ಜಮಾಅತ್ಗಳ ಒಕ್ಕೂಟದಿಂದ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಮಡಿಕೇರಿ, ಡಿ. 13: ಮಡಿಕೇರಿಯ ಜಮಾಅತ್‍ಗಳ ಒಕ್ಕೂಟದ ವತಿಯಿಂದ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ ನಡೆಯಿತು.ಮಡಿಕೇರಿಯ ಮುಸ್ಲಿಂ ಜಮಾಅತ್‍ಗಳ ಆಶ್ರಯದಲ್ಲಿ ನಗರದ ಮುಸ್ಲಿಂ ಸಮುದಾಯದ ಮಂದಿರಾಷ್ಟ್ರದ ಅಭಿವೃದ್ಧಿಗೆ ಯುವಜನರ ಪಾತ್ರ ಮಹತ್ತರ ಮಡಿಕೇರಿ, ಡಿ.13: ರಾಷ್ಟ್ರದಲ್ಲಿ ಶೇ.35 ರಷ್ಟು ಯುವಜನರಿದ್ದು, ಯುವ ಜನರಿಂದ ದೇಶದ ಅಭಿವೃದ್ಧಿ ಸಾಧ್ಯ. ಜೊತೆಗೆ ರಾಷ್ಟ್ರದ ಚಿತ್ರಣವನ್ನು ಬದಲಾಯಿಸುವ ಶಕ್ತಿ ಯುವಜನರಿಗಿದೆ ಎಂದು ಕಾನೂನು ಮತ್ತು‘ಕೂರ್ಗ್ ವಿಲೇಜ್’: 20 ರಂದು ದಾಖಲೆ ಸಲ್ಲಿಸಲು ಸೂಚನೆಮಡಿಕೇರಿ, ಡಿ. 13: ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಇಲಾಖೆ ಮೂಲಕ ರಾಜಾಸೀಟ್ ಬಳಿಯಿಂದ ರೇಸ್ ಕೋರ್ಸ್ ರಸ್ತೆ ಬದಿ ಬರುವ ಜಾಗದಲ್ಲಿ ‘ಕೂರ್ಗ್ ವಿಲೇಜ್’ ಯೋಜನೆ ಸಂಬಂಧಕೊಡವರಿಗೆ ವಿಶೇಷ ಸ್ಥಾನಮಾನನವದೆಹಲಿ, ಡಿ. 13: ರಾಜ್ಯದಲ್ಲಿರುವ ಕೊಡವ ಸಮುದಾಯವನ್ನು ಬುಡಕಟ್ಟು ಪಂಗಡದ ವ್ಯಾಪ್ತಿಗೆ ಸೇರಿಸಬೇಕು ಎಂದು ರಾಜ್ಯಸಭಾ ಸದಸ್ಯರುಗಳಾದ ಬಿ.ಕೆ. ಹರಿಪ್ರಸಾದ್ ಹಾಗೂ ಕುಪೇಂದ್ರ ರೆಡ್ಡಿ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿಹಬ್ಬಗಳ ಖಾಸಗಿ ಆಚರಣೆಯಾವದೇ ಹಬ್ಬ - ಆಚರಣೆಗಳನ್ನು ವೈಯಕ್ತಿಕವಾಗಿ / ಖಾಸಗಿಯಾಗಿ ತಮ್ಮ ತಮ್ಮ ಮನೆ ಹಾಗೂ ಕುಟುಂಬಗಳಲ್ಲಿ ನಡೆಸುವದನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಕಷ್ಟಸಾಧ್ಯ. ಸಂಘ ಸಂಸ್ಥೆಗಳು, ಸಾರ್ವತ್ರಿಕ, ವಿವಿಧ
ಜಮಾಅತ್ಗಳ ಒಕ್ಕೂಟದಿಂದ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಮಡಿಕೇರಿ, ಡಿ. 13: ಮಡಿಕೇರಿಯ ಜಮಾಅತ್‍ಗಳ ಒಕ್ಕೂಟದ ವತಿಯಿಂದ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ ನಡೆಯಿತು.ಮಡಿಕೇರಿಯ ಮುಸ್ಲಿಂ ಜಮಾಅತ್‍ಗಳ ಆಶ್ರಯದಲ್ಲಿ ನಗರದ ಮುಸ್ಲಿಂ ಸಮುದಾಯದ ಮಂದಿ
ರಾಷ್ಟ್ರದ ಅಭಿವೃದ್ಧಿಗೆ ಯುವಜನರ ಪಾತ್ರ ಮಹತ್ತರ ಮಡಿಕೇರಿ, ಡಿ.13: ರಾಷ್ಟ್ರದಲ್ಲಿ ಶೇ.35 ರಷ್ಟು ಯುವಜನರಿದ್ದು, ಯುವ ಜನರಿಂದ ದೇಶದ ಅಭಿವೃದ್ಧಿ ಸಾಧ್ಯ. ಜೊತೆಗೆ ರಾಷ್ಟ್ರದ ಚಿತ್ರಣವನ್ನು ಬದಲಾಯಿಸುವ ಶಕ್ತಿ ಯುವಜನರಿಗಿದೆ ಎಂದು ಕಾನೂನು ಮತ್ತು
‘ಕೂರ್ಗ್ ವಿಲೇಜ್’: 20 ರಂದು ದಾಖಲೆ ಸಲ್ಲಿಸಲು ಸೂಚನೆಮಡಿಕೇರಿ, ಡಿ. 13: ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಇಲಾಖೆ ಮೂಲಕ ರಾಜಾಸೀಟ್ ಬಳಿಯಿಂದ ರೇಸ್ ಕೋರ್ಸ್ ರಸ್ತೆ ಬದಿ ಬರುವ ಜಾಗದಲ್ಲಿ ‘ಕೂರ್ಗ್ ವಿಲೇಜ್’ ಯೋಜನೆ ಸಂಬಂಧ
ಕೊಡವರಿಗೆ ವಿಶೇಷ ಸ್ಥಾನಮಾನನವದೆಹಲಿ, ಡಿ. 13: ರಾಜ್ಯದಲ್ಲಿರುವ ಕೊಡವ ಸಮುದಾಯವನ್ನು ಬುಡಕಟ್ಟು ಪಂಗಡದ ವ್ಯಾಪ್ತಿಗೆ ಸೇರಿಸಬೇಕು ಎಂದು ರಾಜ್ಯಸಭಾ ಸದಸ್ಯರುಗಳಾದ ಬಿ.ಕೆ. ಹರಿಪ್ರಸಾದ್ ಹಾಗೂ ಕುಪೇಂದ್ರ ರೆಡ್ಡಿ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ
ಹಬ್ಬಗಳ ಖಾಸಗಿ ಆಚರಣೆಯಾವದೇ ಹಬ್ಬ - ಆಚರಣೆಗಳನ್ನು ವೈಯಕ್ತಿಕವಾಗಿ / ಖಾಸಗಿಯಾಗಿ ತಮ್ಮ ತಮ್ಮ ಮನೆ ಹಾಗೂ ಕುಟುಂಬಗಳಲ್ಲಿ ನಡೆಸುವದನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಕಷ್ಟಸಾಧ್ಯ. ಸಂಘ ಸಂಸ್ಥೆಗಳು, ಸಾರ್ವತ್ರಿಕ, ವಿವಿಧ