ಕುಶಾಲನಗರ ನವೀನ್ ಫ್ರೆಂಡ್ಸ್ ತಂಡಕ್ಕೆ ರಾಜ್ಯಮಟ್ಟದ ಕಬಡ್ಡಿ ಕಪ್ಸೋಮವಾರಪೇಟೆ,ಡಿ.22: ಇಲ್ಲಿನ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಸಾಕಮ್ಮನ ಬಂಗಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ 33ನೇ ವರ್ಷದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕುಶಾಲನಗರದ ನವೀನ್ ಫ್ರೆಂಡ್ಸ್ ತಂಡ ಪ್ರಥಮ ಬೀದಿ ವ್ಯಾಪಾರಿಗಳ ವ್ಯಾಪಾರ ಸಮಿತಿಗೆ ಆಯ್ಕೆಮಡಿಕೇರಿ, ಡಿ. 22: ಮಡಿಕೇರಿ ನಗರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳ ಸಮಿತಿಗೆ ತಾ. 21 ರಂದು ನಡೆದ ಚುನಾವಣೆಯಲ್ಲಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆಯೊಂದಿಗೆ ಒಂದು ದೇವಾಲಯಗಳಿಗೆ ಅನುದಾನ ಬಿಡುಗಡೆಮಡಿಕೇರಿ, ಡಿ. 22: ಜಿಲ್ಲೆಯ ಹದಿನಾಲ್ಕು ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಸರಕಾರದಿಂದ ರೂ. 54 ಲಕ್ಷದ ಅನುದಾನ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರುಗಳ ವಶಮಡಿಕೇರಿ, ಡಿ. 22: ಅನಧಿಕೃತವಾಗಿ ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ಬಿಳಿ ಫಲಕದ 2 ಕಾರುಗಳನ್ನು ಟ್ಯಾಕ್ಸಿ ಯೂನಿಯನ್‍ನವರು ಪತ್ತೆ ಹಚ್ಚಿ ಮಡಿಕೇರಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಶಾಲನಗರದ ಇಟ್ಯೋಸ್ ಹೆಚ್ಚುವರಿ 5 ಕೋಟಿ ಬಿಡುಗಡೆಮಡಿಕೇರಿ, ಡಿ. 22: ಜಿಲ್ಲೆಯ ಸಾಂಸ್ಕøತಿಕ ಸಮುಚ್ಚಯದ ಮುಂದುವರಿದ ಕಾಮಗಾರಿಗಾಗಿ ಶಾಸಕ ಕೆ.ಜಿ. ಬೋಪಯ್ಯ ಅವರ ಕೋರಿಕೆಯಂತೆ ಹೆಚ್ಚುವರಿಯಾಗಿ ರೂ. 5 ಕೋಟಿ ಅನುದಾನವನ್ನು ಕನ್ನಡ ಸಂಸ್ಕøತಿ
ಕುಶಾಲನಗರ ನವೀನ್ ಫ್ರೆಂಡ್ಸ್ ತಂಡಕ್ಕೆ ರಾಜ್ಯಮಟ್ಟದ ಕಬಡ್ಡಿ ಕಪ್ಸೋಮವಾರಪೇಟೆ,ಡಿ.22: ಇಲ್ಲಿನ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಸಾಕಮ್ಮನ ಬಂಗಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ 33ನೇ ವರ್ಷದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕುಶಾಲನಗರದ ನವೀನ್ ಫ್ರೆಂಡ್ಸ್ ತಂಡ ಪ್ರಥಮ
ಬೀದಿ ವ್ಯಾಪಾರಿಗಳ ವ್ಯಾಪಾರ ಸಮಿತಿಗೆ ಆಯ್ಕೆಮಡಿಕೇರಿ, ಡಿ. 22: ಮಡಿಕೇರಿ ನಗರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳ ಸಮಿತಿಗೆ ತಾ. 21 ರಂದು ನಡೆದ ಚುನಾವಣೆಯಲ್ಲಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆಯೊಂದಿಗೆ ಒಂದು
ದೇವಾಲಯಗಳಿಗೆ ಅನುದಾನ ಬಿಡುಗಡೆಮಡಿಕೇರಿ, ಡಿ. 22: ಜಿಲ್ಲೆಯ ಹದಿನಾಲ್ಕು ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಸರಕಾರದಿಂದ ರೂ. 54 ಲಕ್ಷದ ಅನುದಾನ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರುಗಳ ವಶಮಡಿಕೇರಿ, ಡಿ. 22: ಅನಧಿಕೃತವಾಗಿ ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ಬಿಳಿ ಫಲಕದ 2 ಕಾರುಗಳನ್ನು ಟ್ಯಾಕ್ಸಿ ಯೂನಿಯನ್‍ನವರು ಪತ್ತೆ ಹಚ್ಚಿ ಮಡಿಕೇರಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಶಾಲನಗರದ ಇಟ್ಯೋಸ್
ಹೆಚ್ಚುವರಿ 5 ಕೋಟಿ ಬಿಡುಗಡೆಮಡಿಕೇರಿ, ಡಿ. 22: ಜಿಲ್ಲೆಯ ಸಾಂಸ್ಕøತಿಕ ಸಮುಚ್ಚಯದ ಮುಂದುವರಿದ ಕಾಮಗಾರಿಗಾಗಿ ಶಾಸಕ ಕೆ.ಜಿ. ಬೋಪಯ್ಯ ಅವರ ಕೋರಿಕೆಯಂತೆ ಹೆಚ್ಚುವರಿಯಾಗಿ ರೂ. 5 ಕೋಟಿ ಅನುದಾನವನ್ನು ಕನ್ನಡ ಸಂಸ್ಕøತಿ