ತಪಾಸಣೆಯ ಸೋಗಿನಲ್ಲಿ ಸುಲಿಗೆಮಡಿಕೇರಿ, ಮಾ. 8: ರೋಗಿಗಳ ಆರೋಗ್ಯ ತಪಾಸಣೆಯ ಸೋಗಿನಲ್ಲಿ ಸಾರ್ವಜನಿಕವಾಗಿ ಹಣ ಸುಲಿಗೆ ಮಾಡುತ್ತಿದ್ದ ಮೈಸೂರಿನವರೆನ್ನಲಾದ ಇಬ್ಬರು ವ್ಯಕ್ತಿಗಳನ್ನು ಇಂದು ಇಲ್ಲಿನ ತಾಲೂಕು ಕಚೇರಿ ಬಳಿ ಹಿಡಿದುಪ್ರತಾಪ್ ಸಿಂಹಗೆ ಷರತ್ತುಬದ್ಧ ಜಾಮೀನುಬೆಂಗಳೂರು, ಮಾ. 8: ಚಲನಚಿತ್ರ ನಟ ಪ್ರಕಾಶ್ ರೈ ವಿರುದ್ಧ ಟ್ಟಿಟರ್‍ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಜನಪ್ರತಿನಿಧಿಗಳಶನಿವಾರಸಂತೆಯಲ್ಲಿ ನ್ಯೂಟ್ರಿಶಿಯನ್ ಪುಡಿ ದಂಧೆಶನಿವಾರಸಂತೆ, ಮಾ. 8: ಶನಿವಾರಸಂತೆಯಲ್ಲಿ ಎಲ್ಲಾ ಕಾಯಿಲೆಗಳಿಗೂ ನ್ಯೂಟ್ರಿಶಿಯನ್ ಪುಡಿ ಎಂದು ಸುಮಾರು 10 ಕಡೆಗಳಲ್ಲಿ ನ್ಯೂಟ್ರಿಶಿಯನ್ ಪುಡಿ ಸೆಂಟರ್ ಓಪನ್ ಮಾಡಿ ಹಣ ಮಾಡುವ ದಂಧೆಗಳುನೂತನ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಚಾಲನೆಮಡಿಕೇರಿ, ಮಾ. 8: ಇಲ್ಲಿನ ಮಹದೇವಪೇಟೆಯಲ್ಲಿ ನಿರ್ಮಾಣ ಗೊಂಡಿರುವ ನೂತನ ಮಾರುಕಟ್ಟೆಯು, ಹಿಂದಿನ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರಿಂದ ಕಳೆದ ಮಾರ್ಚ್‍ನಲ್ಲಿ ಉದ್ಘಾಟನೆ ಗೊಂಡಿದ್ದು, ಪ್ರಸಕ್ತಏಪ್ರಿಲ್ನಲ್ಲಿ 16 ಕೊಡವ ಕುಟುಂಬಗಳ ಆಹ್ವಾನಿತ ಹಾಕಿ ಮಡಿಕೇರಿ, ಮಾ.8: ಕಳೆದ ಸಾಲಿನಲ್ಲಿ ಸುರಿದ ಮಹಾಮಳೆ ಹಾಗೂ ಭೂ ಕುಸಿತದಿಂದ ಆಸ್ತಿಪಾಸ್ತಿ ಕಳೆದುಕೊಂಡಿರುವ ಗ್ರಾಮಗಳ ಕೊಡವ ಕುಟುಂಬಗಳವರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಏಪ್ರಿಲ್ ಎರಡನೇ ವಾರದಲ್ಲಿ
ತಪಾಸಣೆಯ ಸೋಗಿನಲ್ಲಿ ಸುಲಿಗೆಮಡಿಕೇರಿ, ಮಾ. 8: ರೋಗಿಗಳ ಆರೋಗ್ಯ ತಪಾಸಣೆಯ ಸೋಗಿನಲ್ಲಿ ಸಾರ್ವಜನಿಕವಾಗಿ ಹಣ ಸುಲಿಗೆ ಮಾಡುತ್ತಿದ್ದ ಮೈಸೂರಿನವರೆನ್ನಲಾದ ಇಬ್ಬರು ವ್ಯಕ್ತಿಗಳನ್ನು ಇಂದು ಇಲ್ಲಿನ ತಾಲೂಕು ಕಚೇರಿ ಬಳಿ ಹಿಡಿದು
ಪ್ರತಾಪ್ ಸಿಂಹಗೆ ಷರತ್ತುಬದ್ಧ ಜಾಮೀನುಬೆಂಗಳೂರು, ಮಾ. 8: ಚಲನಚಿತ್ರ ನಟ ಪ್ರಕಾಶ್ ರೈ ವಿರುದ್ಧ ಟ್ಟಿಟರ್‍ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಜನಪ್ರತಿನಿಧಿಗಳ
ಶನಿವಾರಸಂತೆಯಲ್ಲಿ ನ್ಯೂಟ್ರಿಶಿಯನ್ ಪುಡಿ ದಂಧೆಶನಿವಾರಸಂತೆ, ಮಾ. 8: ಶನಿವಾರಸಂತೆಯಲ್ಲಿ ಎಲ್ಲಾ ಕಾಯಿಲೆಗಳಿಗೂ ನ್ಯೂಟ್ರಿಶಿಯನ್ ಪುಡಿ ಎಂದು ಸುಮಾರು 10 ಕಡೆಗಳಲ್ಲಿ ನ್ಯೂಟ್ರಿಶಿಯನ್ ಪುಡಿ ಸೆಂಟರ್ ಓಪನ್ ಮಾಡಿ ಹಣ ಮಾಡುವ ದಂಧೆಗಳು
ನೂತನ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಚಾಲನೆಮಡಿಕೇರಿ, ಮಾ. 8: ಇಲ್ಲಿನ ಮಹದೇವಪೇಟೆಯಲ್ಲಿ ನಿರ್ಮಾಣ ಗೊಂಡಿರುವ ನೂತನ ಮಾರುಕಟ್ಟೆಯು, ಹಿಂದಿನ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರಿಂದ ಕಳೆದ ಮಾರ್ಚ್‍ನಲ್ಲಿ ಉದ್ಘಾಟನೆ ಗೊಂಡಿದ್ದು, ಪ್ರಸಕ್ತ
ಏಪ್ರಿಲ್ನಲ್ಲಿ 16 ಕೊಡವ ಕುಟುಂಬಗಳ ಆಹ್ವಾನಿತ ಹಾಕಿ ಮಡಿಕೇರಿ, ಮಾ.8: ಕಳೆದ ಸಾಲಿನಲ್ಲಿ ಸುರಿದ ಮಹಾಮಳೆ ಹಾಗೂ ಭೂ ಕುಸಿತದಿಂದ ಆಸ್ತಿಪಾಸ್ತಿ ಕಳೆದುಕೊಂಡಿರುವ ಗ್ರಾಮಗಳ ಕೊಡವ ಕುಟುಂಬಗಳವರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಏಪ್ರಿಲ್ ಎರಡನೇ ವಾರದಲ್ಲಿ