ಸೂಕ್ತ ಕ್ರಮಕ್ಕೆ ಠಾಣೆಯಲ್ಲಿ ದೂರು

ಕುಶಾಲನಗರ, ಮೇ 20: ಗೌಡ ಸಮುದಾಯ ಮತ್ತು ಸಮುದಾಯದ ನಾಯಕರ ಬಗ್ಗೆ ಅವಹೇಳನ ಮಾಡಿದ ಜಿಲ್ಲೆಯ ಇಬ್ಬರು ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕುಶಾಲನಗರ ಗೌಡ ಸಮಾಜ ಮತ್ತು ಯುವಕ ಸಂಘ ಕುಶಾಲನಗರ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದೆ.

ರಾಯ್ ಪೊನ್ನಣ್ಣ ಹಾಗೂ ಮುಕ್ಕಾಟೀರ ಅಯ್ಯಪ್ಪ ಎಂಬವರು ಗೌಡ ಸಮುದಾಯ ಜನಪ್ರತಿನಿಧಿಗಳಾದ ಕೇಂದ್ರ ಸಚಿವ ಸದಾನಂದಗೌಡ, ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಸಂಸದ ಪ್ರತಾಪ್ ಸಿಂಹ ಅವರನ್ನು ನಿಂದಿಸಿ ಜಾತಿ, ಸಮುದಾಯದ