ದೊಡ್ಡ ಹೊಟ್ಟೆಯ ನಾವು ಮುಗ್ಧ ಜೀವಿಗಳು...ಕಾಡಿನಿಂದ ನಾಡಿಗೆ ಆಹಾರ ನೀರು ಅರಸಿ ಬಂದAತಹ ಕಾಡಾನೆ ಗಳ ಹಿಂಡನ್ನು ಹೇಗೆಲ್ಲಾ ಗೋಳು ಹೊಯ್ದು ಕೊಳ್ಳುವ ಮನುಷ್ಯರಿಗೆ ಕಾಡಾನೆ ಯೊಂದು ತನ್ನೊಡಲ ಸಂಕಟವನ್ನು ಹೀಗೂ ಹೇಳಿಕೊಳ್ಳ
ಕೊಡ್ಲಿಪೇಟೆಯಲ್ಲಿ ರೈತ ಸಂಪರ್ಕ ಕೇಂದ್ರ ಉದ್ಘಾಟನೆಗೆ ಕೂಡಿಬಾರದ ಕಾಲ *ಕೊಡ್ಲಿಪೇಟೆ, ಜ. ೨೫ : ಇಲ್ಲಿನ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಮತ್ತು ಪ್ಲಾಂರ‍್ಸ್ ಕ್ಲಬ್ ಸಮೀಪದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೋಬಳಿ ರೈತ ಸಂಪರ್ಕ ಕೇಂದ್ರದ ಕಾಮಗಾರಿ ಮುಗಿದು ೩
ಸುಗಮವಾಗಿ ನಡೆದ ಎನ್ಟಿಎಸ್ಸಿ ಎನ್ಎಂಎAಸ್ ಪರೀಕ್ಷೆಸೋಮವಾರಪೇಟೆ,ಜ.೨೫: ತಾಲೂಕಿನ ೫ ಪರೀಕ್ಷಾ ಕೇಂದ್ರಗಳಲ್ಲಿ ಎನ್‌ಟಿಎಸ್‌ಸಿ ಹಾಗೂ ಎನ್‌ಎಂಎAಸ್ ಪರೀಕ್ಷೆ ಸುಗಮವಾಗಿ ನಡೆಯಿತು. ಸೋಮವಾರಪೇಟೆ ಮತ್ತು ಕುಶಾಲನಗರ ಪದವಿ ಪೂರ್ವ ಕಾಲೇಜು, ಓಎಲ್‌ವಿ ಕಾನ್ವೆಂಟ್, ಸಂತ ಜೋಸೆಫರ
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕುರಿತ ಪ್ರಬಂಧ ಸ್ಪರ್ಧೆ ವಿಜೇತರ ವಿವರಮಡಿಕೇರಿ, ಜ.೨೫: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ೧೨೨ ನೇ ಜನ್ಮ ಜಯಂತಿ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ
ಸಮಾರೋಪ ಸಮಾರಂಭಕುಶಾಲನಗರ, ಜ. ೨೫: ಇಲ್ಲಿನ ರೋಟರಿ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯ ಸಹಭಾಗಿತ್ವ ದಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ೩ ದಿನಗಳ ಕಾಲ