ರವಿಕಾಣದ ಕನಸಿರಲಿಲ್ಲ ಕೊಡಗಿನ ಮಳೆ, ಸೈನಿಕರ ಕೃತಿಯ ಕನಸು ನನಸಾಗಲೇ ಇಲ್ಲ! ಬರೆದರು... ಬರೆದರು... ಬರೆಯುತ್ತಲೇ ಇದ್ದರು... ಬರೆದಂತೆ ಬದುಕಲಿಲ್ಲ... ಬದುಕಿದ್ದನ್ನೇ ಬರೆದರು... ಲಕ್ಷಗಟ್ಟಲೆ ಪುಟ ಬರೆದರು... ಕೋಟಿಗಟ್ಟಲೆ ಹಣವನ್ನು ಅಭಿಮಾನಿಗಳಂತೆಯೇ ಸಂಪಾದಿಸಿದರು... ಇಷ್ಟೊಂದು ಬರೆಯಲು ಸಾಧ್ಯವೇ ಎಂಬಂತೆ ಬರೆದರು... ಹೀಗೆ ಯಾರಿಂದಲೂ ಬರೆಯಲು ಸಾಧ್ಯವಿಲ್ಲ
ವಿವಾಹ ಕಾರ್ಯಕ್ಕೆ ಧನ ಸಹಾಯಸಿದ್ದಾಪುರ, ನ. 13: ಸಂಕಷ್ಟದಲ್ಲಿದ್ದ ಬಡ ಕುಟುಂಬವೊಂದರ ಹೆಣ್ಣು ಮಗಳ ವಿವಾಹ ಕಾರ್ಯಕ್ಕೆ ತ್ಯಾಗತ್ತೂರು ಚ್ಯಾರಿಟೇಬಲ್ ಟ್ರಸ್ಟ್‍ನಿಂದ ಧನ ಸಹಾಯ ನೀಡಲಾಯಿತು. ಸಮೀಪದ ಬಾಳುಗೋಡು ಗ್ರಾಮದ ಬಡ
ಸೌಹಾರ್ದ ಸ್ನೇಹ ಮಿಲನಸಿದ್ದಾಪುರ, ನ. 13: ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಮಿತಿ ವತಿಯಿಂದ ಸಿದ್ದಾಪುರದಲ್ಲಿ ಸೌಹಾರ್ದ ಸ್ನೇಹ ಮಿಲನ ಕಾರ್ಯಕ್ರಮ ಸಿದ್ದಾಪುರದ ಎಂ.ಜಿ. ರಸ್ತೆಯ ಹೀರಾ ಮಸೀದಿ ಕಟ್ಟಡದ
ಕರಿಕೆ ರಸ್ತೆ ಅಭಿವೃದ್ಧಿಗೆ ಆಗ್ರಹ : ಪ್ರತಿಭಟನೆಯ ಎಚ್ಚರಿಕೆಮಡಿಕೇರಿ, ನ. 13: ಸಂಪೂರ್ಣವಾಗಿ ಹದಗೆಟ್ಟಿರುವ ಕರಿಕೆ-ಭಾಗಮಂಡಲ ರಸ್ತೆಯ ಅಭಿವೃದ್ಧಿ ಕಾರ್ಯಕ್ಕೆ ಮುಂದಿನ ಹದಿನೈದು ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಕರಿಕೆ ವಲಯ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ
ಇಂದಿನ ರಾಜಕೀಯ ಭ್ರಷ್ಟಾಚಾರದ ಮುಖವಾಡ ತೊಟ್ಟಿದೆ: ಟಿ.ಪಿ. ರಮೇಶ್ಮಡಿಕೇರಿ, ನ. 13: ರಾಜಕೀಯ ಕ್ಷೇತ್ರ ಸಮಾಜ ಸೇವೆಗಾಗಿ ಮೀಸಲಾಗ ಬೇಕಾಗಿತ್ತು, ಆದರೆ ಇಂದು ರಾಜಕಾರಣ ಎನ್ನುವುದು ಭ್ರಷ್ಟಾಚಾರದ ಮುಖವಾಡದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಇದೇ ಕಾರಣದಿಂದ ಜನಪರ