ಭತ್ತಕ್ಕೆ ಬೆಂಬಲ ಬೆಲೆ: ಕರಿಮೆಣಸು ಆಮದು ರದ್ದುಪಡಿಸಲು ನಿರ್ಧಾರವೀರಾಜಪೇಟೆ, ಫೆ. 24: ಕೊಡಗಿನಲ್ಲಿ ರೈತರು ಬೆಳೆದ ಭತ್ತಕ್ಕೆ ಸರಕಾರ ಬೆಂಬಲ ಬೆಲೆಯನ್ನು ಘೋಷಿಸಿ ಭತ್ತದ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಕರಿಮೆಣಸು ಆಮದಿನಿಂದ ಕೊಡಗಿನ ಬೆಳೆಗಾರರಿಗೆ ತೊಂದರೆಯಾಗಿದ್ದು, ಚರಂಡಿಗೆ ತ್ಯಾಜ್ಯ ನೀರು: ಪರವಾನಿಗೆ ರದ್ಧತಿಗೆ ನಿರ್ದೇಶನಕುಶಾಲನಗರ, ಫೆ. 24: ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಹರಿಸುವ ಕಟ್ಟಡ ಮಾಲೀಕರ ಮೇಲೆ ಕಾನೂನು ಕ್ರಮಕೈಗೊಳ್ಳುವದರೊಂದಿಗೆ ಪರವಾನಗಿ ರದ್ದುಗೊಳಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಹಾ ಶಿವರಾತ್ರಿ ಜಾತ್ರಾ ಉತ್ಸವಮಡಿಕೇರಿ, ಫೆ. 24: ಶ್ರೀಮಂಗಲ-ಹೇರ್ಮಾಡು ಗ್ರಾಮದ ಶ್ರೀ ಈಶ್ವರ ದೇವಾಲಯದಲ್ಲಿ ಮಾ. 3 ರಂದು ಸಂಜೆ 5.30 ರಿಂದ 7 ಗಂಟೆಯವರೆಗೆ ನೆರಪು ಉತ್ಸವ, ಮಾ. 4 ಇರ್ಪುವಿನಲ್ಲಿ ಮಹಾ ಶಿವರಾತ್ರಿ ಉತ್ಸವಮಡಿಕೇರಿ, ಫೆ. 24: ಶ್ರೀಮಂಗಲ ಗ್ರಾಮದ ಕುರ್ಚಿಯ ಶ್ರೀ ಇರ್ಪು ರಾಮೇಶ್ವರ ದೇವಾಲಯದಲ್ಲಿ ಮಾರ್ಚ್ 1 ರಿಂದ 5 ರವರೆಗೆ ವಿವಿಧ ಧಾರ್ಮಿಕ ಪೂಜಾ ಕೈಕರ್ಯಗಳು ಜರುಗಲಿವೆ. ಮಾ. ಪೊನ್ನತ್ಮೊಟ್ಟೆಯಲ್ಲಿ ಶಿವಾಜಿ ಜಯಂತಿಮಡಿಕೇರಿ, ಫೆ. 24: ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಪೊನ್ನತ್‍ಮೊಟ್ಟೆಯ ಶ್ರೀ ಶನಿಮಹಾತ್ಮ ದೇವಾಲಯದ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು. ಬಜರಂಗದಳ ಜಿಲ್ಲಾ ಸಂಚಾಲಕ ಕೆ.ಹೆಚ್.
ಭತ್ತಕ್ಕೆ ಬೆಂಬಲ ಬೆಲೆ: ಕರಿಮೆಣಸು ಆಮದು ರದ್ದುಪಡಿಸಲು ನಿರ್ಧಾರವೀರಾಜಪೇಟೆ, ಫೆ. 24: ಕೊಡಗಿನಲ್ಲಿ ರೈತರು ಬೆಳೆದ ಭತ್ತಕ್ಕೆ ಸರಕಾರ ಬೆಂಬಲ ಬೆಲೆಯನ್ನು ಘೋಷಿಸಿ ಭತ್ತದ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಕರಿಮೆಣಸು ಆಮದಿನಿಂದ ಕೊಡಗಿನ ಬೆಳೆಗಾರರಿಗೆ ತೊಂದರೆಯಾಗಿದ್ದು,
ಚರಂಡಿಗೆ ತ್ಯಾಜ್ಯ ನೀರು: ಪರವಾನಿಗೆ ರದ್ಧತಿಗೆ ನಿರ್ದೇಶನಕುಶಾಲನಗರ, ಫೆ. 24: ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಹರಿಸುವ ಕಟ್ಟಡ ಮಾಲೀಕರ ಮೇಲೆ ಕಾನೂನು ಕ್ರಮಕೈಗೊಳ್ಳುವದರೊಂದಿಗೆ ಪರವಾನಗಿ ರದ್ದುಗೊಳಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ
ಮಹಾ ಶಿವರಾತ್ರಿ ಜಾತ್ರಾ ಉತ್ಸವಮಡಿಕೇರಿ, ಫೆ. 24: ಶ್ರೀಮಂಗಲ-ಹೇರ್ಮಾಡು ಗ್ರಾಮದ ಶ್ರೀ ಈಶ್ವರ ದೇವಾಲಯದಲ್ಲಿ ಮಾ. 3 ರಂದು ಸಂಜೆ 5.30 ರಿಂದ 7 ಗಂಟೆಯವರೆಗೆ ನೆರಪು ಉತ್ಸವ, ಮಾ. 4
ಇರ್ಪುವಿನಲ್ಲಿ ಮಹಾ ಶಿವರಾತ್ರಿ ಉತ್ಸವಮಡಿಕೇರಿ, ಫೆ. 24: ಶ್ರೀಮಂಗಲ ಗ್ರಾಮದ ಕುರ್ಚಿಯ ಶ್ರೀ ಇರ್ಪು ರಾಮೇಶ್ವರ ದೇವಾಲಯದಲ್ಲಿ ಮಾರ್ಚ್ 1 ರಿಂದ 5 ರವರೆಗೆ ವಿವಿಧ ಧಾರ್ಮಿಕ ಪೂಜಾ ಕೈಕರ್ಯಗಳು ಜರುಗಲಿವೆ. ಮಾ.
ಪೊನ್ನತ್ಮೊಟ್ಟೆಯಲ್ಲಿ ಶಿವಾಜಿ ಜಯಂತಿಮಡಿಕೇರಿ, ಫೆ. 24: ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಪೊನ್ನತ್‍ಮೊಟ್ಟೆಯ ಶ್ರೀ ಶನಿಮಹಾತ್ಮ ದೇವಾಲಯದ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು. ಬಜರಂಗದಳ ಜಿಲ್ಲಾ ಸಂಚಾಲಕ ಕೆ.ಹೆಚ್.