ನೀವು ಊರಿಗೆ ಹೊರಟಾಗ ಶುಭವಿದಾಯ ಹೇಳಲು ಮರೆತೆವು ಕ್ಷಮಿಸಿ ಬಿಡಿ ನಮ್ಮನ್ನು...! ಅವರು ನಮ್ಮ ಮನೆ ಗಳನ್ನು ಕಟ್ಟಿದರು. ಅವರು ನಮ್ಮ ರಸ್ತೆಗಳನ್ನು ನಿರ್ಮಿಸಿದರು. ಅವರು ನಮ್ಮ ತೋಟಗಳಲ್ಲಿ ಕೆಲಸ ಮಾಡಿದರು, ಮಣ್ಣು ಹೊತ್ತರು, ಬಾವಿ ತೋಡಿದರು, ಅವರು ನಮ್ಮ
ವಿವಿಧೆಡೆ ಆಹಾರ ಕಿಟ್ ವಿತರಣೆ*ಗೋಣಿಕೊಪ್ಪಲು: ಕೋಣನಕಟ್ಟೆ ಬ್ಯಾಂಕ್ ಆಫ್ ಬರೋಡಾ ವತಿಯಿಂದ 25 ಜನ ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಯಿತು. ಕಿಟ್ ವಿತರಿಸಿ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ರೊನಾಲ್ಡ್ ಡಿಸೋಜ,
ವೀರಾಜಪೇಟೆಯಲ್ಲಿ ಅಗ್ನಿ ದುರಂತವೀರಾಜಪೇಟೆ, ಮೇ 20: ವೀರಾಜಪೇಟೆ ಜೈನರ ಬೀದಿಯಲ್ಲಿರುವ ಕರ್ನಾಟಕ ಬ್ಯಾಂಕ್ ಕಟ್ಟಡದ ಮೂರು ಮಳಿಗೆಗಳು ಅಗ್ನಿಗೆ ಆಹುತಿಯಾಗಿವೆ. ಸತೀಶ್ ಮಾಲೀಕತ್ವದ ಅಯ್ಯಪ್ಪ ಸ್ಟೋರ್ಸ್‍ನಲ್ಲಿ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಪಕ್ಕದ
ಪೆÇನ್ನಂಪೇಟೆ ಹಲ್ಲೆ ಪ್ರಕರಣ: ಆರೋಪಿಗಳ ಬಂಧನಗೋಣಿಕೊಪ್ಪಲು. ಮೇ. 20: ಕ್ಷುಲ್ಲಕ ವಿಚಾರದಲ್ಲಿ ಯುವಕರ ನಡುವೆ ಜಗಳವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತೆರಳಿದ ಪರಿಣಾಮ ಆರೋಪಿಗಳ ಮೇಲೆ ಪೆÇನ್ನಂಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆÇನ್ನಂಪೇಟೆಯ ಕಾಫಿ
ನಾಪೆÇೀಕ್ಲುವಿನಲ್ಲಿ ರಸ್ತೆಯನ್ನೇ ಬಸ್ ನಿಲ್ದಾಣವಾಗಿಸಿದ ಪೆÇಲೀಸರು...!ನಾಪೆÇೀಕ್ಲು, ಮೇ 20: ಸುಮಾರು 10 ವರ್ಷಗಳಿಂದ ನೂತನ ಬಸ್ ನಿಲ್ದಾಣ ನಿರ್ಮಾಣ ಆಗುತ್ತದೆ ಎಂದು ಕಾದು ಕುಳಿತ ನಾಪೆÇೀಕ್ಲು ಪೆÇಲೀಸರು ಅನ್ಯ ಮಾರ್ಗವಿಲ್ಲದೆ ನಾಪೆÇೀಕ್ಲು ಗ್ರಾಮ