ರೈತ ಸಂಘದಿಂದ ಸಿದ್ದಾಪುರದಲ್ಲಿ ಸಂವಾದಸಿದ್ದಾಪುರ, ಫೆ. 13: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಮ್ಮತ್ತಿ ಹೋಬಳಿಯ ವಾರ್ಷಿಕೋತ್ಸವ ಹಾಗೂ ಸಂವಾದ ಕಾರ್ಯಕ್ರಮ ಸಿದ್ದಾಪುರದಲ್ಲಿ ನಡೆಯಿತು. ಸಿದ್ದಾಪುರದ ಸ್ವರ್ಣಮಾಲಾ ಶಿವರಾತ್ರಿ ಉತ್ಸವಕ್ಕೆ ಚಾಲನೆಮಡಿಕೇರಿ, ಫೆ. 13: ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ದಶದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ಧ್ವಜಾರೋಹಣ ಸಂದÀರ್ಭ ದೇವಾಲಯ ನದಿ ನಿರ್ವಹಣೆ ಪೂರ್ಣಗೊಳಿಸಲು ನ್ಯಾಯಾಲಯ ಆದೇಶ ಕುಶಾಲನಗರ, ಫೆ. 13: ತಲಕಾವೇರಿ-ಭಾಗಮಂಡಲ ವ್ಯಾಪ್ತಿಯ ನದಿಯ ನಿರ್ವಹಣೆಯನ್ನು ಮಾರ್ಚ್ 20ರ ಒಳಗೆ ಪೂರ್ಣಗೊಳಿಸಿ ವರದಿ ನೀಡುವಂತೆ ರಾಜ್ಯ ಹೈಕೋರ್ಟ್ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಆದೇಶ ಅರಪಟ್ಟು ಭಗವತಿ ದೇವಳದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವನಾಪೆÇೀಕ್ಲು, ಫೆ. 13: ಕಡಂಗ ಸಮೀಪದ ಅರಪಟ್ಟು-ಪೆÇದವಾಡ ಭಗವತಿ ದೇವಳದ ಮೊದಲನೇ ವಾರ್ಷಿಕ ಪ್ರತಿಷ್ಠಾ ಉತ್ಸವವು ತಾ. 16 ಮತ್ತು 17 ರಂದು ಕ್ಷೇತ್ರ ತಂತ್ರಿ ಗಳಾದ ಭ್ರಷ್ಟಾಚಾರ ನಿಗ್ರಹ ದಳದ ಸಭೆಕೂಡಿಗೆ, ಫೆ. 12: ಕೂಡಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಸಭೆಯು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ನಡೆಯಿತು. ಪೊಲೀಸ್ ಇನ್ಸ್‍ಪೆಕ್ಟರ್ ಮಹೇಶ್ ಅವರು
ರೈತ ಸಂಘದಿಂದ ಸಿದ್ದಾಪುರದಲ್ಲಿ ಸಂವಾದಸಿದ್ದಾಪುರ, ಫೆ. 13: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಮ್ಮತ್ತಿ ಹೋಬಳಿಯ ವಾರ್ಷಿಕೋತ್ಸವ ಹಾಗೂ ಸಂವಾದ ಕಾರ್ಯಕ್ರಮ ಸಿದ್ದಾಪುರದಲ್ಲಿ ನಡೆಯಿತು. ಸಿದ್ದಾಪುರದ ಸ್ವರ್ಣಮಾಲಾ
ಶಿವರಾತ್ರಿ ಉತ್ಸವಕ್ಕೆ ಚಾಲನೆಮಡಿಕೇರಿ, ಫೆ. 13: ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ದಶದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ಧ್ವಜಾರೋಹಣ ಸಂದÀರ್ಭ ದೇವಾಲಯ
ನದಿ ನಿರ್ವಹಣೆ ಪೂರ್ಣಗೊಳಿಸಲು ನ್ಯಾಯಾಲಯ ಆದೇಶ ಕುಶಾಲನಗರ, ಫೆ. 13: ತಲಕಾವೇರಿ-ಭಾಗಮಂಡಲ ವ್ಯಾಪ್ತಿಯ ನದಿಯ ನಿರ್ವಹಣೆಯನ್ನು ಮಾರ್ಚ್ 20ರ ಒಳಗೆ ಪೂರ್ಣಗೊಳಿಸಿ ವರದಿ ನೀಡುವಂತೆ ರಾಜ್ಯ ಹೈಕೋರ್ಟ್ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಆದೇಶ
ಅರಪಟ್ಟು ಭಗವತಿ ದೇವಳದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವನಾಪೆÇೀಕ್ಲು, ಫೆ. 13: ಕಡಂಗ ಸಮೀಪದ ಅರಪಟ್ಟು-ಪೆÇದವಾಡ ಭಗವತಿ ದೇವಳದ ಮೊದಲನೇ ವಾರ್ಷಿಕ ಪ್ರತಿಷ್ಠಾ ಉತ್ಸವವು ತಾ. 16 ಮತ್ತು 17 ರಂದು ಕ್ಷೇತ್ರ ತಂತ್ರಿ ಗಳಾದ
ಭ್ರಷ್ಟಾಚಾರ ನಿಗ್ರಹ ದಳದ ಸಭೆಕೂಡಿಗೆ, ಫೆ. 12: ಕೂಡಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಸಭೆಯು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ನಡೆಯಿತು. ಪೊಲೀಸ್ ಇನ್ಸ್‍ಪೆಕ್ಟರ್ ಮಹೇಶ್ ಅವರು