15 ದಿನಗಳ ಕಾಲ ರಾಜ್ಯ ಹೆದ್ದಾರಿ ಬಂದ್ ಮಾಡಿ ಡಿ.ಸಿ. ಆದೇಶಸೋಮವಾರಪೇಟೆ,ಜು.20: ಸೋಮವಾರಪೇಟೆ ಪಟ್ಟಣದಿಂದ ಶಾಂತಳ್ಳಿ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ, ಪಟ್ಟಣದ ವಿವೇಕಾನಂದ ವೃತ್ತದಿಂದ ಆಲೇಕಟ್ಟೆವರೆಗೆ ಕಾಂಕ್ರಿಟ್ ಕಾಮಗಾರಿ ಪ್ರಗತಿಯಲ್ಲಿರುವದರಿಂದ ಮುಂದಿನ 15 ದಿನಗಳ ಕಾಲ ಈ ರಸ್ತೆಯಲ್ಲಿ
ಆರೋಗ್ಯ ಇಲಾಖೆಗೆ ತಾತ್ಕಾಲಿಕ ಸಿಬ್ಬಂದಿಯ ತುರ್ತು ನೇಮಕಮಡಿಕೇರಿ, ಜು. 20: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆಗೆ ಅವಶ್ಯವಿರುವ ಔಷಧಿ ವಿತರಕರು, ಶುಶ್ರೂಷಕಿಯರು ಹಾಗೂ ಪ್ರಯೋಗಾಲಯ
ರೂ.2.50 ಲಕ್ಷ ಮೌಲ್ಯದ ಹೆಬ್ಬಲಸು ಮರದ ನಾಟಾ, ಲಾರಿ, ಜೆ.ಸಿ.ಬಿ. ವಶಮಡಿಕೇರಿ, ಜು. 20: ಮಡಿಕೇರಿ ತಾಲೂಕು ಹೊದವಾಡ ಗ್ರಾಮದ ಚೋರೇರ ನವೀನ್ ಅವರ ಮನೆಯ ಅಂಗಳದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ರೂ.2.50 ಲಕ್ಷ ಮೌಲ್ಯದ 15 ಹೆಬ್ಬಲಸು ನಾಟಾ
ಹೊಸ 7 ಪ್ರಕರಣಗಳು: 75 ಸಕ್ರಿಯಮಡಿಕೇರಿ, ಜು. 20: ಜಿಲ್ಲೆಯಲ್ಲಿ ತಾ.20 ರಂದು ಹೊಸದಾಗಿ 7 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ ಒಟ್ಟು 281 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 201 ಮಂದಿ
ವಿಧಾನ ಅನುಸರಿಸಲು ವಕ್ಫ್ ಮಂಡಳಿ ಮನವಿಮಡಿಕೇರಿ, ಜು.20: ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಮುಸ್ಲಿಂರ ಮೃತ ದೇಹಗಳನ್ನು ಅಂತ್ಯ ಸಂಸ್ಕಾರ (ದಫನ್) ಮಾಡುವ ಸಮಯದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ