ಜಾನಪದ ಪರಿಷತ್ನಿಂದ ಪ.ಪಂ. ಅಧ್ಯಕ್ಷೆ ಉಪಾಧ್ಯಕ್ಷರಿಗೆ ಸನ್ಮಾನಸೋಮವಾರಪೇಟೆ, ನ.13: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಜಾನಪದ ಪರಿಷತ್‍ನ ಸದಸ್ಯೆ ನಳಿನಿ ಗಣೇಶ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ. ಸಂಜೀವ ಅವರುಗಳನ್ನು ಕರ್ನಾಟಕ ಜಾನಪದ
ಕರಿಮೆಣಸಿಗೆ ಬೆಂಬಲ ಬೆಲೆಗೆ ಕೇಂದ್ರದ ಪ್ರಯತ್ನ : ತಡೆಯಾಜ್ಞೆಯ ತೊಡಕುನ. 12: ದೇಶದಲ್ಲಿ ಕರಿಮೆಣಸು ಬೆಳೆಗಾರರಿಗೆ ಪ್ರಯೋಜನಕಾರಿಯಾಗುವಂತೆ ಕೇಂದ್ರ ನೆರವು ಒದಗಿಸಲು ಕೇಂದ್ರ ಸದಾ ಸಿದ್ಧವಿದೆ ಎಂದ ಅವರು, ಕರಿಮೆಣಸು ವಿಚಾರದಲ್ಲಿ ಸರಕಾರದ ಪ್ರಯತ್ನ ಮುಂದುವರಿಯುತ್ತಿದೆ ಎಂದರು.ಪ್ರವಾಸೋದ್ಯಮಕ್ಕೆ
ಹಾರಂಗಿ : ರೂ. 130 ಕೋಟಿ ಯೋಜನೆಗೆ ಅನುಮೋದನೆಬೆಂಗಳೂರು, ನ. 12: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾಗಿರುವ ಹಾರಂಗಿಯ ಹಿನ್ನೀರಿನ ಪ್ರದೇಶ ಸೇರಿದಂತೆ ನದಿ ಪಾತ್ರದ ಜಾಗಗಳ ಹೂಳು ಎತ್ತುವ ಕಾರ್ಯಕ್ಕೆ ರೂ. 130 ಕೋಟಿ ವೆಚ್ಚದ
ಬಹಿರಂಗವಾಗಿಯೇ ಲಂಚ ಕೇಳುತ್ತಿರುವ ಕಂದಾಯ ಅಧಿಕಾರಿಗಳುನಾಪೋಕ್ಲು, ನ. 12: ಜನ ಸಾಮಾನ್ಯರು ಅಗತ್ಯ ಕೆಲಸಗಳಿಗೆ ಕಂದಾಯಕಚೇರಿಗೆ ಹೋದರೆ, ಅಧಿಕಾರಿಗಳು ಸಿಬ್ಬಂದಿಗಳು ರಾಜಾರೋಸವಾಗಿಯೇ ಲಂಚ ಕೇಳುತ್ತಿದ್ದಾರೆ ಎಂದು, ನಾಗರಿಕರು ಶಾಸಕರ ಸಮ್ಮುಖದಲ್ಲೇ ಗಂಭೀರ ಆರೋಪ
ತಲಕಾವೇರಿಯಲ್ಲಿ ಇಂಗು ಗುಂಡಿಗಳನ್ನು ಮುಚ್ಚದಿದ್ದಲ್ಲಿ ಜೆಡಿಎಸ್ ಪ್ರತಿಭಟನೆಮಡಿಕೇರಿ, ನ. 12: ತಲಕಾವೇರಿಯಲ್ಲಿ ಕಳೆದ ಆಗಸ್ಟ್‍ನಲ್ಲಿ ಗಜಗಿರಿ ಬೆಟ್ಟ ಕುಸಿದು ಅನಾಹುತ ಸಂಭವಿಸಲು ಕಾರಣವಾಗಿರುವ ಇಂಗು ಗುಂಡಿಗಳನ್ನು ಅರಣ್ಯ ಇಲಾಖೆ ತಕ್ಷಣ ಮುಚ್ಚದಿದ್ದಲ್ಲಿ ಜಿಲ್ಲಾ ಜಾತ್ಯತೀತ