ಹೊಸ ೯ ಪ್ರಕರಣಗಳು೧ ಸಾವು ಮಡಿಕೇರಿ, ಜ. ೧೨: ಜಿಲ್ಲೆಯಲ್ಲಿ ಕೋವಿಡ್ ಸಂಬAಧ ಮತ್ತೊಂದು ಸಾವು ಸಂಭವಿಸಿದ್ದು ಮೃತರ ಸಂಖ್ಯೆ ೮೧ ಕ್ಕೇರಿದೆ. ಮೂರ್ನಾಡಿನ ೬೨ ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ
ಕಾಡಾನೆ ದಾಳಿ: ಕರು ಬಲಿ ಕೂಡಿಗೆ, ಜ. ೧೨: ಕಾಡಾನೆ ದಾಳಿಗೆ ಕರುವೊಂದು ಬಲಿಯಾಗಿರುವ ಘಟನೆ ಸಮೀಪದ ಮರೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜುನಾಥ್ ಎಂಬವರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಕರುವನ್ನು
ಬೈತೂರು ಉತ್ಸವ : ದಿನಕ್ಕೆ ೩೦ ಪಾಸ್ಗೋಣಿಕೊಪ್ಪ ವರದಿ, ಜ. ೧೨: ತಾ. ೧೩ ರಿಂದ ೨೬ ರವರೆಗೆ ಕೇರಳದ ಉಳಿಕಲ್‌ನಲ್ಲಿ ನಡೆಯಲಿರುವ ಬೈತೂರು ನಮ್ಮೆಗೆ ಕೊಡಗು ಜಿಲ್ಲೆಯಿಂದ ತೆರಳಲು ದಿನವೊಂದಕ್ಕೆ ೭೦ ಪಾಸ್
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಮಾಬಂದಿಕಣಿವೆ, ಜ. ೧೨: ಹಾರಂಗಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ಸೋಮವಾರಪೇಟೆ ತಾಲೂಕಿನ ಕಂದಾಯ ಇಲಾಖೆಯ ಜಮಾಬಂದಿ ಕಾರ್ಯಕ್ರಮ ನಡೆಯಿತು. ಕಂದಾಯ
ಗ್ರಾಮಾಭಿವೃದ್ಧಿ ನೂತನ ಸದಸ್ಯರ ಗುರಿಯಾಗಿರಲಿ : ಸಚಿವ ಈಶ್ವರಪ್ಪ ಕರೆಮಡಿಕೇರಿ, ಜ. ೧೧ : ಗ್ರಾಮಾಭಿವೃದ್ಧಿ ಚಿಂತನೆಯನ್ನು ಗುರಿಯಾಗಿರಿಸಿಕೊಂಡು ಗ್ರಾಮ ಪಂಚಾಯಿತಿ ನೂತನ ಚುನಾಯಿತ ಸದಸ್ಯರು ಕೆಲಸ ಮಾಡಬೇಕೆಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಈಶ್ವರಪ್ಪ