ತವರಿಗೆ ಹೊರಟ ವಲಸೆ ಕಾರ್ಮಿಕರು ಮಡಿಕೇರಿ, ಮೇ 15: ನಗರದ ಕೆಎಸ್‍ಆರ್‍ಟಿಸಿ ಘಟಕ ವತಿಯಿಂದ ಬೆಳಂಗಾಲದಿಂದ ವೆಲ್ಲುಮಲೈ ಮತ್ತು ಸೇಲಂಗೆ, ಸುಂಟಿಕೊಪ್ಪದಿಂದ ವೆಲಪುರಂ, ನಮಕಲ್, ಸೇಲಂ, ತಿರುವನಮಲೈ ಮತ್ತು ಕಲಕುರ್ಚಿಗೆ, ಬೋಯಿಕೇರಿಯಿಂದ ವೆಲ್ಲಿಪುರಂಗೆ,
ಅವಧಿ ಮುಗಿದ ಗ್ರಾ.ಪಂ.ಗಳಿಗೆ ಸರಕಾರದ ಸಮಿತಿ ನೇಮಕ ಮಡಿಕೇರಿ, ಮೇ 15: ಪ್ರಸಕ್ತ ಅವಧಿಯ ಗ್ರಾಮ ಪಂಚಾಯಿತಿ ಅವಧಿ ಮೇ ಮತ್ತು ಜೂನ್ ತಿಂಗಳಲ್ಲಿ ಕೊನೆಗೊಳ್ಳಲಿದೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದ ವಿಪತ್ತು ಕಾಯ್ದೆ
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಸಂವಾದ ಮಡಿಕೇರಿ, ಮೇ 15: ಆಕಾಶವಾಣಿ ಮಡಿಕೇರಿ ಕೇಂದ್ರದಿಂದ ಮೇ 19 ರಿಂದ 27 ರ ವರೆಗೆ ಆಕಾಶವಾಣಿ ವಿದ್ಯಾರ್ಥಿ ಮಿತ್ರ- ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ನೇರ ಫೋನ್
ವಲಸೆ ಕಾರ್ಮಿಕರಿಗೆ ತೆರಳಲು ವ್ಯವಸ್ಥೆ ಮಡಿಕೇರಿ, ಮೇ 15: ಜಿಲ್ಲೆಯಲ್ಲಿರುವ ಎಲ್ಲಾ ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಊರುಗಳಿಗೆ ಕಳುಹಿಸಲು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿನ ವಲಸೆ ಕಾರ್ಮಿಕರನ್ನು ಕರ್ನಾಟಕ
ಬೆಕ್ಕೆಸೊಡ್ಲೂರು ಗ್ರಾ.ಪಂ. ವಿರುದ್ಧ ನಿರಾಧಾರ ಆರೋಪ ಮಡಿಕೇರಿ, ಮೇ 15: ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಅವೈಜ್ಞಾನಿಕ ಕಾಮಗಾರಿ, ಉಳ್ಳವರಿಗೆ ನೀರು, ಪಡಿತರದಲ್ಲಿ ಅವ್ಯವಹಾರ ವಾಗಿದೆ ಎಂದು ಗ್ರಾಮಸ್ಥರ ಆರೋಪ ನಿರಾಧಾರವಾಗಿದೆ ಎಂದು ಕಾನೂರು ಗ್ರಾ.ಪಂ. ಅಧ್ಯಕ್ಷೆ