ಚುನಾವಣೆ ರದ್ದುಮಡಿಕೇರಿ, ಫೆ. 12: ಕೊಡಗು ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಮಡಿಕೇರಿ ಇದರ ನೂತನ ಆಡಳಿತ ಮಂಡಳಿಗೆ ಅವಿರೋಧವಾಗಿ ಪದಾಧಿಕಾರಿಗಳ ನೇಮಕವಾಗಿದ್ದು, ತಾ. 16 ರಂದು ನಡೆಯಬೇಕಿದ್ದಕೆಲವೊಂದು ನಿರ್ಬಂಧಗಳೊಂದಿಗೆ ಜಿಲ್ಲೆಯಲ್ಲಿ ಭೂಪರಿವರ್ತನೆಗೆ ಮರು ಅವಕಾಶವರದಿ: ಬಿ.ಜಿ. ರವಿಕುಮಾರ್ಬೆಂಗಳೂರು, ಫೆ. 10: ಕೊಡಗಿನಲ್ಲಿ ಭೂಪರಿವರ್ತನೆ ನಿಯಮವನ್ನು ಕಳೆದ ಒಂದು ವರ್ಷದಿಂದ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಜಿಲ್ಲೆಯಲ್ಲಿ ಭೂಪರಿವರ್ತನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯ ಕಂದಾಯ ಹಾಗೂಕಾಡಾನೆ ದಾಳಿ: ಬದುಕುಳಿದ ಕಾರ್ಮಿಕಸಿದ್ದಾಪುರ, ಫೆ.10: ಕಳೆದ 2 ದಿನಗಳ ಹಿಂದೆ ಮಾಲ್ದಾರೆಯಲ್ಲಿ ಕೃಷಿಕರೋರ್ವರನ್ನು ಕಾಡಾನೆಯು ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ಮಾಸುವ ಮುನ್ನ ಇದೀಗ ಕಾರ್ಮಿಕರೋರ್ವರ ಮೇಲೆ ಕಾಡಾನೆಜೆ.ಕೆ. ರಾಮುಗೆ ಜಾನಪದ ಲೋಕ ಪ್ರಶಸ್ತಿಮಡಿಕೇರಿ, ಫೆ. 10: ಕರ್ನಾಟಕ ಜಾನಪದ ಕಲೆಯ ಅಭಿವೃದ್ಧಿಗಾಗಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ನೀಡಲಾಗುವ ಜಾನಪದ ಲೋಕ ಪ್ರಶಸ್ತಿಗೆ ವೀರಾಜಪೇಟೆ ತಾಲೂಕುನೂತನ ಸಚಿವರುಗಳಿಗೆ ಖಾತೆ ಹಂಚಿಕೆಬೆಂಗಳೂರು, ಫೆ. 10: ವಿಧಾನಸಭೆ ಉಪಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರ್ಕಾರ ರಚನೆಗೆ ಕಾರಣೀಭೂತರಾದವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಾತೆಗಳನ್ನು ಹಂಚಿಕೆಮಾಡಿದ್ದಾರೆ. ರಮೇಶ್ ಲಕ್ಷ್ಮಣರಾವ್ ಜಾರಕಿಹೊಳಿಗೆ ಜಲ ಸಂಪನ್ಮೂಲ
ಚುನಾವಣೆ ರದ್ದುಮಡಿಕೇರಿ, ಫೆ. 12: ಕೊಡಗು ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಮಡಿಕೇರಿ ಇದರ ನೂತನ ಆಡಳಿತ ಮಂಡಳಿಗೆ ಅವಿರೋಧವಾಗಿ ಪದಾಧಿಕಾರಿಗಳ ನೇಮಕವಾಗಿದ್ದು, ತಾ. 16 ರಂದು ನಡೆಯಬೇಕಿದ್ದ
ಕೆಲವೊಂದು ನಿರ್ಬಂಧಗಳೊಂದಿಗೆ ಜಿಲ್ಲೆಯಲ್ಲಿ ಭೂಪರಿವರ್ತನೆಗೆ ಮರು ಅವಕಾಶವರದಿ: ಬಿ.ಜಿ. ರವಿಕುಮಾರ್ಬೆಂಗಳೂರು, ಫೆ. 10: ಕೊಡಗಿನಲ್ಲಿ ಭೂಪರಿವರ್ತನೆ ನಿಯಮವನ್ನು ಕಳೆದ ಒಂದು ವರ್ಷದಿಂದ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಜಿಲ್ಲೆಯಲ್ಲಿ ಭೂಪರಿವರ್ತನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯ ಕಂದಾಯ ಹಾಗೂ
ಕಾಡಾನೆ ದಾಳಿ: ಬದುಕುಳಿದ ಕಾರ್ಮಿಕಸಿದ್ದಾಪುರ, ಫೆ.10: ಕಳೆದ 2 ದಿನಗಳ ಹಿಂದೆ ಮಾಲ್ದಾರೆಯಲ್ಲಿ ಕೃಷಿಕರೋರ್ವರನ್ನು ಕಾಡಾನೆಯು ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ಮಾಸುವ ಮುನ್ನ ಇದೀಗ ಕಾರ್ಮಿಕರೋರ್ವರ ಮೇಲೆ ಕಾಡಾನೆ
ಜೆ.ಕೆ. ರಾಮುಗೆ ಜಾನಪದ ಲೋಕ ಪ್ರಶಸ್ತಿಮಡಿಕೇರಿ, ಫೆ. 10: ಕರ್ನಾಟಕ ಜಾನಪದ ಕಲೆಯ ಅಭಿವೃದ್ಧಿಗಾಗಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ನೀಡಲಾಗುವ ಜಾನಪದ ಲೋಕ ಪ್ರಶಸ್ತಿಗೆ ವೀರಾಜಪೇಟೆ ತಾಲೂಕು
ನೂತನ ಸಚಿವರುಗಳಿಗೆ ಖಾತೆ ಹಂಚಿಕೆಬೆಂಗಳೂರು, ಫೆ. 10: ವಿಧಾನಸಭೆ ಉಪಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರ್ಕಾರ ರಚನೆಗೆ ಕಾರಣೀಭೂತರಾದವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಾತೆಗಳನ್ನು ಹಂಚಿಕೆಮಾಡಿದ್ದಾರೆ. ರಮೇಶ್ ಲಕ್ಷ್ಮಣರಾವ್ ಜಾರಕಿಹೊಳಿಗೆ ಜಲ ಸಂಪನ್ಮೂಲ