ಜಿಲ್ಲೆಯಲ್ಲೇ ಕೊಡಗು ವಿಭಾಗದ ಮೌಲ್ಯಮಾಪನ ಮಡಿಕೇರಿ, ನ. 4: ಮಂಗಳೂರು ವಿಶ್ವವಿದ್ಯಾಲಯವು ಕೊಡಗು ವಿಭಾಗದ ಮೌಲ್ಯಮಾಪನ ಕೇಂದ್ರವನ್ನು ಜಿಲ್ಲೆಯಲ್ಲೆ ಸ್ಥಾಪಿಸಿದ್ದು, ಇದು ಈ ವರ್ಷಕ್ಕೆ ಸೀಮಿತವಾಗದೆ ಪ್ರತಿ ವರ್ಷವೂ ಇಲ್ಲೇ ಮೌಲ್ಯಮಾಪನ ನಡೆಸುವಂತೆ
ತಿತಿಮತಿ ಭದ್ರಗೊಳದಲ್ಲಿ ಹುಲಿ ಸೆರೆಗೆ ಕ್ರಮ ಗೋಣಿಕೊಪ್ಪಲು, ನ. 4: ದಕ್ಷಿಣ ಕೊಡಗಿನ ವಿವಿಧ ಭಾಗದಲ್ಲಿ ಆಗಿಂದ್ದಾಗ್ಗೆ ರೈತರ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಕೇವಲ 4 ತಿಂಗಳುಗಳಲ್ಲಿ ಸುಮಾರು
ಹೊಸ 9 ಪ್ರಕರಣಗಳು 114 ಸಕ್ರಿಯಮಡಿಕೇರಿ, ನ. 4: ಜಿಲ್ಲೆಯಲ್ಲಿ ತಾ. 4 ರಂದು ಹೊಸದಾಗಿ 9 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 72,297 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು,
ಯೋಧರು ಹೋರಾಟಗಾರರನ್ನು ಮರೆತ ಜಿಲ್ಲಾಡಳಿತ ಚೆಟ್ಟಳ್ಳಿ, ನ. 4: ಕೊಡಗು ವೀರರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ನಾಡೆಂದು ಹೇಳಿಕೊಳ್ಳುತ್ತೇವೆ. ಈ ವೀರಯೋಧರನ್ನು ನೆನಪಿಸಿಕೊಳ್ಳಲು ಹಾಗೂ ಯುವಪೀಳಿಗೆಗೆ ಪ್ರೇರಣೆಯಾಗಲೆಂದು ಮಡಿಕೇರಿಯ ಹಲವು ವೃತ್ತಗಳಿಗೆ, ಮೈದಾನಕ್ಕೆ
ತಲಕಾವೇರಿಗೆ ದಿನಂಪ್ರತಿ ಸರಾಸರಿ 1500 ಭಕ್ತರು ಮಡಿಕೇರಿ, ನ. 4: ಜಿಲ್ಲೆಯ ಪವಿತ್ರ ಶ್ರೀ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಿ ಇದೀಗ ಸುಮಾರು 15 ದಿನಗಳು ಕಳೆದಿವೆ. ಕ್ಷೇತ್ರಕ್ಕೆ ಈ ಹಿಂದಿನ ವರ್ಷಕ್ಕಿಂತ ಕಡಿಮೆಯಾದರೂ ಪ್ರವಾಸಿಗರನ್ನು ಹೊರತುಪಡಿಸಿ