ರಥೋತ್ಸವ ಮುಂದೂಡಿಕೆಕೂಡಿಗೆ, ಮಾ. 27: ಕಣಿವೆಯ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಕಾರ್ಯಕ್ರಮ. ಏ. 2 ರಂದು ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಕೊರೊನಾ: ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿ ಯ ಇವು ರೋಗದ ಲಕ್ಷಣಗಳು. ಕೊರೊನಾ: ಉಸಿ ರಾಟದ ತೊಂದರೆ ಕಾಣಿಸಿಕೊಂಡಲ್ಲಿ ತಕ್ಷಣ ತಜ್ಞ ವೈದ್ಯರ ಸಲಹೆ ಕಾಡು ಕೋಣ ತಿವಿದು ಕಾರ್ಮಿಕ ಸಾವು..!ಗೋಣಿಕೊಪ್ಪಲು, ಮಾ. 27: ಕಾಫಿ ತೋಟವೊಂದರಲ್ಲಿ ಕಾರ್ಮಿಕ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಅಕಸ್ಮಾತ್ತಾಗಿ ಎದುರಾದ ಕಾಡುಕೋಣವು ಈತನ ಮೇಲೆರೆಗಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ದಕ್ಷಿಣ ಲಾಕ್ಡೌನ್ನಿಂದ ಅತಂತ್ರ ಸ್ಥಿತಿಗೆ ತಲುಪಿದ ಅಲೆಮಾರಿ ಕೂಲಿ ಕಾರ್ಮಿಕರುಸೋಮವಾರಪೇಟೆ, ಮಾ. 27: ಕೊರೊನಾ ಮಹಾಮಾರಿಯ ಓಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‍ಡೌನ್ ಆದೇಶ ಜಾರಿಯಲ್ಲಿರುವದರಿಂದ ಅಲೆಮಾರಿ ಕೂಲಿ ಕಾರ್ಮಿಕ ವರ್ಗ ಅತಂತ್ರ ಸ್ಥಿತಿಗೆ ತಲುಪಿದೆ. ಸೋಮವಾರಪೇಟೆ ಜೆಡಿಎಸ್ ಸ್ವಯಂ ಸೇವೆಗೈಯ್ಯಲು ತಯಾರಿದೆ: ಗಣೇಶ್ಮಡಿಕೇರಿ, ಮಾ. 27: ಕೊರೊನಾ ವೈರಸ್ ಆತಂಕದ ನಡುವೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ
ರಥೋತ್ಸವ ಮುಂದೂಡಿಕೆಕೂಡಿಗೆ, ಮಾ. 27: ಕಣಿವೆಯ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಕಾರ್ಯಕ್ರಮ. ಏ. 2 ರಂದು ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ
ಕೊರೊನಾ: ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿ ಯ ಇವು ರೋಗದ ಲಕ್ಷಣಗಳು. ಕೊರೊನಾ: ಉಸಿ ರಾಟದ ತೊಂದರೆ ಕಾಣಿಸಿಕೊಂಡಲ್ಲಿ ತಕ್ಷಣ ತಜ್ಞ ವೈದ್ಯರ ಸಲಹೆ
ಕಾಡು ಕೋಣ ತಿವಿದು ಕಾರ್ಮಿಕ ಸಾವು..!ಗೋಣಿಕೊಪ್ಪಲು, ಮಾ. 27: ಕಾಫಿ ತೋಟವೊಂದರಲ್ಲಿ ಕಾರ್ಮಿಕ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಅಕಸ್ಮಾತ್ತಾಗಿ ಎದುರಾದ ಕಾಡುಕೋಣವು ಈತನ ಮೇಲೆರೆಗಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ದಕ್ಷಿಣ
ಲಾಕ್ಡೌನ್ನಿಂದ ಅತಂತ್ರ ಸ್ಥಿತಿಗೆ ತಲುಪಿದ ಅಲೆಮಾರಿ ಕೂಲಿ ಕಾರ್ಮಿಕರುಸೋಮವಾರಪೇಟೆ, ಮಾ. 27: ಕೊರೊನಾ ಮಹಾಮಾರಿಯ ಓಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‍ಡೌನ್ ಆದೇಶ ಜಾರಿಯಲ್ಲಿರುವದರಿಂದ ಅಲೆಮಾರಿ ಕೂಲಿ ಕಾರ್ಮಿಕ ವರ್ಗ ಅತಂತ್ರ ಸ್ಥಿತಿಗೆ ತಲುಪಿದೆ. ಸೋಮವಾರಪೇಟೆ
ಜೆಡಿಎಸ್ ಸ್ವಯಂ ಸೇವೆಗೈಯ್ಯಲು ತಯಾರಿದೆ: ಗಣೇಶ್ಮಡಿಕೇರಿ, ಮಾ. 27: ಕೊರೊನಾ ವೈರಸ್ ಆತಂಕದ ನಡುವೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ