ್ಯ ಇಲಾಖೆಯ ಅಡಚಣೆಯಿಂದಾಗಿ ಸುಮಾರು 20 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಿ.ಶೆಟ್ಟಿಗೇರಿ ಮೂಲಕ ಬಿರುನಾಣಿ ಗ್ರಾ.ಪಂ. ಅನ್ನು ಸಂಪರ್ಕಿಸುವ ರಸ್ತೆ ಕಾಮಗಾರಿಯನ್ನು ವಿವಾದ
ಕೊಡವ ಹೆರಿಟೇಜ್ ವಿಳಂಬದ ಕಾರಣ ನೀಡಿದ ಸಚಿವರುಮಡಿಕೇರಿ, ಸೆ.27: ವಿಧಾನಪರಿಷತ್ ಸದಸೆÀ್ಯ ವೀಣಾ ಅಚ್ಚಯ್ಯ ಅವರು ಅಧಿವೇಶನದಲ್ಲಿ ಮಡಿಕೇರಿ ಯಲ್ಲಿ ನಿರ್ಮಾಣ ವಾಗುತ್ತಿರುವ ಕೊಡವ ಹೆರಿಟೇಜ್ ಕೇಂದ್ರದ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಮಾಹಿತಿ ಪಡೆದರು.ಮಡಿಕೇರಿಯಲ್ಲಿ
ಓಸಾಟ್ ಸಂಸ್ಥೆ ಮಾಯಮುಡಿ ಶಾಲೆಗೆ ರೂ. 40 ಲಕ್ಷ ವಿನಿಯೋಗ ಗೋಣಿಕೊಪ್ಪಲು, ಸೆ. 27: ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂಸ್ಥೆಯಾದ ಓಸಾಟ್ (ಔSಂಂಖಿ) ಸಂಸ್ಥೆಯು ಒಂದು ಶಾಲೆಯ ಮೂಲಕ ಒಂದು ಪೂರಕ ಸಮುದಾಯವನ್ನು ಗ್ರಾಮಗಳಲ್ಲಿ ನಿರ್ಮಿಸುವಲ್ಲಿ ಯಶಸ್ಸನ್ನು ಕಾಣುತ್ತಿದೆ. ದಕ್ಷಿಣ