ಕೊಡಗಿನ ಗಡಿಯಾಚೆಕೊರೊನಾ ವ್ಯಾಕ್ಸಿನೇಷನ್ ಪ್ರಾರಂಭಕ್ಕೆ ಸಿದ್ಧ ನವದೆಹಲಿ, ಜ. ೫: ತಾ. ೧೩ ರೊಳಗೆ ದೇಶಾದ್ಯಂತ ಕೊರೊನಾ ವ್ಯಾಕ್ಸಿನೇಷನ್ ಪ್ರಾರಂಭಿಸುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಈ ಮೂಲಕ ದೇಶದಲ್ಲಿ
ಎಲೆಗಳ ಮೇಲೆ ಹೂಗಳ ಒಳಗೆ ಅಮೃತದ ಬಿಂದು! “ಯಾರಿಗೆ ತಾವಿರುವಲ್ಲಿ ಸಂತೋಷ ಉತ್ಸಾಹ ಕುತೂಹಲ ಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೂ ಪ್ರವಾಸ ಹೋಗುವುದು ವ್ಯರ್ಥ.” - ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್ ಹೌದು ತೇಜಸ್ವಿಯವರ
ಅಧ್ಯಾತ್ಮದಿಂದ ಸಂಸ್ಕೃತಿಯ ಉಳಿವು: ರಂಜನ್ಶನಿವಾರಸAತೆ, ಜ. ೫: ಅಧ್ಯಾತ್ಮದಿಂದ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು. ಸಮೀಪದ ಮನೆಹಳ್ಳಿ ಗ್ರಾಮದಲ್ಲಿರುವ ತಪೋವನ ಕ್ಷೇತ್ರ ಮನೆಹಳ್ಳಿ ಮಠದಲ್ಲಿ
ಶಾಸಕ ಬೋಪಯ್ಯಗೆ ಸನ್ಮಾನಪೊನ್ನಂಪೇಟೆ, ಜ. ೫: ಪೊನ್ನಂಪೇಟೆ ನೂತನ ತಾಲೂಕಿಗಾಗಿ ಶ್ರಮವಹಿಸಿದ ವೀರಾಜಪೇಟೆ ಶಾಸಕರಾದ ಕೆ.ಜಿ. ಬೋಪಯ್ಯ ಅವರನ್ನು ಪೊನ್ನಂಪೇಟೆ ನಾಗರಿಕ ವೇದಿಕೆ ಸನ್ಮಾನಿಸಿ ಗೌರವಿಸಿತು. ಈ ಸಂದರ್ಭ ನಾಗರಿಕ ಹೋರಾಟ
ಗುಡ್ಡೆಹೊಸೂರಿನಲ್ಲಿ ಬಿಜೆಪಿ ವಿಜಯೋತ್ಸವಗುಡ್ಡೆಹೊಸೂರು, ಜ. ೫: ಇಲ್ಲಿನ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ೧೮ ಸ್ಥಾನದ ಪೈಕಿ ೧೨ ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ ಹಿನ್ನೆಲೆ ವಿಜಯೋತ್ಸವ ಆಚರಿಸಲಾಯಿತು. ವಿಜಯೋತ್ಸವದಲ್ಲಿ