ಲೋಕೋಪಯೋಗಿ ಇಲಾಖಾ ರಸ್ತೆಗಳಲ್ಲಿ ನಿರ್ವಹಣೆಯ ಕೊರತೆಕೊಡ್ಲಿಪೇಟೆ,ಮೇ 14: ವಾರ್ಷಿಕ ನಿರ್ವಹಣೆಯ ಕೊರತೆಯಿಂದ ತಾಲೂಕಿನ ಹಲವು ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆಗೆ ಒಳಪಟ್ಟ ರಸ್ತೆಗಳು ದುಸ್ಥಿತಿಗೆ ತಲುಪುತ್ತಿವೆ. ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ ರಸ್ತೆಗಳನ್ನು ನಿರ್ವಹಣೆ ಮಾಡಬೇಕಿದ್ದರೂ
‘ನಾಡ ಮಣ್ಣೇ ನಾಡ ಕೂಳ್’ ಚಿಂತನೆಯಲ್ಲಿ ಭತ್ತದ ಕೃಷಿಯತ್ತ ಯುವ ಕೃಷಿಕನ ಚಿತ್ತಮಕೇರಿ, ಮೇ 14: ಪ್ರಸ್ತುತದ ವರ್ಷಗಳಲ್ಲಿ ಬಹುತೇಕ ರೈತರು ಹತ್ತು ಹಲವಾರು ಕಾರಣಗಳಿಂದಾಗಿ ಭತ್ತದ ಕೃಷಿಯ ಬಗ್ಗೆ ನಿರಾಸಕ್ತಿ ತೋರುತ್ತಿರುವದು ಎಲ್ಲರಿಗೂ ಅರಿವಿದೆ. ಕೊಡಗು ಜಿಲ್ಲೆ ಕೃಷಿ
ಕೊಡಗಿನ ಗಡಿಯಾಚೆಮಂಜೇಶ್ವರ ಕನ್ನಡ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡು, ಮೇ 14: ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು ವ್ಯಾಪ್ತಿಯ ಪ್ರದೇಶವನ್ನು ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ ಎಂಬುದಾಗಿ ಕೇರಳ ಸರ್ಕಾರ ಘೋಷಣೆ
ಸೋಲಾರ್ ಬೇಲಿ ನಿರ್ಮಾಣಕ್ಕೆ ಸರ್ವೆಕೂಡಿಗೆ, ಮೇ 14: ಕುಶಾಲನಗರ ಅರಣ್ಯ ವಲಯಾದ ಬೆಂಡೆಬೆಟ್ಟ ಮತ್ತು ಆನೆಕಾಡು ವ್ಯಾಪ್ತಿಯಿಂದ ಕಳೆದ ಮೂರು ತಿಂಗಳುಗಳಿಂದ ಹುದುಗೂರು, ಮದಲಾಪುರ, ಸೀಗೆಹೂಸೂರು ವ್ಯಾಪ್ತಿಯಲ್ಲಿ ಕಾಡಾನೆಗಳು ನೂರಾರು ಎಕರೆ
ವರ ಆಸ್ಟ್ರೇಲಿಯಾದಲ್ಲಿ... ವಧು ಕೊಡಗಿನಲ್ಲಿ...ಮಡಿಕೇರಿ, ಮೇ 14: ಕೊರೊನಾ ಎಂಬ ಸಮಸ್ಯೆ ತಂದೊಡ್ಡಿರುವ ಆವಾಂತರಗಳು ಹಲವಾರು ಬಗೆಯಲ್ಲಿವೆ. ಇದರಿಂದ ಉಂಟಾಗಿರುವ ಪರಿಸ್ಥಿತಿ ಹಲವರ ವೈವಾಹಿಕ ಜೀವನದ ಕನಸಿಗೂ ಅಡ್ಡಿಪಡಿಸಿದ್ದು, ಜಿಲ್ಲೆಯಲ್ಲಿ ಹಲವಾರು