ಪೆರಾಜೆ ಸಂಪರ್ಕದ ರಸ್ತೆಗಳು ಸಂಪೂರ್ಣ ಬಂದ್ಪೆರಾಜೆ, ಮಾ. 28: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೇರಳದ ಮೂರು ರಸ್ತೆಗಳಾದ ಕಮ್ಮಾಡಿ- ಓಂಗಿಲ್ ಪಾರೆ, ಕೂರ್ನಡ್ಕ-ಕುಂದಲ್ಪಾಡಿ ಪೆರಾಜೆ, ಕಮ್ಮಾಡಿ-ಕರಟಡ್ಕ ಈ ರಸ್ತೆಗಳನ್ನು ಜೆ.ಸಿ.ಬಿ ಸಹಾಯದಿಂದ ಮಣ್ಣು ರಕ್ತದಾನ ಮಾಡಲು ಸೇವಾ ಭಾರತಿ ನಿರ್ಧಾರಮಡಿಕೇರಿ, ಮಾ. 28: ಮಡಿಕೇರಿಯ ಜಿಲ್ಲಾ ವೈದ್ಯಕೀಯ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಸೇವಾ ಭಾರತಿಯ 9 ಸ್ವಯಂಸೇವಕರು ರಕ್ತದಾನ ಮಾಡಿದ್ದಾರೆ. ಕೊರೊನಾ ಆತಂಕ ಹಿನ್ನೆಲೆ ರಕ್ತ ಕೊರತೆ ಸೀಗೆಹೊಸೂರು ಯಲಕನೂರು ರಸ್ತೆ ಬಂದ್ಕೂಡಿಗೆ, ಮಾ28 ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು - ಯಲಕನೂರು ರಸ್ತೆಯನ್ನು ಸ್ಥಳೀಯ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಕಂಬಗಳನ್ನು ನೆಟ್ಟು ಬಂದ್ ಮಾಡಿದ್ದಾರೆ. ಸೋಮವಾರಪೇಟೆ, ಅಂಗಡಿ ಮಾಲೀಕರಿಗೆ ತರಾಟೆಸುಂಟಿಕೊಪ್ಪ, ಮಾ.28: ತರಕಾರಿಗಳನ್ನು ದುಬಾರಿ ಬೆಲೆಗೆ ಮಾರಾಟ ದೂರು ಬಂದ ಮೇರೆಗೆ ಪಿಡಿಓ ವೇಣುಗೋಪಾಲ್ ಸಿಬ್ಬಂದಿ ತೆರಳಿ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಪಟ್ಟಣದ ಹೃದಯ ಭಾಗದಲ್ಲಿ ತರಕಾರಿ ಕೊಲೆ ಬೆದರಿಕೆ: ದೂರು ಸುಂಟಿಕೊಪ್ಪ, ಮಾ. 28: ಖಾಸಗಿ ಕ್ಲಿನಿಕ್‍ವೊಂದರ ಹಿರಿಯ ವೈದ್ಯರೊಬ್ಬರಿಗೆ ಸ್ಥಳೀಯ ಮರ ವ್ಯಾಪಾರಿಯೊಬ್ಬರೂ ತನ್ನ ತಾಯಿಗೆ ಚಿಕಿತ್ಸೆ ನೀಡಲಿಲ್ಲ ಎಂಬ ಕಾರಣಕ್ಕೆ ಅಶ್ಲೀಲ ಪದಗಳಿಂದ ನಿಂದಿಸಿ, ಕೊಲೆ
ಪೆರಾಜೆ ಸಂಪರ್ಕದ ರಸ್ತೆಗಳು ಸಂಪೂರ್ಣ ಬಂದ್ಪೆರಾಜೆ, ಮಾ. 28: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೇರಳದ ಮೂರು ರಸ್ತೆಗಳಾದ ಕಮ್ಮಾಡಿ- ಓಂಗಿಲ್ ಪಾರೆ, ಕೂರ್ನಡ್ಕ-ಕುಂದಲ್ಪಾಡಿ ಪೆರಾಜೆ, ಕಮ್ಮಾಡಿ-ಕರಟಡ್ಕ ಈ ರಸ್ತೆಗಳನ್ನು ಜೆ.ಸಿ.ಬಿ ಸಹಾಯದಿಂದ ಮಣ್ಣು
ರಕ್ತದಾನ ಮಾಡಲು ಸೇವಾ ಭಾರತಿ ನಿರ್ಧಾರಮಡಿಕೇರಿ, ಮಾ. 28: ಮಡಿಕೇರಿಯ ಜಿಲ್ಲಾ ವೈದ್ಯಕೀಯ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಸೇವಾ ಭಾರತಿಯ 9 ಸ್ವಯಂಸೇವಕರು ರಕ್ತದಾನ ಮಾಡಿದ್ದಾರೆ. ಕೊರೊನಾ ಆತಂಕ ಹಿನ್ನೆಲೆ ರಕ್ತ ಕೊರತೆ
ಸೀಗೆಹೊಸೂರು ಯಲಕನೂರು ರಸ್ತೆ ಬಂದ್ಕೂಡಿಗೆ, ಮಾ28 ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು - ಯಲಕನೂರು ರಸ್ತೆಯನ್ನು ಸ್ಥಳೀಯ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಕಂಬಗಳನ್ನು ನೆಟ್ಟು ಬಂದ್ ಮಾಡಿದ್ದಾರೆ. ಸೋಮವಾರಪೇಟೆ,
ಅಂಗಡಿ ಮಾಲೀಕರಿಗೆ ತರಾಟೆಸುಂಟಿಕೊಪ್ಪ, ಮಾ.28: ತರಕಾರಿಗಳನ್ನು ದುಬಾರಿ ಬೆಲೆಗೆ ಮಾರಾಟ ದೂರು ಬಂದ ಮೇರೆಗೆ ಪಿಡಿಓ ವೇಣುಗೋಪಾಲ್ ಸಿಬ್ಬಂದಿ ತೆರಳಿ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಪಟ್ಟಣದ ಹೃದಯ ಭಾಗದಲ್ಲಿ ತರಕಾರಿ
ಕೊಲೆ ಬೆದರಿಕೆ: ದೂರು ಸುಂಟಿಕೊಪ್ಪ, ಮಾ. 28: ಖಾಸಗಿ ಕ್ಲಿನಿಕ್‍ವೊಂದರ ಹಿರಿಯ ವೈದ್ಯರೊಬ್ಬರಿಗೆ ಸ್ಥಳೀಯ ಮರ ವ್ಯಾಪಾರಿಯೊಬ್ಬರೂ ತನ್ನ ತಾಯಿಗೆ ಚಿಕಿತ್ಸೆ ನೀಡಲಿಲ್ಲ ಎಂಬ ಕಾರಣಕ್ಕೆ ಅಶ್ಲೀಲ ಪದಗಳಿಂದ ನಿಂದಿಸಿ, ಕೊಲೆ