ಲಿಂಗ ಭಗ್ನ ವಿಚಾರ; ಪಂಡಿತರ ಮೂಲಕ ವರದಿ ಮಡಿಕೇರಿ, ಜ. ೧೧: ತಲಕಾವೇರಿಯಲ್ಲಿ ಅಗಸ್ತö್ಯಲಿಂಗೇಶ್ವರ ಭಗ್ನಗೊಂಡು ಹೊರತೆಗೆದಿರುವ ವಿಚಾರದಲ್ಲಿ ಆರೋಪ ಕೇಳಿ ಬಂದಿದೆ. ಈ ಸಂಬAಧ ಆಗಮಶಾಸ್ತ್ರ ಪಂಡಿತರ ಮೂಲಕ ವರದಿ ಪಡೆದುಕೊಳ್ಳಲಾಗಿದೆ. ಅಧಿಕಾರಿಗಳು ಹಾಗೂ
ಥರ್ಮಲ್ ಸ್ಕಿçÃನಿಂಗ್ ಮಾಪಕ ಕೊಡುಗೆಸುಂಟಿಕೊಪ್ಪ, ಜ. ೧೧: ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಥರ್ಮಲ್‌ಸ್ಕಿçÃನಿಂಗ್ ಮಾಪಕವನ್ನು ನೀಡಿದರು. ಕೊವೀಡ್-೧೯ ಕಳೆದ ೯ ತಿಂಗಳಿನಿAದ ಮುಚ್ಚಿದ್ದ ಶಾಲೆಯು ವಿದ್ಯಾಗಮ
ಲಾಭಕ್ಕಿಂತ ಹೆಚ್ಚು ಖರ್ಚು : ಕ್ಷೀಣಿಸುತ್ತಿರುವ ಭತ್ತದ ಕೃಷಿ...ಕಣಿವೆ, ಜ. ೧೧: ಭತ್ತ ಬೆಳೆಯುವ ಕೃಷಿಕರ ಸಂಖ್ಯೆ ಕಳೆದ ಎರಡು ದಶಕಗಳ ಈಚೆಗೆ ಕಡಿಮೆಯಾಗು ತ್ತಿದೆ. ಹಾಗಾಗಿ ಭತ್ತದ ಗದ್ದೆಗಳನ್ನು ಆದರಿಸಿ ಭತ್ತದ ಕೃಷಿಕರಿಗೆ ಅನುಕೂಲವಾಗುವ
ಸೋಲಾರ್ ಅಳವಡಿಕೆಗೆ ಚಾಲನೆಕೂಡಿಗೆ, ಜ. ೧೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಕಾಡಾನೆ ಗಳಿಂದ ಭಾರೀ ನಷ್ಟ ಅನುಭವಿಸಿ ರುವ ಹುದುಗೂರು ಗ್ರಾಮಸ್ಥರಿಗೆ
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಮಡಿಕೇರಿ ಜ. ೧೧ : ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಪಾಜೆ ಹೋಬಳಿ ಘಟಕದ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ