ಕರವೇ ಕಾರ್ಯಕರ್ತರಿಂದ ಸನ್ಮಾನ ಶನಿವಾರಸಂತೆ, ನ. 13: ಶನಿವಾರಸಂತೆ ಹೋಬಳಿಯ ಕಂದಾಯ ಇಲಾಖೆಗೆ ಹೊಸದಾಗಿ ಬಡ್ತಿ ಪಡೆದು ಬಂದಿರುವ ಕೆ.ಜೆ. ಮದುಸೂದನ್ ಅವರಿಗೆ ಕರವೇ ಕಾರ್ಯಕರ್ತರಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭ
ಸಹಕಾರ ಸಪ್ತಾಹಕ್ಕೆ ಇಂದು ಚಾಲನೆ : ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಣೆಮಡಿಕೇರಿ, ನ.13 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್
ಪಟ್ಟಮಾಡ ಕುಟುಂಬದಿಂದ ದೇವರಿಗೆ ಸೇವೆಮಡಿಕೇರಿ, ನ. 13: ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ಚೇರಂಬಾಣೆಯ ಪಟ್ಟಮಾಡ ಕುಟುಂಬಸ್ಥರು ಪ್ರತಿವರ್ಷದಂತೆ ದೇವರಿಗೆ ನೈವೇದ್ಯ ಸೇವೆ ಸಮರ್ಪಿಸಿದರು. ವಾರ್ಷಿಕವಾಗಿ ಉಭಯ ಕ್ಷೇತ್ರಗಳಲ್ಲಿ ನಿತ್ಯಪೂಜೆಯೊಂದಿಗೆ ನೈವೇದ್ಯಕ್ಕೆ
ಕ್ಷಯ ರೋಗ ನಿವಾರಣೆಗೆ ಕೇಂದ್ರದಿಂದ ಆರ್ಥಿಕ ನೆರವುಮಡಿಕೇರಿ, ನ. 13: ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿರುವ ಕ್ಷಯರೋಗಿಗಳಿಗೆ; ಉತ್ತಮ ಗುಣಮಟ್ಟದ ಆಹಾರ ಸೇವಿಸುವ ದಿಸೆಯಲ್ಲಿ ಕೇಂದ್ರ ಸರಕಾರದಿಂದ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ. ಆ ಮುಖಾಂತರ
‘ಜಮ್ಮತಬೀರ್ಯ’ ಕೊಡವ ವೀಡಿಯೋ ಹಾಡುಮಡಿಕೇರಿ, ನ.13: ಕೊಡಗು ಜಿಲ್ಲೆಯಲ್ಲಿ ‘ಜಮ್ಮಾ’ ಎಂಬುದು ಒಂದು ಮಹತ್ವದ್ದಾದ ವಿಶೇಷತೆ ಗಳನ್ನು ಒಳಗೊಂಡಿರುವ ವಿಚಾರ. ಜಮ್ಮಾ ಎಂಬುದು ಇಲ್ಲಿನ ಆಸ್ತಿಗೆ ಸಂಬಂಧಿಸಿದ ಅಂಶವಾಗಿದ್ದು, ಇದರಲ್ಲಿ ಐತಿಹಾಸಿಕವಾಗಿಯೂ