ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆಮಡಿಕೇರಿ, ಮಾ. 5: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.ತಾ. 9.4.2019 ರಂದು ಚೇರಂಬಾಣೆಯಲ್ಲಿ ಪಿ. ಜೀವನ್ ಎಂಬವರ ಲೈನ್‍ಮನೆಯಲ್ಲಿ ಆನೆಕಾಡು ಬಳಿ ಕಾರು ಅವಘಡಗುಡ್ಡೆಹೊಸೂರು, ಮಾ. 5: ಇಲ್ಲಿಗೆ ಸಮೀಪದ ಆನೆಕಾಡು ಬಳಿ ಕಾರು (ಕೆ.ಎ.12 0234) ರಸ್ತೆ ಬದಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ನೆಟ್ಟಿದ್ದ ಕಲ್ಲುಗಳಿಗೆ ಡಿಕ್ಕಿಯಾಗಿ ಅರಣ್ಯದಂಚಿನ ಕೂಡಿಗೆಯಲ್ಲಿ ಕಾಂಗ್ರೆಸ್ ಸಭೆಕೂಡಿಗೆ, ಮಾ. 5: ಕೂಡಿಗೆ ಗ್ರಾಮ ಪಂಚಾಯಿತಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕೂಡಿಗೆ ಸಭಾಂಗಣದಲ್ಲಿ ನಡೆಯಿತು. ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಿಂದಲೇ ಬಲವರ್ಧನೆಗೊಳಿಸುವ ಮೂಲಕ ಗ್ರಾಮ ಜಿಲ್ಲಾಧಿಕಾರಿಯಿಂದ ಕೋಟೆ ಕಾಮಗಾರಿ ವೀಕ್ಷಣೆಮಡಿಕೇರಿ, ಮಾ. 5: ನಗರದ ಐತಿಹಾಸಿಕ ಕೋಟೆಯ ಮೇಲ್ಛಾವಣಿ ದುರಸ್ತಿ ಕಾರ್ಯವನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವೀಕ್ಷಣೆ ಮಾಡಿದರು. ದುರಸ್ತಿ ಕಾರ್ಯ ವೀಕ್ಷಿಸಿ ಎರಡು ತಿಂಗಳಗರಗಂದೂರು ಕಾಜೂರು ವಾರ್ಷಿಕ ಉರೂಸ್ ಸಮಾರಂಭಕ್ಕೆ ಇಂದು ಚಾಲನೆ ಮಡಿಕೇರಿ, ಮಾ. 5: ಸುಂಟಿ ಕೊಪ್ಪ ಸಮೀಪದ ಗರಗಂದೂರು ಹರದೂರು ಕಾಜೂರಿನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಪುಣ್ಯಶುಹದಾಕಳ್ ಅವರ ಹೆಸರಿನಲ್ಲಿ ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭ
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆಮಡಿಕೇರಿ, ಮಾ. 5: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.ತಾ. 9.4.2019 ರಂದು ಚೇರಂಬಾಣೆಯಲ್ಲಿ ಪಿ. ಜೀವನ್ ಎಂಬವರ ಲೈನ್‍ಮನೆಯಲ್ಲಿ
ಆನೆಕಾಡು ಬಳಿ ಕಾರು ಅವಘಡಗುಡ್ಡೆಹೊಸೂರು, ಮಾ. 5: ಇಲ್ಲಿಗೆ ಸಮೀಪದ ಆನೆಕಾಡು ಬಳಿ ಕಾರು (ಕೆ.ಎ.12 0234) ರಸ್ತೆ ಬದಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ನೆಟ್ಟಿದ್ದ ಕಲ್ಲುಗಳಿಗೆ ಡಿಕ್ಕಿಯಾಗಿ ಅರಣ್ಯದಂಚಿನ
ಕೂಡಿಗೆಯಲ್ಲಿ ಕಾಂಗ್ರೆಸ್ ಸಭೆಕೂಡಿಗೆ, ಮಾ. 5: ಕೂಡಿಗೆ ಗ್ರಾಮ ಪಂಚಾಯಿತಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕೂಡಿಗೆ ಸಭಾಂಗಣದಲ್ಲಿ ನಡೆಯಿತು. ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಿಂದಲೇ ಬಲವರ್ಧನೆಗೊಳಿಸುವ ಮೂಲಕ ಗ್ರಾಮ
ಜಿಲ್ಲಾಧಿಕಾರಿಯಿಂದ ಕೋಟೆ ಕಾಮಗಾರಿ ವೀಕ್ಷಣೆಮಡಿಕೇರಿ, ಮಾ. 5: ನಗರದ ಐತಿಹಾಸಿಕ ಕೋಟೆಯ ಮೇಲ್ಛಾವಣಿ ದುರಸ್ತಿ ಕಾರ್ಯವನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವೀಕ್ಷಣೆ ಮಾಡಿದರು. ದುರಸ್ತಿ ಕಾರ್ಯ ವೀಕ್ಷಿಸಿ ಎರಡು ತಿಂಗಳ
ಗರಗಂದೂರು ಕಾಜೂರು ವಾರ್ಷಿಕ ಉರೂಸ್ ಸಮಾರಂಭಕ್ಕೆ ಇಂದು ಚಾಲನೆ ಮಡಿಕೇರಿ, ಮಾ. 5: ಸುಂಟಿ ಕೊಪ್ಪ ಸಮೀಪದ ಗರಗಂದೂರು ಹರದೂರು ಕಾಜೂರಿನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಪುಣ್ಯಶುಹದಾಕಳ್ ಅವರ ಹೆಸರಿನಲ್ಲಿ ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭ