ಕೊಡಗಿನ ಗಡಿಯಾಚೆಇಬ್ಬರು ಭಾರತೀಯ ಸೈನಿಕರು ಹುತಾತ್ಮ ಶ್ರೀನಗರ, ಅ.1 : ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿಯಲ್ಲಿ ಪಾಕಿಸ್ತಾನ ಪಡೆಗಳು ಗುರುವಾರ ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿ ನಡೆಸುವ
ವಿದ್ಯುತ್ ಅವಘಡ : ಲೈನ್ಮೆನ್ ದುರ್ಮರಣಕೊಡ್ಲಿಪೇಟೆ, ಅ. 1: ವಿದ್ಯುತ್ ಲೈನ್ ದುರಸ್ತಿಪಡಿಸುವ ಸಂದರ್ಭ ವಿದ್ಯುತ್ ಪ್ರವಹಿಸಿ ಲೈನ್‍ಮೆನ್‍ವೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ಕೊಡ್ಲಿಪೇಟೆ ಸಮೀಪದ ಶಾಂತಪುರದಲ್ಲಿ ನಡೆದಿದೆ. ಮೂಲತಃ ಚಿಕ್ಕಮಗಳೂರಿನ ಕಡೂರು ನಿವಾಸಿ,
ಮೂರು ತಿಂಗಳಿನಿಂದ ವೇತನವಿಲ್ಲದೆ ಪರದಾಟ...!ನಾಪೆÇೀಕ್ಲು, ಅ. 1: ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರದ ಪ್ರಯೋಗಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಕಳೆದ ಮೂರು ತಿಂಗಳುಗಳಿಂದ ವೇತನವಿಲ್ಲದೆ ಪರದಾಡುವಂತಾಗಿದೆ. ಗುತ್ತಿಗೆದಾರರನ್ನು ಸಂಪರ್ಕಿಸಿ
ಇಂದಿನಿಂದ ಲಸಿಕಾ ಕಾರ್ಯಕ್ರಮಮಡಿಕೇರಿ, ಅ.1: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ತಾ.2 ರಿಂದ (ಇಂದಿನಿಂದ) ನವೆಂಬರ್ 15 ರವರೆಗೆ ಜಾನುವಾರುಗಳಿಗೆ 1 ನೇ ಸುತ್ತಿನ ಕಾಲು ಬಾಯಿ
ಮುಚ್ಚಲ್ಪಟ್ಟಿದ್ದ ಶಾಲೆ ಉದ್ಘಾಟನೆಮಡಿಕೇರಿ, ಅ. 1: ಮಕ್ಕಳ ಕೊರತೆಯಿಂದ ಮೂರು ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಮದೆ ಹಿರಿಯ ಪ್ರಾಥಮಿಕ ಶಾಲೆಯನ್ನು ಪುನರಾರಂಭಿಸಲು ದೊರೆತ ಅನುಮತಿಯಂತೆ ಇದಕ್ಕೆ ಕಾಯಕಲ್ಪ ನೀಡಲಾಗಿದೆ. ಈ