ಇಂದು ಮಹಾಸಭೆ ಮಡಿಕೇರಿ, ನ. 14: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಳೇ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ತಾ.
ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆನಾಪೆÉÇೀಕ್ಲು, ನ. 14: ಇಲ್ಲಿಗೆ ಸಮೀಪದ ನೆಲಜಿ ಅಂಬಲ ಮಹಿಳಾ ಸಮಾಜದ ಸದಸ್ಯರು ತೆಂಗಿನಕಾಯಿಗೆ ಗುಂಡುಹೊಡೆಯುವ ಪೈಪೋಟಿ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಡಿಕೇರಿ ಡಿವೈಎಸ್ಪಿ ದಿನೇಶ್
ಆಸ್ಪತ್ರೆ ತ್ಯಾಜ್ಯ ಬೆಟ್ಟದಲ್ಲಿ..!?ಇದುವರೆಗೆ ನಗರದಲ್ಲಿ ಸಂಗ್ರಹವಾಗುವ ಎಲ್ಲಾ ರೀತಿಯ ತ್ಯಾಜ್ಯಗಳನ್ನು ಬೆಟ್ಟದಲ್ಲಿ ಸುರಿಯಲಾಗುತ್ತಿತ್ತು. ಮಾಂಸದ ತ್ಯಾಜ್ಯಗಳನ್ನು ಹಾಕಲಾಗುತ್ತಿತ್ತು. ಇದಕ್ಕೆ ವಿರೋಧ ಬಂದ ಬಳಿಕ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆಯಾದರೂ ಒಂದಿಷ್ಟು ಬಂದು ಸೇರುತ್ತಿವೆ.
ನ್ಯಾಯಾಲಯ ಚಾಟಿ ಬೀಸಿದರೂ ಕರಗದ ಕಸದ ಗುಡ್ಡ..!ಮಡಿಕೇರಿ, ನ. 13: ಹೆಸರಿಗೆ ಮಾತ್ರ ಮಡಿಕೇರಿ ಮಂಜಿನ ನಗರಿ, ಸುಂದರ ನಗರಿ, ಗಿರಿ - ಕಂದರಗಳ ನಡುವೆ ಕಂಗೊಳಿಸುವ ಮನಮೋಹಕ ಪಟ್ಟಣವೆಂಬ ಗರಿ..! ಸುತ್ತಲೂ ಕಣ್ಣಾಯಿಸಿದರೆ
ಶನಿವಾರಸಂತೆಯಲ್ಲಿ ಎಸಿಬಿ ಬಲೆಗೆ ಬಿದ್ದ ಗೌಡಳ್ಳಿ ಗ್ರಾಮ ಲೆಕ್ಕಾಧಿಕಾರಿಸೋಮವಾರಪೇಟೆ,ನ.13: ಕಳೆದ ತಾ. 2ರಂದು ಸೋಮವಾರಪೇಟೆಯ ತಾಲೂಕು ಕಚೇರಿಯಲ್ಲಿ ಪೌತಿ ಖಾತೆ ಆಂದೋಲನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಮಾತನಾಡುತ್ತಾ, ಕಂದಾಯ ಇಲಾಖೆಯ ಗ್ರಾಮ