ಕಾರ್ಯಾಗಾರ ಮುಂದೂಡಿಕೆ ಮಡಿಕೇರಿ, ಮಾ. 21: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮತ್ತು ಜವಾಹರ್ ನವೋದಯ ವಿದ್ಯಾಲಯ, ಗಾಳಿಬೀಡು ಸಂಯುಕ್ತ ಆಶ್ರಯದಲ್ಲಿ ತಾ. 29 ರಂದು ಗಾಳಿಬೀಡಿನಪೂಜೋತ್ಸವ ಮುಂದೂಡಿಕೆ ಮಡಿಕೇರಿ, ಮಾ. 21: ವಿಶೇಷ ಐತಿಹ್ಯ ಹೊಂದಿರುವ ದೇವರಪುರ ಹೆಬ್ಬಾಲೆ ಶ್ರೀ ಅಯ್ಯಪ್ಪ - ಭದ್ರಕಾಳಿ ದೇವಸ್ಥಾನದಲ್ಲಿ ತಾ. 23ರಂದು ನಡೆಯಬೇಕಿದ್ದ ವಾರ್ಷಿಕ ಸಾಮೂಹಿಕ ಮಹಾಪೂಜೆ ಹಾಗೂ ತೆರೆ ಮುಂದೂಡಿಕೆಮಡಿಕೇರಿ, ಮಾ. 21: ಕಂಪೆನಿಮೊಟ್ಟೆ, ಬಿಟ್ಟಂಗಾಲದ 28ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ ಏ.1 ಹಾಗೂ 2 ರಂದು ನಿಗದಿಯಾಗಿತ್ತು. ಇದೀಗ ಉತ್ಸವವನ್ನು ಮುಂದೂಡಲಾಗಿದೆ ಎಂದು ಧಾರ್ಮಿಕ ಮುಖಂಡರೊಂದಿಗೆ ಸಭೆ ಮಡಿಕೇರಿ, ಮಾ. 21 : ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮದುವೆ ಮತ್ತಿತರ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡಬೇಕು. ಜತೆಗೆ ಪ್ರಾರ್ಥನೆಯನ್ನು ಮನೆಯಲ್ಲಿಯೇ ಮಾಡಿಕೊಳ್ಳುವಂತಾಗಬೇಕು ಎಂದು ಜಿಲ್ಲಾಡಳಿತ ಮನವಿ ಕುಶಾಲನಗರ ದೇವಾಲಯಗಳಲ್ಲಿ ಭಕ್ತರಿಗೆ ನಿರ್ಬಂಧಕುಶಾಲನಗರ, ಮಾ 21: ಕೊರೊನ ಸೋಂಕು ಬಾಧಿಸದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಕುಶಾಲನಗರ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಭಕ್ತರಿಗೆ ನಿರ್ಬಂಧ ವಿಧಿಸಲು ನಿರ್ಧರಿಸಲಾಗಿದೆ. ಕುಶಾಲನಗರದ ದೇವಾಲಯಗಳ ಒಕ್ಕೂಟದ ಪದಾಧಿಕಾರಿಗಳ
ಕಾರ್ಯಾಗಾರ ಮುಂದೂಡಿಕೆ ಮಡಿಕೇರಿ, ಮಾ. 21: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮತ್ತು ಜವಾಹರ್ ನವೋದಯ ವಿದ್ಯಾಲಯ, ಗಾಳಿಬೀಡು ಸಂಯುಕ್ತ ಆಶ್ರಯದಲ್ಲಿ ತಾ. 29 ರಂದು ಗಾಳಿಬೀಡಿನ
ಪೂಜೋತ್ಸವ ಮುಂದೂಡಿಕೆ ಮಡಿಕೇರಿ, ಮಾ. 21: ವಿಶೇಷ ಐತಿಹ್ಯ ಹೊಂದಿರುವ ದೇವರಪುರ ಹೆಬ್ಬಾಲೆ ಶ್ರೀ ಅಯ್ಯಪ್ಪ - ಭದ್ರಕಾಳಿ ದೇವಸ್ಥಾನದಲ್ಲಿ ತಾ. 23ರಂದು ನಡೆಯಬೇಕಿದ್ದ ವಾರ್ಷಿಕ ಸಾಮೂಹಿಕ ಮಹಾಪೂಜೆ ಹಾಗೂ
ತೆರೆ ಮುಂದೂಡಿಕೆಮಡಿಕೇರಿ, ಮಾ. 21: ಕಂಪೆನಿಮೊಟ್ಟೆ, ಬಿಟ್ಟಂಗಾಲದ 28ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ ಏ.1 ಹಾಗೂ 2 ರಂದು ನಿಗದಿಯಾಗಿತ್ತು. ಇದೀಗ ಉತ್ಸವವನ್ನು ಮುಂದೂಡಲಾಗಿದೆ ಎಂದು
ಧಾರ್ಮಿಕ ಮುಖಂಡರೊಂದಿಗೆ ಸಭೆ ಮಡಿಕೇರಿ, ಮಾ. 21 : ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮದುವೆ ಮತ್ತಿತರ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡಬೇಕು. ಜತೆಗೆ ಪ್ರಾರ್ಥನೆಯನ್ನು ಮನೆಯಲ್ಲಿಯೇ ಮಾಡಿಕೊಳ್ಳುವಂತಾಗಬೇಕು ಎಂದು ಜಿಲ್ಲಾಡಳಿತ ಮನವಿ
ಕುಶಾಲನಗರ ದೇವಾಲಯಗಳಲ್ಲಿ ಭಕ್ತರಿಗೆ ನಿರ್ಬಂಧಕುಶಾಲನಗರ, ಮಾ 21: ಕೊರೊನ ಸೋಂಕು ಬಾಧಿಸದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಕುಶಾಲನಗರ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಭಕ್ತರಿಗೆ ನಿರ್ಬಂಧ ವಿಧಿಸಲು ನಿರ್ಧರಿಸಲಾಗಿದೆ. ಕುಶಾಲನಗರದ ದೇವಾಲಯಗಳ ಒಕ್ಕೂಟದ ಪದಾಧಿಕಾರಿಗಳ