ಮುಂಜಾಗ್ರತಾ ಸಭೆಮಡಿಕೇರಿ, ಮೇ 19: ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದೆ, ಕಾಟಕೇರಿ ಹಾಗೂ ಬೆಟ್ಟತ್ತೂರು ಗ್ರಾಮಗಳ ಪ್ರಕೃತಿ ವಿಕೋಪ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಗ್ರಾಮಸಭೆಯನ್ನು ತಾ. 21ರಂದು
60 ದಿನಗಳ ನಂತರ ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣಮಡಿಕೇರಿ, ಮೇ 18: ಇಂದು ಜಿಲ್ಲೆಯಲ್ಲಿ ಮೊದಲನೆಯ ಸೋಂಕು ದೃಢಪಟ್ಟು 60 ದಿನಗಳ ನಂತರ ಮತ್ತೊಂದು ಸೋಂಕು ಪತ್ತೆಯಾಗಿದೆ. ಕೊಡಗು ಜಿಲ್ಲೆಗೆ ಹೊರಜಿಲ್ಲೆ, ಹೊರ ರಾಜ್ಯ ಹಾಗೂ
ರಾಜ್ಯದಲ್ಲಿ ಲಾಕ್ ಡೌನ್ 4.0 ನೂತನ ಮಾರ್ಗಸೂಚಿಬೆಂಗಳೂರು, ಮೇ 18: ನಿನ್ನೆ ತಾನೆ ಲಾಕ್‍ಡೌನ್ 4.0 ಕ್ಕೆ ಸಂಬಂಧಿಸಿದಂತೆ ಮಾರ್ಗ ಸೂಚಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಇಂದು ತಮ್ಮ ಸಂಪುಟ
ಸಿಡಿಲು ಗುಡುಗಿನ ಆರ್ಭಟ: ಧಾರಾಕಾರ ಮಳೆ...ಮಡಿಕೇರಿ, ಮೇ 18: ಅಬ್ಬರದ ಸಿಡಿಲು-ಗುಡುಗಿನ ನಡುವೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕಳೆದ ರಾತ್ರಿ ಧಾರಾಕಾರ ಮಳೆಯಾಗಿದೆ. ನಿನ್ನೆ ಮಧ್ಯಾಹ್ನದ ನಂತರ ಕೆಲವೆಡೆ ಮೋಡ ಕವಿದ ವಾತಾವರಣದೊಂದಿಗೆ ಮಳೆಯಾಗಿದ್ದರೆ,
ಕಾವೇರಿ ನದಿ ನಿರ್ವಹಣಾ ಕಾರ್ಯ ತಕ್ಷಣದಿಂದಲೇ ಆರಂಭಕುಶಾಲನಗರ, ಮೇ 18: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿ ನಿರ್ವಹಣಾ ಕಾಮಗಾರಿ ಮಂಗಳವಾರದಿಂದಲೇ ಪ್ರಾರಂಭಿಸು ವುದಾಗಿ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭರವಸೆ ವ್ಯಕ್ತಪಡಿಸಿದ್ದಾರೆ.ಕುಶಾಲನಗರ ಕಾವೇರಿ