ಹುತ್ತರಿ ಗೆಣಸಿಗೆ ಹೆಚ್ಚಿದ ಬೇಡಿಕೆಗೋಣಿಕೊಪ್ಪಲು, ಡಿ. 9: ಹುತ್ತರಿ ಹಬ್ಬಕ್ಕೆ ವಿಶೇಷವಾಗಿ ಬಳಸುವ ಹುತ್ತರಿ ಗೆಣಸಿಗೆ ಈ ಬಾರಿ ಬೇಡಿಕೆ ಹೆಚ್ಚಾಗಿದ್ದು ಗೋಣಿಕೊಪ್ಪ ಮಾರ್ಕೆಟ್‍ನಲ್ಲಿ ಹಬ್ಬಕ್ಕೆ ಇನ್ನು ಎರಡು ದಿನ ಇರುವಾಗಲೇ ದೃಷ್ಟಿ ಗಣಪತಿಯಲ್ಲಿ ಹುತ್ತರಿಮಡಿಕೇರಿ, ಡಿ. 9: ಇಲ್ಲಿನ ಕನ್ನಂಡಬಾಣೆಯಲ್ಲಿರುವ ಶ್ರೀ ದೃಷ್ಟಿಗಣಪತಿ ದೇವಾಲಯದಲ್ಲಿ ತಾ.11ರಂದು ಹುತ್ತರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುವದು. ಅಂದು ಸಂಜೆ 7.35ಕ್ಕೆ ನೆರೆಕಟ್ಟುವದು, 8.30ಕ್ಕೆ ಕದಿರು ತೆಗೆಯುವದು, ನಾಳೆ ಸಿಎನ್ಸಿಯಿಂದ ಕೊಡಗಿನ ಸುಗ್ಗಿ ಹಬ್ಬ ಆಚರಣೆಮಡಿಕೇರಿ, ಡಿ.9 : ಕೊಡಗಿನ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ವತಿಯಿಂದ ಕೊಡಗಿನ ಸುಗ್ಗಿ ಹಬ್ಬವಾದ ಹುತ್ತರಿಯನ್ನು ತಾ.11ರಂದು ಚಿಕ್ಕಬೆಟ್ಟಗೇರಿಯ ನಂದಿನೆರವಂಡ ಉತ್ತಪ್ಪ ಅವರ ಭತ್ತÀದ ಅಕ್ರಮ ಚಟುವಟಿಕೆಗಳ ಅಡ್ಡೆ...ಮಡಿಕೇರಿ, ಡಿ. 9: ನಾಪೋಕ್ಲು ಪೊಲೀಸ್ ಠಾಣೆಯ ಬಳಿ ಇರುವ ಪಾಳು ಬಿದ್ದ ಸರಕಾರಿ ಕಟ್ಟಡವೊಂದು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಮಾದಕ ವಸ್ತು ವ್ಯಸನಿಗಳು ಈ ಹಾಕಿ ಲೀಗ್ ಇಂದು ಅಂತಿಮ ಸೆಣಸಾಟ ಗೋಣಿಕೊಪ್ಪ ವರದಿ, ಡಿ. 9: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಗುಮ್ಮಟ್ಟೀರ ಸೋಮಯ್ಯ ಜ್ಞಾಪಕಾರ್ಥ ಪುರುಷರ ಎ. ಡಿವಿಜನ್ ಹಾಕಿ ಲೀಗ್‍ನಲ್ಲಿ
ಹುತ್ತರಿ ಗೆಣಸಿಗೆ ಹೆಚ್ಚಿದ ಬೇಡಿಕೆಗೋಣಿಕೊಪ್ಪಲು, ಡಿ. 9: ಹುತ್ತರಿ ಹಬ್ಬಕ್ಕೆ ವಿಶೇಷವಾಗಿ ಬಳಸುವ ಹುತ್ತರಿ ಗೆಣಸಿಗೆ ಈ ಬಾರಿ ಬೇಡಿಕೆ ಹೆಚ್ಚಾಗಿದ್ದು ಗೋಣಿಕೊಪ್ಪ ಮಾರ್ಕೆಟ್‍ನಲ್ಲಿ ಹಬ್ಬಕ್ಕೆ ಇನ್ನು ಎರಡು ದಿನ ಇರುವಾಗಲೇ
ದೃಷ್ಟಿ ಗಣಪತಿಯಲ್ಲಿ ಹುತ್ತರಿಮಡಿಕೇರಿ, ಡಿ. 9: ಇಲ್ಲಿನ ಕನ್ನಂಡಬಾಣೆಯಲ್ಲಿರುವ ಶ್ರೀ ದೃಷ್ಟಿಗಣಪತಿ ದೇವಾಲಯದಲ್ಲಿ ತಾ.11ರಂದು ಹುತ್ತರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುವದು. ಅಂದು ಸಂಜೆ 7.35ಕ್ಕೆ ನೆರೆಕಟ್ಟುವದು, 8.30ಕ್ಕೆ ಕದಿರು ತೆಗೆಯುವದು,
ನಾಳೆ ಸಿಎನ್ಸಿಯಿಂದ ಕೊಡಗಿನ ಸುಗ್ಗಿ ಹಬ್ಬ ಆಚರಣೆಮಡಿಕೇರಿ, ಡಿ.9 : ಕೊಡಗಿನ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ವತಿಯಿಂದ ಕೊಡಗಿನ ಸುಗ್ಗಿ ಹಬ್ಬವಾದ ಹುತ್ತರಿಯನ್ನು ತಾ.11ರಂದು ಚಿಕ್ಕಬೆಟ್ಟಗೇರಿಯ ನಂದಿನೆರವಂಡ ಉತ್ತಪ್ಪ ಅವರ ಭತ್ತÀದ
ಅಕ್ರಮ ಚಟುವಟಿಕೆಗಳ ಅಡ್ಡೆ...ಮಡಿಕೇರಿ, ಡಿ. 9: ನಾಪೋಕ್ಲು ಪೊಲೀಸ್ ಠಾಣೆಯ ಬಳಿ ಇರುವ ಪಾಳು ಬಿದ್ದ ಸರಕಾರಿ ಕಟ್ಟಡವೊಂದು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಮಾದಕ ವಸ್ತು ವ್ಯಸನಿಗಳು ಈ
ಹಾಕಿ ಲೀಗ್ ಇಂದು ಅಂತಿಮ ಸೆಣಸಾಟ ಗೋಣಿಕೊಪ್ಪ ವರದಿ, ಡಿ. 9: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಗುಮ್ಮಟ್ಟೀರ ಸೋಮಯ್ಯ ಜ್ಞಾಪಕಾರ್ಥ ಪುರುಷರ ಎ. ಡಿವಿಜನ್ ಹಾಕಿ ಲೀಗ್‍ನಲ್ಲಿ