ಜಾನಪದ ಪರಿಷತ್ನಿಂದ ಬೇಬಿ ಕಿಟ್ ವಿತರಣೆಸೋಮವಾರಪೇಟೆ,ಮೇ 15: ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸಮೀಪದ ನಗರೂರು ಗ್ರಾಮದ ಪ್ರಿನ್ಸಿಣಿ ಅವರಿಗೆ ಜಾನಪದ ಪರಿಷತ್ ವತಿಯಿಂದ ಬೇಬಿ ಕಿಟ್ ವಿತರಿಸಲಾಯಿತು. ಲಾಕ್‍ಡೌನ್‍ನಿಂದಾಗಿ
ಮಾಸ್ಕ್ ಸ್ಯಾನಿಟೈಸರ್ ವಿತರಣೆ ಮಡಿಕೇರಿ, ಮೇ 15: ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕೊಡಗು ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಗ್ರಾಮೀಣ ಕೂಟ ಮೈಕ್ರೋ ಫೈನಾನ್ಸ್ ವತಿಯಿಂದ ಸ್ಯಾನಿಟೈಸರ್ ಹಾಗೂ ಮಾಸ್ಕ್ ಅನ್ನು
ಕೊಡ್ಲಿಪೇಟೆಯಲ್ಲಿ ಎನ್ಎಸ್ಯುಐನಿಂದ ರಕ್ತದಾನ ಶಿಬಿರ ಕೊಡ್ಲಿಪೇಟೆ,ಮೇ 15: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಎನ್‍ಎಸ್‍ಯುಐನ ಕೊಡಗು ಕಾಂಗ್ರೆಸ್ ವಿದ್ಯಾರ್ಥಿ ಘಟಕದ ವತಿಯಿಂದ ಕೊಡ್ಲಿಪೇಟೆಯ ಸರ್ಕಾರಿ
ಹೊರ ಜಿಲ್ಲೆಯಿಂದ ಬಂದಾತನಿಂದ ಆತಂಕ..! ನಾಪೋಕ್ಲು, ಮೇ 15: ಬೆಂಗಳೂರಿನಿಂದ ನಾಪೋಕ್ಲುವಿಗೆ ಬಂದ ವ್ಯಕ್ತಿಯೊಬ್ಬರು ಬೇಕರಿ ವ್ಯಾಪಾರದಲ್ಲಿ ತೊಡಗಿರುವುದು ಕಂಡುಬಂದಿದೆ. ಇದರಿಂದ ಸ್ಥಳೀಯರು ಆತಂಕಗೊಂಡು ಪ್ರಶ್ನಿಸಿದಾಗ ತಾನು ಎಲ್ಲಾ ತಪಾಸಣೆಗೊಳಪಟ್ಟು ಬಂದಿರುವುದಾಗಿಯೂ 14ದಿನ
ಬಾಲಕನ ನೆರವಿಗೆ ಸ್ಪಂದಿಸಿದ ಜಿ.ಪಂ. ಅಧ್ಯಕ್ಷರು ಮಡಿಕೇರಿ, ಮೇ 15: ಸೋಮವಾರಪೇಟೆ ತಾಲೂಕು ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದ ಬಾಲಕ ದಿಲನ್ ಮನೆಗೆ ಬೇಟಿ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.