ವೀರಾಜಪೇಟೆಯಲ್ಲಿ ಅಗ್ನಿ ದುರಂತವೀರಾಜಪೇಟೆ, ಮೇ 20: ವೀರಾಜಪೇಟೆ ಜೈನರ ಬೀದಿಯಲ್ಲಿರುವ ಕರ್ನಾಟಕ ಬ್ಯಾಂಕ್ ಕಟ್ಟಡದ ಮೂರು ಮಳಿಗೆಗಳು ಅಗ್ನಿಗೆ ಆಹುತಿಯಾಗಿವೆ. ಸತೀಶ್ ಮಾಲೀಕತ್ವದ ಅಯ್ಯಪ್ಪ ಸ್ಟೋರ್ಸ್‍ನಲ್ಲಿ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಪಕ್ಕದ
ವಿಶಿಷ್ಟ ರೀತಿಯಲ್ಲಿ ಇಫ್ತಾರ್ ಕೂಟಮಡಿಕೇರಿ, ಮೇ 20: ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಇದರ ವತಿಯಿಂದ ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ನಡೆಸುವ 15ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟವನ್ನು
ಮನೆ ನಿರ್ಮಾಣಕ್ಕೆ ಬಾರದ ಬಿಲ್ ಫಲಾನುಭವಿಗಳ ಪರದಾಟಕೂಡಿಗೆ, ಮೇ 20: ಸರಕಾರದ ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ತಾಲೂಕಿನ 200 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮನೆಗಳ ನಿರ್ಮಾಣಕ್ಕೆ ಸರಕಾರದಿಂದ ಅನುಮೋದನೆ ದೊರೆತು ಮನೆಯ
ಆರ್.ಟಿ.ಓ. ಇಲಾಖೆಗೆ ಶರಣಾಗತಿಯಾಗಿರುವ ವಾಹನಗಳುಮಡಿಕೇರಿ, ಮೇ 20: ಕೊರೊನಾ ಲಾಕ್‍ಡೌನ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಈತನಕ ಹಲವಷ್ಟು ವಾಹನಗಳನ್ನು ತೆರಿಗೆ ವಿನಾಯ್ತಿಗಾಗಿ ಕೋರಿ ಪ್ರಾದೇಶಿಕ ಸಾರಿಗೆ ಇಲಾಖೆಗೆ ಶರಣಾಗತಿ ಮಾಡಲಾಗಿದೆ. ಏಪ್ರಿಲ್
ಕೊರೊನಾ: 478 ಮಂದಿಗೆ ಸಂಪರ್ಕ ತಡೆ ಮಡಿಕೇರಿ, ಮೇ 20: ಜಿಲ್ಲೆಯಲ್ಲಿ ಕೋವಿಡ್-19ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತರ ದೇಶ/ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ 14 ದಿನಗಳ ಕಾಲ